Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.

Posted on June 23, 2023 By Admin No Comments on ಸಂತಾನ ಇಲ್ಲದವರು ಈ ದೇವಸ್ಥಾನಕ್ಕೆ ಬಂದರೆ ಒಂದು ವರುಷದ ಒಳಗೆ ಮಕ್ಕಳು ಆಗುತ್ತದೆ, ದೇವಿಯ ಪವಾಡ ಮಹಿಮೆ ಅಂತದ್ದು.

ಮದುವೆಯಾಗಿ ಬಹಳ ವರ್ಷಗಳಾಗಿದ್ದರೂ ಸಹ ಕೆಲವು ದಂಪತಿಗಳಿಗೆ ಮಕ್ಕಳಾಗಿರುವುದಿಲ್ಲ ಅಂತಹವರು ಸಂತಾನವನ್ನು ಬೇಡಿ ಈ ದೇವಿಯ ಬಳಿ ಬಂದರೆ ಅವರಿಗೆ ಒಂದು ವರ್ಷದ ಒಳಗೆ ಮಗು ಆಗುತ್ತದೆ. 1200 ವರ್ಷಗಳ ಇತಿಹಾಸ ಇರುವಂತಹ ಶ್ರೀ ಕೊಲ್ಲೂರು ಮೂಕಾಂಬಿಕೆ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ಧಿಯನ್ನು ಹೊಂದಿರುವಂತಹ ದೇವಸ್ಥಾನ. ಕೊಲ್ಲೂರು ಮೂಕಾಂಬಿಕೆಯನ್ನು ಮಾತು ಮತ್ತು ಅಕ್ಷರಗಳ ದೇವತೆ ಎಂದು ಸಹ ಕರೆಯಲಾಗುತ್ತದೆ.

ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಹಾಗೆಯೇ ಅವರ ನೆನಪಿನ ಶಕ್ತಿ ಹೆಚ್ಚಾಗಲು ಬುದ್ದಿ ಚುರುಕುಗೊಳ್ಳಲು ಸರಿಯಾದ ದಾರಿಯಲ್ಲಿ ಹೋಗಬೇಕು ಎಂದರೆ ಈ ದೇವಿಯ ದರ್ಶನವನ್ನು ಮಾಡಿದರೆ ಒಳ್ಳೆಯದು ಆಗುತ್ತದೆ ಎನ್ನುವಂತಹ ಪ್ರತೀತಿ ಇದೆ. ಕೊಲ್ಲೂರಿಗೆ ಬರುವಂತಹ ಸಂದರ್ಭದಲ್ಲಿ ಒಂದು ಪ್ರಮುಖವಾದಂತಹ ದ್ವಾರ ಸಿಗುತ್ತದೆ ಅಲ್ಲಿ ಎಡ ಭಾಗದಲ್ಲಿ ಒಂದು ದೇವಿಯ ದೇಗುಲ ಇದೆ ಈ ದೇವಿಯು ಬಹಳ ವಿಶೇಷವಾದಂತಹ ಶಕ್ತಿಯನ್ನು ಹೊಂದಿದೆ ಈ ದೇವಿಯನ್ನು ವನದುರ್ಗೆ ಎಂದು ಕರೆಯಲಾಗುತ್ತದೆ ಈ ದೇವಿಯನ್ನು ನಂಬಿ ಬಂದಂತ ಭಕ್ತರ ಕೈಯನ್ನು ಎಂದಿಗೂ ಬಿಡುವುದಿಲ್ಲ ಈ ದೇವಸ್ಥಾನಕ್ಕೆ ಬಂದು ನೀವು ಹರಕೆಯನ್ನು ಮಾಡಿ ಮಕ್ಕಳಾಗಬೇಕು ಎಂದು ದೇವಿಯಲ್ಲಿ ಕೇಳಿಕೊಂಡು ಹೋದರೆ ಖಂಡಿತವಾಗಿಯೂ ನಿಮಗೆ ಒಂದು ವರ್ಷದ ಒಳಗಡೆ ಮಗುವಾಗುತ್ತದೆ.

ಅಷ್ಟು ಶಕ್ತಿಉದಯುತವಾದಂತ ದೇವಿ, ಇಲ್ಲಿಗೆ ಸಾಕಷ್ಟು ಜನರು ಬಂದು ಹರಕೆಯನ್ನು ತೀರಿಸಿ ಹೋಗಿದ್ದಾರೆ. ಸಾಕಷ್ಟು ಜನರು ವನ ದುರ್ಗೆಯ ಪವಾಡವನ್ನು ಸಹ ಕಂಡಿದ್ದಾರೆ ಎಷ್ಟೇ ವರ್ಷಗಳಿಂದ ಮಕ್ಕಳು ಇಲ್ಲದಿದ್ದರೂ ಸಹ ಅಂತಹವರು ಈ ದೇವಸ್ಥಾನಕ್ಕೆ ಬಂದು ಇಲ್ಲಿ ಪೂಜೆಯನ್ನು ಸಲ್ಲಿಸಿ ತೊಟ್ಟಿಲನ್ನು ಕಟ್ಟಿ ಹೋದರೆ ಖಂಡಿತವಾಗಿ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಮಗು ಜನಿಸಿದ ಬಳಿಕ ಇಲ್ಲಿಗೆ ಬಂದು ದೇವಿಗೆ ಪೂಜೆ ಮಾಡಿಸಿ ಮಂಗಳಾರತಿಯನ್ನು ಸಲ್ಲಿಸಿ ಹೋದರೆ ತುಂಬಾ ಒಳ್ಳೆಯದು ಎಂಬಂತಹ ನಂಬಿಕೆ ಜನರಲ್ಲಿ ಇದೆ.

ಈ ದೇವಸ್ಥಾನವು ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಸ್ಥಾನಕ್ಕೂ ಒಂದು ಕಿಲೋಮೀಟರ್ ಅಂತರದಲ್ಲಿ ಇದೆ ಕೊಲ್ಲೂರು ಮೂಕಾಂಬಿಕೆಯನ್ನು ನೋಡುವಂತಹ ಭಕ್ತರು ಈ ದೇವಿಯ ದರ್ಶನವನ್ನು ಪಡೆದುಕೊಂಡು ಹೋಗುತ್ತಾರೆ. ವ್ಯವಹಾರವನ್ನು ಮಾಡುವವರು ಬಿಸಿನೆಸ್ ಅನ್ನು ನಡೆಸುವಂತಹ ಅವರು ಸಹ ಈ ದೇವಿಗೆ ಕೈ ಮುಗಿದು ಯಾವುದಾದರೂ ಒಂದು ಹರಕೆಯನ್ನು ಮಾಡಿಕೊಂಡು ಹೋದರೆ ಅವರ ವ್ಯವಹಾರವು ಸುಲಲಿತವಾಗಿ ಆಗುತ್ತದೆ ಹಾಗೆ ಅವರು ಅಂದುಕೊಂಡಂತಹ ಕೆಲಸವು ಸಹ ನೆರವೇರುತ್ತದೆ ಆದ್ದರಿಂದ ಈ ದೇವಿಯ ದರ್ಶನವನ್ನು ಪ್ರತಿಯೊಬ್ಬರೂ ಬಂದು ಮಾಡಬೇಕು. ಎಂಥಾ ಕಷ್ಟಗಳು ಇದ್ದರೂ ಸಹಿತ ಈ ದೇವಿಯ ದರ್ಶನವನ್ನು ಮಾಡಿದರೆ ಅವರ ಕಷ್ಟಗಳೆಲ್ಲ ನಿವಾರಣೆಯಾಗಿ ಅವರಿಗೆ ಸುಖ ಶಾಂತಿ ನೆಮ್ಮದಿ ಎನ್ನುವಂತಹದ್ದು ಸಿಗುತ್ತದೆ.

ಎಷ್ಟೇ ಆಸ್ಪತ್ರೆಗಳಿಗೆ ಹೋದರು ಸಹ ನಿಮಗೆ ಸಂತಾನ ಪ್ರಾಪ್ತಿಯಾಗುತ್ತಿಲ್ಲವೇ ಅಂತಹವರು ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ದೇವಿಗೆ ಹರಕೆಯನ್ನು ಮಾಡಿಕೊಂಡರೆ ಒಂದು ವರ್ಷದ ಒಳಗಡೆ ನಿಮಗೆ ಮಗು ಜನಿಸುತ್ತದೆ ನೀವು ಆ ಮಗುವಿನ ಜೊತೆಯಲ್ಲಿ ದೇವಸ್ಥಾನಕ್ಕೆ ಬಂದು ಹರಕೆಯನ್ನು ತೀರಿಸಬಹುದು ಹರಕೆ ಮಾಡಿಕೊಂಡ ನಂತರ ಮಗು ಜನಿಸಿದರೆ ನೀವು ತೊಟ್ಟಿಲನ್ನು ಕಟ್ಟಿ ದೇವಿಯ ದರ್ಶನವನ್ನು ಮಾಡಿಕೊಂಡು ಮಂಗಳಾರತಿ ಪೂಜೆಯನ್ನು ಸಲ್ಲಿಸಿ ಹೋದರೆ ನಿಮಗೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಈ ದೇವಸ್ಥಾನದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

News Tags:Devotional

Post navigation

Previous Post: ಸ್ವಲ್ಪ ಎಚ್ಚರ ತಪ್ಪಿದರೂ ಸಹ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಗ್ಯಾರಂಟಿ, ಸರ್ಕಾರದ ಹೊಸ ಆದೇಶ.
Next Post: ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳು ಇದಿಯಾ.! ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme