ಗಣರಾಜ್ಯೋತ್ಸವ ಮರೆತು ಕ್ರಾಂತಿ ಸಿನಿಮಾ ನೋಡಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು ಸಮಸ್ಯೆಗೆ ಸಿಲುಕಿಕೊಂಡ ನಟಿ ರಚಿತರಾಮ್ ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗ್ತೀರಾ
ನಮ್ಮ ನಾಡಿನ ಜನರು ಸೆಲೆಬ್ರಿಟಿಗಳನ್ನು ಬಹಳ ವಿಶೇಷವಾಗಿ ಕಾಣುತ್ತಾರೆ. ಅದರಲ್ಲೂ ಸಿನಿಮಾ ತಾರೆಯರ ಮೇಲೆ ಇನ್ನೂ ವಿಶೇಷ ಒಲವು. ಹೀಗಾಗಿ ನಮ್ಮಲ್ಲಿ ಪ್ರತಿಯೊಬ್ಬ ಸೂಪರ್ ಸ್ಟಾರ್ ಗೂ ಕೂಡ ಕೋಟಿಗಟ್ಟಲೆ ಅಭಿಮಾನಿಗಳು ಇದ್ದಾರೆ. ಆ ಅಭಿಮಾನಿಗಳು ಅವರನ್ನು ಕುಟುಂಬದವರಂತೆ ಕಾಣುತ್ತಾರೆ, ಪ್ರೀತಿಸುತ್ತಾರೆ. ಗುರು ಬಾಸು ಎಂದೆಲ್ಲ ಅವರನ್ನು ಕರೆದು ಅವರನ್ನು ಅನುಸರಿಸುತ್ತಾರೆ. ಹೀಗಾಗಿ ಸೆಲೆಬ್ರಿಟಿಗಳು ಆ ಸ್ಥಾನ ತಲುಪಿದ ಮೇಲೆ ತುಂಬಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಈ ಮಾತು ನಟರಿಗಷ್ಟೇ ಅಲ್ಲದೇ ನಟಿಯರಿಗೂ ಸಹ ಅನ್ವಯಿಸುತ್ತದೆ. ಆದರೆ…