ಮೂರು ಜನ ಮಕ್ಕಳಲ್ಲಿ ಒಬ್ಬರು ಕೂಡ ನನ್ನ ಆಸೆ ಈಡೇರಿಸಲೇ ಇಲ್ಲ ಎಂದು ಅಣ್ಣಾವ್ರು ಅಂದು ವೇದಿಕೆ ಮೇಲೆ ಕಣ್ಣೀರು ಹಾಕಿದ್ರಂತೆ, ಅಷ್ಟಕ್ಕೂ ಅಣ್ಣಾವ್ರ ಕೊನೆ ಆಸೆ ಏನಾಗಿತ್ತು ಗೊತ್ತಾ.?
ಅಣ್ಣಾವ್ರಿಗೆ(Dr Raj Kumar) ಇರುವಂತಹ ಅಭಿಮಾನಿ ಬಳಗ ಕರ್ನಾಟಕದಲ್ಲಿ ಮತ್ಯಾವ ನಟನಿಗೂ ಇಲ್ಲ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಇಂದು ಕನ್ನಡ ಚಲನ ಚಿತ್ರರಂಗ ಇಷ್ಟು ಭವ್ಯವಾಗಿ ಬೆಳೆದು ನಿಂತಿದೆ ಅಂದರೆ ಅದಕ್ಕೆ ಮುಖ್ಯ ಕಾರಣ ಅಣ್ಣಾವ್ರು ಅಂತಾನೆ ಹೇಳಬಹುದು. ಅಣ್ಣಾವ್ರು ಒಬ್ಬರು ಇಲ್ಲ ಅಂದಿದ್ದರೆ ಕನ್ನಡ ಚಿತ್ರರಂಗ ಉನ್ನತ ಶಿಖರದಲ್ಲಿ ಇರುವುದಕ್ಕೆ ಸಾಧ್ಯವೇ ಇರುತ್ತಿರಲಿಲ್ಲ. ಅಭಿಮಾನಿಗಳನ್ನು ಮನೆದೇವರು ಎಂಬಂತೆ ಕಂಡಂತಹ ಏಕೈಕ ವ್ಯಕ್ತಿ ಒಂದು ಚೂರು ಕೂಡ ಅಹಂಕಾರವನ್ನು ಮೈಗೂಡಿಸಿಕೊಂಡಿಲ್ಲ. ಸರಳತೆ ಸಜ್ಜನಿಕೆಯನ್ನು…