ನಿಮ್ಮ ಮನೆಗೆ ದರಿದ್ರ ಬರುವ ಮುಂಚೆ ಈ ಲಕ್ಷಣಗಳು ಇರುತ್ತದೆ. ಬಹಳ ಎಚ್ಚರಿಕೆಯಿಂದ ಇರಿ.
ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಿಳೆಯರನ್ನು ಮಹಾಲಕ್ಷ್ಮಿ ಎಂದು ಕರೆಯಲಾಗುತ್ತದೆ ಮಹಿಳೆಯಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯ ಎಲ್ಲವೂ ಸಹ ನೆಲೆಸುತ್ತದೆ ಈ ಕಾರಣಕ್ಕಾಗಿಯೇ ಅವಳನ್ನು ಮನೆಯ ಮಹಾಲಕ್ಷ್ಮಿ ಎಂದು ಹಿಂದಿನಿಂದಲೂ ಕರೆಯುತ್ತಾರೆ. ಕೆಲವು ಮಹಿಳೆಯರು ಮಾಡುವ ತಪ್ಪಿನಿಂದ ಮನೆಯಲ್ಲಿ ಅಶಾಂತಿ ದರಿದ್ರ ಅನಾರೋಗ್ಯ ಇನ್ನೂ ಹಲವು ರೀತಿಯಾದಂತಹ ಸಮಸ್ಯೆಗಳು ಹುಟ್ಟುಕೊಳ್ಳುತ್ತವೆ ಮಹಿಳೆಯರು ಮನೆಯಲ್ಲಿ ಮಾಡುವಂತಹ ಕೆಲವೊಂದು ತಪ್ಪುಗಳನ್ನು ನಾವು ಈ ಕೆಳಕಂಡಂತೆ ತಿಳಿಸುತ್ತಿದ್ದೇವೆ. ಸೂರ್ಯೋದಯಕ್ಕೂ ಮುಂಚೆ ಎದ್ದು ಮನೆಯ ಮುಂದೆ ರಂಗೋಲಿ ಇಟ್ಟು ಬೇಗ…
Read More “ನಿಮ್ಮ ಮನೆಗೆ ದರಿದ್ರ ಬರುವ ಮುಂಚೆ ಈ ಲಕ್ಷಣಗಳು ಇರುತ್ತದೆ. ಬಹಳ ಎಚ್ಚರಿಕೆಯಿಂದ ಇರಿ.” »