ರಾಯರಿಗೆ ಪ್ರಿಯವಾದ ಈ ಮಂತ್ರವನ್ನು ಹೇಳಿದರೆ ಸಾಕು ನಿಮ್ಮ ಕ.ಷ್ಟ ಕಾ.ರ್ಪ.ಣ್ಯಗಳೆಲ್ಲ ನಿವಾರಣೆಯಾಗುತ್ತದೆ.
ಪ್ರತಿಯೊಬ್ಬರ ಜೀವನದಲ್ಲಿ ಕ.ಷ್ಟ ಎನ್ನುವುದು ಇದ್ದೇ ಇರುತ್ತದೆ ಯಾವುದೇ ಕ.ಷ್ಟ ಇದ್ದರೂ ಗುರು ರಾಯರ ಸ್ಮರಣೆ ಮಾಡುವುದರಿಂದ ಎಲ್ಲ ಕ.ಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ ಎಲ್ಲರಿಗೂ ತಿಳಿದಿರುವ ಹಾಗೆ ಶ್ರೀ ಗುರುರಾಯರನ್ನು ನೆನೆಯಲು ಹಲವಾರು ರೀತಿಯಲ್ಲಿ ಮಂತ್ರಗಳು ಇವೆ. ಅವುಗಳಲ್ಲಿ ಪ್ರಮುಖವಾದ ಮಂತ್ರ ಎಂದರೆ ಶ್ರೀ ಗುರು ರಾಘವೇಂದ್ರ ಗಾಯಿತ್ರಿ ಮಂತ್ರ ಇದು ತುಂಬಾ ಶ್ರೇಷ್ಠವಾದ ಮಂತ್ರವಾಗಿದೆ. ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಐದು ಬಾರಿ ಒಂಬತ್ತು ಬಾರಿ ಸಮಯವಿದ್ದರೆ 21 ಬಾರಿ 1008 ಬಾರಿ…