Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Tag: Ambareesh

ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

Posted on March 9, 2023 By Admin No Comments on ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?
ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?

  ನಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್ ಹಾಗೂ ವಿಷ್ಣುವರ್ಧನ್ ಎಂದರೆ ಚಂದನವನದ ಹಿರಿಯ ದಿಗ್ಗಜ ನಟರು. ಇವರು ಒಂದು ಸಿನಿಮಾವನ್ನು ರಿಜೆಕ್ಟ್ ಮಾಡಿರುತ್ತಾರೆ. ಇಂತಹ ಸ್ಟಾರ್ ನಟರೇ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ್ದ ಚಿತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಿ ಹೊಸ ಚರಿತ್ರೆಯನ್ನೇ ಸೃಷ್ಟಿಸುತ್ತಾರೆ. ಆ ಸಿನಿಮಾ ಯಾವುದು? ಅದರಲ್ಲಿ ರವಿಮಾಮ ಅವರ ಪಾತ್ರವೇನಾಗಿತ್ತು? ಈ ಎಲ್ಲಾ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ. ಚಿತ್ರಕಥೆಗಳನ್ನು ಎಲ್ಲಾ ನಟರು…

Read More “ಅಣ್ಣಾವ್ರು, ದಾದಾ ಇನ್ನಿತರ ಸ್ಟಾರ್ ನಟರೇ ನಿರಾಕರಿಸಿದ್ದ ಸಿನಿಮಾವನ್ನು ಮಾಡಿ ಗೆದ್ದ ರವಿಮಾಮ.! ಇಂದಿನವರೆಗೂ ಜನ ಮೆಚ್ಚಿ ಕೊಂಡಾಡುವ ಆ ಚಿತ್ರ ಯಾವುದು ಗೊತ್ತಾ.?” »

cinema news

ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

Posted on March 6, 2023 By Admin No Comments on ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ
ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ

  ನಾಗರಹಾವು ಜಲೀಲ ಪಾತ್ರದಿಂದ ಸ್ಯಾಂಡಲ್ವುಡ್ ನ ರೆಬೆಲ್ ಸ್ಟಾರ್ ಆಗುವ ತನಕ ನಾಯಕ ನಟ ಅಂಬರೀಶ್ ಅವರ ಸಿನಿಮಾ ಜರ್ನಿಯೇ ಒಂದು ರೋಚಕ. ಅಮರನಾಥ್ ಆಗಿದ್ದ ಇವರು ಪುಟ್ಟಣ್ಣ ಕಣಗಾಲ್ ಅವರ ಕಣ್ಣಿಗೆ ಬಿದ್ದು ಅಂಬರೀಶ್ ಆಗಿ ಬದಲಾಗಿ ಹೋದರು. ನಾಗರಹಾವು ಸಿನಿಮಾದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಇವರು ಮೊದಲ ಸಿನಿಮಾ ಡೈಲಾಗ್ ಯಿಂದ ಕೊನೆವರೆಗೂ ಕೂಡ ಫೇಮಸ್ ಆಗಿದ್ದರು. ಹೇ ಬುಲ್ ಬುಲ್ ಮಾತಾಡಕ್ಕಿಲ್ವಾ ಆ ಡೈಲಾಗ್ ಅಂಬರೀಶ್ ಅವರಿಗೆ ಅನ್ವರ್ಥ ಎನ್ನುವಂತೆ…

Read More “ರೆಬಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗಾಗಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ” »

cinema news

ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

Posted on March 6, 2023 By Admin No Comments on ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?
ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?

  ಕನ್ನಡ ಸಿನಿಮಾ ಇಂಡಸ್ಟ್ರಿಯ ದಿಗ್ಗಜರುಗಳು ಎಂದೇ ಕರೆಸಿಕೊಂಡವರು ಡಾ. ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು. ಸಿನಿಮಾ ತೆರೆ ಮೇಲೆ ಮಾತ್ರ ಅಲ್ಲ ವೈಯಕ್ತಿಕವಾಗಿ ಕೂಡ ಇವರಿಬ್ಬರ ನಡುವೆ ಅಷ್ಟು ಆತ್ಮೀಯತೆ ಇತ್ತು. ಇಬ್ಬರು ಸಹ ಒಂದೇ ಕುಟುಂಬದವರು ಎನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಹೊಂದಿದ್ದರು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಇಬ್ಬರು ವಿಭಿನ್ನ ವ್ಯಕ್ತಿತ್ವದವರು ಆಗಿದ್ದರೂ ಕೂಡ ಸ್ನೇಹ ಎನ್ನುವ ಒಂದು ಅಂಶ ಇಬ್ಬರನ್ನು ಒಂದು ಆತ್ಮ ಎರಡು ದೇಹ ಎನ್ನುವಂತೆ ಬೆಸದಿತ್ತು. ವಿಷ್ಣುವರ್ಧನ್…

Read More “ದಿಗ್ಗಜರು ಸಿನಿಮಾನೇ ಲಾಸ್ಟ್ ಇನ್ಮುಂದೆ ವಿಷ್ಣು ಜೊತೆ ನಾನು ಸಿನಿಮಾ ಮಾಡಲ್ಲ ಅಂತ ಅಂದು ಅಂಬಿ ಅಂದಿದ್ಯಾಕೆ ಗೊತ್ತ.?” »

cinema news

ವಿಷ್ಣು ಮನೆಗೆ ಅಂಬಿ ಊಟಕ್ಕೆ ಬಂದಾಗ. ಅಂಬಿ ಹೇಳಿದ ಒಂದೇ ಒಂದು ಮಾತಿಗೆ ವಿಷ್ಣು ಏನೆಲ್ಲಾ ತಯಾರಿ ಮಾಡಿದ್ರು ಗೊತ್ತ.? ಸ್ನೇಹ ಅಂದ್ರೆ ಇದು.

Posted on February 10, 2023 By Admin No Comments on ವಿಷ್ಣು ಮನೆಗೆ ಅಂಬಿ ಊಟಕ್ಕೆ ಬಂದಾಗ. ಅಂಬಿ ಹೇಳಿದ ಒಂದೇ ಒಂದು ಮಾತಿಗೆ ವಿಷ್ಣು ಏನೆಲ್ಲಾ ತಯಾರಿ ಮಾಡಿದ್ರು ಗೊತ್ತ.? ಸ್ನೇಹ ಅಂದ್ರೆ ಇದು.
ವಿಷ್ಣು ಮನೆಗೆ ಅಂಬಿ ಊಟಕ್ಕೆ ಬಂದಾಗ. ಅಂಬಿ ಹೇಳಿದ ಒಂದೇ ಒಂದು ಮಾತಿಗೆ ವಿಷ್ಣು ಏನೆಲ್ಲಾ ತಯಾರಿ ಮಾಡಿದ್ರು ಗೊತ್ತ.? ಸ್ನೇಹ ಅಂದ್ರೆ ಇದು.

  ನಿಮ್ಮ ಮನೆಯಲ್ಲಿ ಗುಂಡು ತುಂಡು ಏನು ಇಲ್ವೇನಯ್ಯ ಎಂದು ಅಂಬರೀಶ್ ಅವರು ಕೇಳಿದ ಒಂದೇ ಒಂದು ಮಾತಿಗಾಗಿ ವಿಷ್ಣು ದಾದಾ ಏನು ಮಾಡಿದರು ಗೊತ್ತಾ.? ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಹಾಗೂ ರೆಬಲ್ ಸ್ಟಾರ್ ಅಂಬರೀಶ್ (Amabrish) ಇವರಿಬ್ಬರ ಕಾಂಬಿನೇಷನ್ನೇ ಡೆಡ್ ಆಪೋಸಿಟ್ ಕಾಂಬಿನೇಷನ್. ಇಬ್ಬರದು ಕೂಡ ವಿಭಿನ್ನ ವ್ಯಕ್ತಿತ್ವ ವಿಷ್ಣು ದಾದಾ ಶಾಂತಸ್ವರೂಪದ ತಾಳ್ಮೆಯ ಮೂರ್ತಿ, ರೆಬಲ್ ಸ್ಟಾರ್ ಅಂಬರೀಶ್ ಅವರು ಒರಟು ಮಾತಿನ ಹೃದಯ ವೈಶಾಲ್ಯ ಉಳ್ಳ ಕಲಿಯುಗದ ಕರ್ಣ. ಆದರೆ ಆಪೋಸಿಟ್ ಪೋಲ್ಸ್…

Read More “ವಿಷ್ಣು ಮನೆಗೆ ಅಂಬಿ ಊಟಕ್ಕೆ ಬಂದಾಗ. ಅಂಬಿ ಹೇಳಿದ ಒಂದೇ ಒಂದು ಮಾತಿಗೆ ವಿಷ್ಣು ಏನೆಲ್ಲಾ ತಯಾರಿ ಮಾಡಿದ್ರು ಗೊತ್ತ.? ಸ್ನೇಹ ಅಂದ್ರೆ ಇದು.” »

Entertainment

ಅಂಬರೀಶ್ ಅಭಿನಯದ “ಅಂತ” ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಸುಪ್ರೀಂಕೋರ್ಟ್ ವರೆಗೂ ಮೊರೆ ಹೋಗಿದ್ದು ಯಾಕೆ ಗೊತ್ತಾ.?

Posted on January 27, 2023 By Admin No Comments on ಅಂಬರೀಶ್ ಅಭಿನಯದ “ಅಂತ” ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಸುಪ್ರೀಂಕೋರ್ಟ್ ವರೆಗೂ ಮೊರೆ ಹೋಗಿದ್ದು ಯಾಕೆ ಗೊತ್ತಾ.?
ಅಂಬರೀಶ್ ಅಭಿನಯದ “ಅಂತ” ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಸುಪ್ರೀಂಕೋರ್ಟ್ ವರೆಗೂ ಮೊರೆ ಹೋಗಿದ್ದು ಯಾಕೆ ಗೊತ್ತಾ.?

  ಒಂದು ಕಾಲದಲ್ಲಿ ಸಮಾಜದಲ್ಲಿ ಆಗುಹೋಗುಗಳ ಬಗ್ಗೆ ಸಿನಿಮಾ ನೋಡಿ ತಿಳಿದುಕೊಳ್ಳುವ ಕಾಲ ಇತ್ತು. ಅಂತಹ ದಿನಗಳಲ್ಲಿ ಬಿಡುಗಡೆ ಆದ ಕನ್ನಡದ ಒಂದು ಚಿತ್ರ ಅಂತ (Antha) . ಇದೇ ಸಿನಿಮಾವು ಅಂಬರೀಶ್ (Ambarish) ಅವರಿಗೆ ರೆಬೆಲ್ ಸ್ಟಾರ್ (rebel star) ಎನ್ನುವ ಬಿರುದು ತಂದು ಕೊಟ್ಟಿತ್ತು. ಯಾಕೆಂದರೆ ಆ ಸಮಯದಲ್ಲಿ ರಾಜಕೀಯದಲ್ಲಿ ಆಗುತ್ತಿದ್ದ ಅನ್ಯಾಯ ಮೋಸ ವಂಚನೆ ಭ್ರಷ್ಟಾಚಾರ ಇಂತವುಗಳಿಗೆಲ್ಲ ಹಿಡಿದ ಕೈ ಕನ್ನಡಿಯಂತೇ ಅಂತ ಸಿನಿಮಾ ತಯಾರಾಗಿತ್ತು. ಅಂತ ಸಿನಿಮಾದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ…

Read More “ಅಂಬರೀಶ್ ಅಭಿನಯದ “ಅಂತ” ಸಿನಿಮಾ ಯಾವುದೇ ಕಾರಣಕ್ಕೂ ಬಿಡುಗಡೆ ಆಗಬಾರದು ಅಂತ ಸುಪ್ರೀಂಕೋರ್ಟ್ ವರೆಗೂ ಮೊರೆ ಹೋಗಿದ್ದು ಯಾಕೆ ಗೊತ್ತಾ.?” »

cinema news
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme