Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!

Posted on September 29, 2023 By Admin No Comments on ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!

ಕರ್ನಾಟಕದ ರಾಜಕೀಯದಲ್ಲಿ ಫೈಯರ್ ಮ್ಯಾನ್ ಎಂದು ಖ್ಯಾತಿಯಾಗಿರುವ BJP ಶಾಸಕ ಬಸವನಗೌಡ ಯತ್ನಾಳ್ (Basavana Gowda Yathnal) ಅವರು ಮತ್ತೆ ತಮ್ಮ ಮಿಂಚಿನಂತಹ ಮಾತುಗಳಿಂದ ಸಂಚಲನ ಮೂಡಿಸಿದ್ದಾರೆ. ರಾಜಕೀಯ ವೇದಿಕೆಯೇ ಇರಲಿ ಅಥವಾ ವಿಧಾನಸಭೆಯ ಕಲಾಪವೇ ಇರಲಿ ತಮ್ಮ ನೇರಾನೇರ ಮಾತುಗಳಿಂದ ಎಲ್ಲರ ಗಮನ ಸೆಳೆಯುವ ಯತ್ನಾಳ್ ಅವರು ಈಗ ಮತ್ತೊಮ್ಮೆ ಸಾಂಸ್ಕೃತಿಕ ವೇದಿಕೆಯಲ್ಲಿ ಅಂತಹದೇ ಮಾತುಗಳನ್ನು ಪುನರುಚ್ಚರಿಸಿದ್ದಾರೆ.

ಕರ್ನಾಟಕದಲ್ಲಿ ಉತ್ತರ ಪ್ರದೇಶದಂತಹ (Uththara Pradesha) JCB ಆಡಳಿತ ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ಬರುತ್ತೇನೆ, ಎರಡು ತಿಂಗಳು ಗೃಹ ಸಚಿವ ಮಾಡಿ ನೋಡಿ ಸಾಕು ಕರ್ನಾಟಕದ ಚಿತ್ರಣವನ್ನು ಬದಲಾಯಿಸಿ ಬಿಡುತ್ತೇನೆ ಎಂದು ಹೇಳಿಕೆ ಕೊಡುವ ಮೂಲಕ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ನಾವ್ ಬಂದ್ರೆ ಕಾವೇರಿ ಸಮಸ್ಯೆ ಪರಿಹಾರ ಆಗುತ್ತ.? ನಿಮ್ ತರ ನಾವು ಮನುಷ್ರೇ, ಸ್ಟಾರ್ ಗಿರಿ ನೀವೇ ಕೊಟ್ಟಿದ್ದು ಬೇಕಾದ್ರೆ ಕಿತ್ತುಕೊಳ್ಳಿ, ನಾವ್ ಮಾತಾಡಿದ್ರೆ ಸಮಸ್ಯೆಗೆ ಪರಿಹಾರ ಸಿಗಲ್ಲ – ಶಿವಣ್ಣ.!

ಹಾವೇರಿ (Haveri) ಜಿಲ್ಲೆಯಲ್ಲಿ ಬಹಳ ಅದ್ದೂರಿಯಿಂದ ಆಚರಿಸಲಾಗುವ ಹಾವೇರಿ ಕ ರಾಜ ಗಣಪತಿ ಗಣೇಶೋತ್ಸವದಲ್ಲಿ ಭಾಗಿಯಾದ ಯತ್ನಾಳ್ ದೇಶ ಧರ್ಮ ಇತ್ಯಾದಿ ವಿಚಾರಗಳನ್ನು ಮಾತನಾಡುವ ವೇಳೆ ಈ ಮಾತನ್ನು ಸಹ ನುಡಿದಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ (Loksabha Election-2024) ನಾವೆಲ್ಲರೂ ಪ್ರಧಾನಮಂತ್ರಿ ಮೋದಿ ಅವರನ್ನೇ ಬೆಂಬಲಿಸಬೇಕು ಆಗ ಮಾತ್ರ ಮುಂದಿನ 25 ವರ್ಷ ದೇಶ ನಮ್ಮ ಕೈಲಿ ಇರುತ್ತದೆ.

ಭಾರತ ಎಂದು ಕರೆಯುವುದಕ್ಕೆ ಯಾಕೆ ಎಷ್ಟು ಕ’ಷ್ಟ ಪಡಬೇಕು ಭಾರತ ಆಳಿದ ದೇಶ ಇದು ಭಾರತ, ಇಂಡಿಯಾ ಎನ್ನುವುದು ನಾವು ಇಟ್ಟುಕೊಂಡಿದ್ದಾ.? ಬ್ರಿಟಿಷರು ಕೊಟ್ಟು ಹೋಗಿದ್ದು? ನಾವು ಅವರು ಇಟ್ಟಿದ್ದನ್ನೇಕೆ ಪಾಲಿಸಬೇಕು ಹಾಗೆ ಕರೆಯಲು ನೋ’ವು ಪಡುವವರು ಇಲ್ಲಿ ಹುಟ್ಟಿದ್ದೀರ ಅಥವಾ ಇಂಗ್ಲೀಷ್ ನವರಿಗೆ ಹುಟ್ಟಿದ್ದೀರಾ ಎಂದು ಸ್ವಲ್ಪ ಖಾರವಾಗಿ ಪ್ರಶ್ನಿಸಿದರು. ಜೊತೆಗೆ ಸನಾತನ ಧರ್ಮವನ್ನು ಉಳಿಸುವ ಕೆಲಸ ಸ್ವಾಮೀಜಿಗಳಿಂದ ಆಗಬೇಕು ಆದರೆ ಅವರು ಮಂತ್ರಿಗಿರಿ ಪಡೆಯುವ ಲಾ’ಭಿ ಮಾಡುತ್ತಿದ್ದಾರೆ, ಇದು ದೊಡ್ಡ ದುರಂತ ಎಂದಿದ್ದಾರೆ.

ಮುಂದಿನ ತಿಂಗಳಿನಿಂದ 10kg ಅನ್ನಭಾಗ್ಯ ಅಕ್ಕಿ ಗ್ಯಾರೆಂಟಿ – ಸಚಿವ H.K ಮುನಿಯಪ್ಪ

ಗಣೇಶ ಉತ್ಸವ ಮಾಡೋಕೆ ಪರವಾನಿಗೆ ಪಡೆಯುವ ಪರಿಸ್ಥಿತಿ ಇದೆ. ಡಿಜೆ ಹಚ್ಚುವಾಗ ಶಬ್ಧಕ್ಕೆ ಇಂತಿಷ್ಟೇ ಮಿತಿ ಇರಬೇಕು, ಸಮಯ ಇಂತಿಷ್ಟೇ ಇರಬೇಕು ಹೀಗೆ ಮಿತಿ ಹಾಕಲು ಇದು ಪಾಕಿಸ್ತಾನನಾ? ಇಲ್ಲ ನಮ್ಮ ಭಾರತಾನಾ? ಅವರು ದಿನಕ್ಕೆ 6 ಬಾರಿ ಕಿರುಚುತ್ತಾರೆ, ಅವರಿಗೆ ಏನು ಎನ್ನುವುದಿಲ್ಲ, ನಾವು ವರ್ಷಕ್ಕೊಮ್ಮೆ ಹಬ್ಬ ಮಾಡ್ತೀವಿ, ನಮಗೆ ಮಾತ್ರ ಈ ರೀತಿಯ ರೂಲ್ಸ್ ಹಾಕ್ತೀರಾ? ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಿದ್ದೆ.

ಯಾಕೆಂದರೆ ನಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕೆಂದರೆ ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹೀಗಾಗಿ ನಮ್ಮಲ್ಲೂ ಕೆಲವು ಸಲ ಟಿಕೆಟ್ ಕೊಡಲ್ಲ. ಆದರೆ ನನಗೆ ಎರಡೇ ತಿಂಗಳು ಗೃಹ ಸಚಿವನಾಗಿ ಮಾಡಿ ನೋಡಲಿ, ಉತ್ತರ ಪ್ರದೇಶದ ಬಗ್ಗೆ ಗೊತ್ತಲ್ಲ, ಆ ರೀತಿ ಕರ್ನಾಟಕ ಮಾಡುತ್ತೇನೆ. ಈಗ ಹೇಗೆ ಅಂದರೆ ಪೊಲೀಸರ ಕೈಯಲ್ಲಿ ಗನ್ ಕೊಡ್ತಾರೆ, ಆದರೆ ಅದನ್ನು ಬಳಸಬಾರದಂತೆ. ಹಾಗಾದರೆ ಪೊಲೀಸರ ಕೈಗೆ ಗನ್ ಕೊಡೋದು ಏಕೆ ಹೇಳಿ ಎಂದು ಗುಡುಗಿದರು.

ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು, ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಭಾರತ.!

ಈ ಸಮಯದಲ್ಲಿ ಚಂದ್ರಯಾನ-3 (Chandrayana-3) ಯಶಸ್ವಿಯಾಗಿದ್ದನ್ನು ನೆನೆಯಲು ಅವರು ಮರೆತಿಲ್ಲ. ನಮ್ಮ ದೇಶದ ಒಂದು ಟವರ್ ಮೇಲೆ ಅಥವಾ ಒಂದು ದೊಡ್ಡ ಧ್ವಜ ಆರಿಸಿದ್ದಕ್ಕೆ ನೀವೇನು ದೊಡ್ಡವರಾಗಿ ಬಿಟ್ರಾ? ನಿಮಗೆ ತಾಕತ್ತಿದ್ದರೆ ನಾವು ಚಂದ್ರನ ಮೇಲೆ ಧ್ವಜ ಹಾರಿಸಿದ್ದೇವೆ ನೀವು ಕೂಡ ಹಾರಿಸಿ ಬನ್ನಿ ಎಂದು ಪಾಕಿಸ್ತಾನಕ್ಕೆ (Pakistan) ಸವಾಲ್ ಎಸೆದರು. ಇಲ್ಲಿ ಅನ್ನ ತಿಂದು ನೀರು ಕುಡಿದು ಇಲ್ಲೇ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಪಾಕಿಸ್ತಾನವನ್ನು ಬೆಂಬಲಿಸುವವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.

WhatsApp Group Join Now
Telegram Group Join Now
Viral News

Post navigation

Previous Post: ನಾವ್ ಬಂದ್ರೆ ಕಾವೇರಿ ಸಮಸ್ಯೆ ಪರಿಹಾರ ಆಗುತ್ತ.? ನಿಮ್ ತರ ನಾವು ಮನುಷ್ರೇ, ಸ್ಟಾರ್ ಗಿರಿ ನೀವೇ ಕೊಟ್ಟಿದ್ದು ಬೇಕಾದ್ರೆ ಕಿತ್ತುಕೊಳ್ಳಿ, ನಾವ್ ಮಾತಾಡಿದ್ರೆ ಸಮಸ್ಯೆಗೆ ಪರಿಹಾರ ಸಿಗಲ್ಲ – ಶಿವಣ್ಣ.!
Next Post: ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme