Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ ಇದರ ಅರ್ಥ ಏನು ಗೊತ್ತಾ.?

Posted on August 1, 2023August 1, 2023 By Admin No Comments on ಈ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡರೆ ಆಂಜನೇಯ ಸ್ವಾಮಿ ಕಣ್ಣಲ್ಲಿ ನೀರು ಬರುತ್ತದೆ ಇದರ ಅರ್ಥ ಏನು ಗೊತ್ತಾ.?

ನಮ್ಮ ಬೆಂಗಳೂರಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ದೇವಾಲಯಗಳು ಕಂಡುಬರುತ್ತದೆ ಈ ದೇವಾಲಯಗಳಲ್ಲಿ 200 ಕ್ಕು ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳು ಇವೆ. ನಾವು ಇಲ್ಲಿ ತಿಳಿಸಲು ಹೊರಟಿರುವಂತಹ ಆಂಜನೇಯ ಸ್ವಾಮಿಯ ದೇವಸ್ಥಾನವು ತುಂಬಾ ವಿಶೇಷವಾಗಿದೆ ಭಾರತ ದೇಶದಲ್ಲಿ ಈ ರೀತಿಯ ದೇವಸ್ಥಾನ ನಾವು ಮತ್ತೆ ನೋಡಲು ಸಾಧ್ಯವಿಲ್ಲ.

ಈ ಆಂಜನೇಯ ಸ್ವಾಮಿಯು ಬೆಂಗಳೂರಿನಲ್ಲಿ ನೆಲೆಸಿರುವುದಕ್ಕೆ ಬೆಂಗಳೂರಿನ ನಗರ ಮತ್ತು ಜನರು ತುಂಬಾ ಪುಣ್ಯ ಮಾಡಿದ್ದಾರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ವ್ಯಾಸರಾಯರು ತಮ್ಮ ಕೈಯಿಂದ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ದೇವಾಲಯವು ಬೆಂಗಳೂರಿನ ದೊಡ್ಡ ಬಾಣಸವಾಡಿ ನಗರ BBMP ಕಚೇರಿಯ ಪಕ್ಕದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಆಗಿದೆ

ಆಂಜನೇಯ ಸ್ವಾಮಿ ದೇವಸ್ಥಾನವನ್ನು ತೆಂಗಿನಕಾಯಿ ಆಂಜನೇಯ ಸ್ವಾಮಿ ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಭಕ್ತರು ಆಂಜನೇಯ ಸ್ವಾಮಿಯನ್ನು ನೋಡಲು ಬರುತ್ತಾರೆ ಆಂಜನೇಯ ಸ್ವಾಮಿ ಪವಾಡ ನೋಡಿದರೆ ನಿಮ್ಮಿಂದ ನಂಬಲು ಸಾಧ್ಯವಾಗುವುದಿಲ್ಲ ಈ ದೇವಸ್ಥಾನದ ಬಗ್ಗೆ ಸಾಕಷ್ಟು ಬೆಂಗಳೂರಿನ ಜನರಿಗೂ ಕೂಡ ತಿಳಿದಿಲ್ಲ.

ಅಮೇರಿಕಾದ ಸಿಟಿ ಸೆಂಟ್ರಲ್ ಎಂಬ ಪತ್ರಿಕೆಯಲ್ಲು ಕೂಡ ದೇವಸ್ಥಾನದ ಬಗ್ಗೆ ಲೇಖನಗಳು ಬಂದಿತ್ತು. ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಸುಮಾರು 600 ವರ್ಷಗಳ ಹಳೆಯದು ಎಂದು ಹೇಳಲಾಗಿದೆ ಇತ್ತೀಚಿನ ದಿನಗಳಲ್ಲಿ ಈ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಬರುತ್ತಾರೆ ಕರ್ನಾಟಕದವರು ಮಾತ್ರವಲ್ಲದೆ ಮಾತ್ರವಲ್ಲದೆ ವಿದೇಶಿಯರು ಸಹ ಈ ದೇವಸ್ಥಾನಕ್ಕೆ ಬರುತ್ತಾರೆ.

ಇದನ್ನು ಓದಿ:- ಆನ್ಲೈಲ್ ಮೂಲಕ ಮನೆಯಲ್ಲಿಯೇ ಕುಳಿತು ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ.

ಆಂಜನೇಯ ಸ್ವಾಮಿಯ ಶಿಲೆ ಸಂಪೂರ್ಣ ಸಾಲಿಗ್ರಾಮ ಶಿಲೆಯಾಗಿದೆ ಈ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಕಷ್ಟಗಳನ್ನು ಆಂಜನೇಯ ಸ್ವಾಮಿಗೆ ಹೇಳಿ ಮೂರು ಪ್ರದಕ್ಷಿಣೆ ಹಾಕಿ ದೇವರಿಗೆ ಮತ್ತೆ ನಮಸ್ಕಾರ ಮಾಡಿ ದೇವಸ್ಥಾನದ ಒಳಾಂಗಣದಲ್ಲಿ ಧ್ಯಾನ ಮಾಡಬೇಕು ಈ ಸಮಯದಲ್ಲಿ ಒಂದು ಅದ್ಭುತ ಪವಾಡ ಜರುಗುತ್ತದೆ ಅದೇನೆಂದರೆ ಕಷ್ಟಗಳನ್ನು ಹೇಳಿಕೊಂಡು ಧ್ಯಾನ ಮಾಡುವಾಗ ತೆಂಗಿನಕಾಯಿ ಹೊಡೆಯುವ ಶಬ್ದ ಕಿವಿಗೆ ಬೀಳುತ್ತದೆ

ಕೇಳಲು ಇದು ವಿ.ಚಿ.ತ್ರವಾಗಿದ್ದರು ಕೂಡ ಇದು ನೂರಕ್ಕೆ ನೂರು ಸತ್ಯ ಸುಮಾರು 500 ವರ್ಷಗಳಿಂದ ನಡೆಯುತ್ತಾ ಬಂದಿದೆ ಇಲ್ಲಿಗೆ ಬರುವ ಶೇಕಡ 95 ರಷ್ಟು ಜನರಿಗೆ ಈ ಪವಾಡ ಅರ್ಥವಾಗಿದೆ ನೀವು ಧ್ಯಾನ ಮಾಡುವಾಗ ತೆಂಗಿನಕಾಯಿ ಒಡೆಯುವ ಶಬ್ದ ನಿಮಗೆ ಕೇಳಿದರೆ ನೀವು ಬೇಡಿಕೊಂಡದ್ದು ಕೆಲವೇ ದಿನಗಳಲ್ಲಿ ಈಡೇರುತ್ತದೆ ಎಂದು ಅರ್ಥ.

ತೆಂಗಿನಕಾಯಿ ಒಡೆಯುವ ಶಬ್ದ ಕೇಳಿಸಲಿಲ್ಲ ಎಂದರೆ ನೀವು ಬೇಡಿಕೊಂಡಿದ್ದು ನೆರವೇರಲು ಸ್ವಲ್ಪ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ಅರ್ಥ. ಎರಡನೇ ಪವಾಡ ಎಂದರೆ ಪ್ರತಿ ವರ್ಷ ಮಾರ್ಗಶಿರದಂದು ಅಂದರೆ ಡಿಸೆಂಬರ್ ತಿಂಗಳಲ್ಲಿ ಬರುವ ಹನುಮಾನ್ ಜಯಂತಿ ದಿನ ಈ ದೇವಸ್ಥಾನದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯ ಕಣ್ಣಲ್ಲಿ ನೀರು ಬರಲು ಪ್ರಾರಂಭಿಸುತ್ತದೆ.

ಹೌದು, ಈ ಪವಾಡವನ್ನು ಲಕ್ಷಾಂತರ ಭಕ್ತರು ತಮ್ಮ ಕಣ್ಣಾರೆ ನೋಡಬಹುದು. ಡಿಸೆಂಬರ್ ತಿಂಗಳು ಹನುಮಾನ್ ಜಯಂತಿ ದಿನದಂದು ಮಧ್ಯರಾತ್ರಿ 12 ಗಂಟೆಯಿಂದ ರಾತ್ರಿ 11:30 ತನಕ ಆಂಜನೇಯ ಸ್ವಾಮಿಯ ಕಣ್ಣುಗಳಲ್ಲಿ ನೀರು ಬರುತ್ತದೆ ಕಣ್ಣಿನಲ್ಲಿ ಬರುವಂತಹ ನೀರು ಆಂಜನೇಯ ಸ್ವಾಮಿಯ ಆನಂದಭಾಷ್ಪ ಎಂದು ಹೇಳಲಾಗುತ್ತದೆ.

News Tags:Anjaneya swamy

Post navigation

Previous Post: ಆನ್ಲೈಲ್ ಮೂಲಕ ಮನೆಯಲ್ಲಿಯೇ ಕುಳಿತು ಮ್ಯಾರೇಜ್ ಸರ್ಟಿಫಿಕೇಟ್ ಪಡೆಯುವ ಸುಲಭ ವಿಧಾನ.
Next Post: ಆಗಸ್ಟ್ 1 ರಿಂದ ಮಹಿಳೆಯರಿಗೆ ಉಚಿತ ಬಸ್ ಬಂದ್, ರಾಜ್ಯ ಸರ್ಕಾರದ ಹೊಸ ನಿಯಮ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme