5 ಎಕರೆಗಿಂತ ಕಡಿಮೆ ಜಮೀನು ಇರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂಪಾಯಿ. ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆ ಫಲ ಪಡೆಯಿರಿ.!
ನಮ್ಮ ರೈತರಿಗೆ ಸಹಾಯವಾಗುವಂತೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ರೀತಿಯಾಗಿ ಸಹಾಯವನ್ನು ಮಾಡುತ್ತಿದೆ ಅದೇ ರೀತಿಯಾಗಿ ಈ ದಿನ ಪ್ರಧಾನ ಮಂತ್ರಿಯಾಗಿರುವಂತಹ ನರೇಂದ್ರ ಮೋದಿ ಅವರು ಈ ಒಂದು ವಿಚಾರವಾಗಿ ಅಂದರೆ ರೈತರಿಗೆ ಅನುಕೂಲ ಕರವಾಗುವಂತೆ ಈ ಒಂದು ಹೊಸ ಯೋಜನೆಯನ್ನು ಹೊರಡಿಸಿದ್ದರು. ಇದರಿಂದ ರೈತರಿಗೆ ಅನುಕೂಲಕರವಾಗುವಂತೆ ಅವರಿಗೆ ಸಹಾಯವಾಗುವಂತೆ ಈ ಒಂದು ಯೋಜನೆಯ ಉದ್ದೇಶವಾಗಿದೆ. ಹಾಗಾದರೆ ಈ ದಿನ ನರೇಂದ್ರ ಮೋದಿ ಅವರು ಹೊರಡಿಸಿರುವಂತಹ ಪಿಎಂ ಕಿಸಾನ್ ಮಾಂದನ್ ಯೋಜನೆಯ…