Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

5 ಎಕರೆಗಿಂತ ಕಡಿಮೆ ಜಮೀನು ಇರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂಪಾಯಿ. ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆ ಫಲ ಪಡೆಯಿರಿ.!

Posted on May 19, 2023 By Admin No Comments on 5 ಎಕರೆಗಿಂತ ಕಡಿಮೆ ಜಮೀನು ಇರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು ಸಿಗಲಿದೆ 3 ಸಾವಿರ ರೂಪಾಯಿ. ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆ ಫಲ ಪಡೆಯಿರಿ.!

 

ನಮ್ಮ ರೈತರಿಗೆ ಸಹಾಯವಾಗುವಂತೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ರೀತಿಯಾಗಿ ಸಹಾಯವನ್ನು ಮಾಡುತ್ತಿದೆ ಅದೇ ರೀತಿಯಾಗಿ ಈ ದಿನ ಪ್ರಧಾನ ಮಂತ್ರಿಯಾಗಿರುವಂತಹ ನರೇಂದ್ರ ಮೋದಿ ಅವರು ಈ ಒಂದು ವಿಚಾರವಾಗಿ ಅಂದರೆ ರೈತರಿಗೆ ಅನುಕೂಲ ಕರವಾಗುವಂತೆ ಈ ಒಂದು ಹೊಸ ಯೋಜನೆಯನ್ನು ಹೊರಡಿಸಿದ್ದರು. ಇದರಿಂದ ರೈತರಿಗೆ ಅನುಕೂಲಕರವಾಗುವಂತೆ ಅವರಿಗೆ ಸಹಾಯವಾಗುವಂತೆ ಈ ಒಂದು ಯೋಜನೆಯ ಉದ್ದೇಶವಾಗಿದೆ.

ಹಾಗಾದರೆ ಈ ದಿನ ನರೇಂದ್ರ ಮೋದಿ ಅವರು ಹೊರಡಿಸಿರುವಂತಹ ಪಿಎಂ ಕಿಸಾನ್ ಮಾಂದನ್ ಯೋಜನೆಯ ಪ್ರಯೋಜನವೇನು ಹಾಗೆಯೇ ಈ ಒಂದು ಯೋಜನೆಯನ್ನು ಯಾರು ಮಾಡಿಸಿಕೊಂಡಿಲ್ಲವೋ ಅಂತವರು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.

ಹಾಗಾದರೆ ಈ ದಿನ ಈ ಒಂದು ಯೋಜನೆಯನ್ನು ರೈತರು ಪಡೆದುಕೊಳ್ಳ ಬೇಕು ಎಂದರೆ ಯಾವ ರೀತಿಯ ಕೆಲವೊಂದು ವಿಚಾರಗಳನ್ನು ಹೊಂದಿರಬೇಕು ಅಂದರೆ ಯಾವ ಕೆಲವೊಂದಷ್ಟು ಷರತ್ತುಗಳು ಇರುತ್ತದೆ. ಯಾವ ರೈತರಿಗೆ ಈ ಒಂದು ಯೋಜನೆಯ ಅನುಕೂಲಕರವಾಗುತ್ತದೆ ಹಾಗೆ ಈ ಯೋಜನೆಯ ಉದ್ದೇಶ ಏನು? ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.

ಸರ್ಕಾರವು 12/ 9/ 2019 ರಂದು ಪ್ರಧಾನ ಮಂತ್ರಿ ಕಿಸಾನ್ ಮಾಂದನ್ ಯೋಜನೆ ಅನ್ನು ಪ್ರಾರಂಭಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ವೃದ್ಧಾಪ್ಯದಲ್ಲಿ ಅವರ ಜೀವನವನ್ನು ನಡೆಸುವುದಕ್ಕೆ ಯಾವುದೇ ರೀತಿಯ ಹಣಕಾಸಿನ ಬೆಂಬಲ ಇರದೇ ಇದ್ದಂತಹ ಸಮಯದಲ್ಲಿ ಅವರಿಗೆ ಅನುಕೂಲಕರವಾಗುವಂತೆ ಯಾರಿಗೂ ಸಹ ಹೊರೆಯಾಗದಂತೆ ಅವರ ಜೀವನವನ್ನು ನಡೆಸುವುದಕ್ಕಾಗಿ.

ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅವರಿಗೆ ಸಹಾ ಯವಾಗುವಂತೆ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದರು. ಈ ಯೋಜನೆಯ ಅಡಿಯಲ್ಲಿ ಯಾವ ರೈತರು 60 ವರ್ಷ ಮೇಲ್ಪಟ್ಟಿರು ತ್ತಾರೋ ಅಂಥವರಿಗೆ ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಹಣ ಬರುವಂತೆ ಮಾಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೆಲವೊಂದಷ್ಟು ಜನ ಬೇರೆಯವರ ಮಾತುಗಳಿಗೆ ಕಿವಿ ಕೊಟ್ಟು ಇಂತಹ ಜನರನ್ನು ಕೊನೆಯ ತನಕ ನೋಡಿಕೊಳ್ಳುವುದಿಲ್ಲ ಬದಲಿಗೆ ಅವರನ್ನು ಆಚೆ ಹಾಕುತ್ತಾರೆ. ಅಂತಹ ಸಮಯದಲ್ಲಿ ಅವರಿಗೆ ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆ ಉಂಟಾಗಬಾರದು ಎನ್ನುವ ಉದ್ದೇಶದಿಂದ ಈ ಒಂದು ಕನಿಷ್ಠ ಸ್ಥಿರ ಪಿಂಚಣಿ ಯೋಜನೆಯನ್ನು ಪ್ರಾರಂಭ ಮಾಡಿದ್ದಾರೆ ಎಂದು ಹೇಳಬಹುದು.

ಹಾಗಾದರೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊ ಳ್ಳಲು ಯಾರು ಯಾರು ಅರ್ಹರಿರುತ್ತಾರೆ. ಹಾಗೆ ಯಾವೆಲ್ಲ ಲಕ್ಷಣಗಳನ್ನು ಹೊಂದಿರಬೇಕಾಗುತ್ತದೆ ಎಂದು ನೋಡುವುದಾದರೆ ಮೊದಲನೇದಾಗಿ ಅವರು ಸಣ್ಣ ಹಾಗೂ ಅತಿ ಸಣ್ಣ ರೈತರು ಆಗಿರಬೇಕು, ಎರಡು ಹೆಕ್ಟರ್ ಭೂಮಿಯನ್ನು ಹೊಂದಿರಬೇಕು ಹಾಗೂ ಕನಿಷ್ಠ 18 ವರ್ಷ ವಯಸ್ಸಾ ಗಿರಬೇಕು ಹಾಗೆಯೇ ಗರಿಷ್ಠ 40 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.

ಉದಾಹರಣೆಗೆ ಪ್ರತಿ ತಿಂಗಳು ರೈತ 55 ರೂಪಾಯಿ ಹಣವನ್ನು ಪಾವತಿಸಿದರೆ ಸರ್ಕಾರವು 55 ರೂಪಾಯಿ ಹಣವನ್ನು ಪಾವತಿಸುತ್ತದೆ ಒಟ್ಟಾರೆಯಾಗಿ 110 ರೂಪಾಯಿ ನಿಮ್ಮ ಖಾತೆಗೆ ಬರುತ್ತದೆ ಆನಂತರ ಆ ರೈತನಿಗೆ 60 ವರ್ಷ ದಾಟಿದ ಮೇಲೆ ಆ ರೈತನಿಗೆ ಪ್ರತಿ ತಿಂಗಳು 3 ಸಾವಿರದಂತೆ ಪಿಂಚಣಿ ಹಣ ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Useful Information

Post navigation

Previous Post: ತವರಿನ ಆಸ್ತಿಯಲ್ಲಿ ಹಕ್ಕನ್ನು ಪಡೆದ ಮತ್ತು ಪಡೆದುಕೊಳ್ಳುವ ತಯಾರಿಯಲ್ಲಿರುವ ಹೆಣ್ಣು ಮಕ್ಕಳು ಈ ಜವಾಬ್ದಾರಿ ಮರೆತರೆ ನಿಮ್ಮ ಹಕ್ಕನ್ನ ಕಳೆದು ಕೊಳ್ಳಬೇಕಾಗುತ್ತದೆ ಎಚ್ಚರ.!
Next Post: ಕೇವಲ 1 ಲಕ್ಷಕ್ಕೆ ಸಿಗಲಿದೆ ಇಲ್ಲಿ ಮನೆಗಳು. ಮನೆ ಕಟ್ಟೊಕೆ ಲಕ್ಷ ಲಕ್ಷ ಹಣ ಇನ್ಮುಂದೆ ಬೇಕಿಲ್ಲ. ವಾಸಕ್ಕೆ ಯೋಗ್ಯವಾದ ಮನೆಗಳ ನಿರ್ಮಾಣ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme