Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಮದ್ವೆ ಮಾಡೋಕೆ ಹುಡ್ಗಿ ನೋಡ್ತಾ ಇದ್ವಿ ಆಗ ನನ್ನ ಮಗ ಮಂಗಳಮುಖಿಯಾಗಿ ಬದಲಾದ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ತಾಯಿ.!

Posted on October 19, 2023 By Admin No Comments on ಮದ್ವೆ ಮಾಡೋಕೆ ಹುಡ್ಗಿ ನೋಡ್ತಾ ಇದ್ವಿ ಆಗ ನನ್ನ ಮಗ ಮಂಗಳಮುಖಿಯಾಗಿ ಬದಲಾದ ಎಂದು ಕಣ್ಣೀರಿಟ್ಟ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ತಾಯಿ.!

 

ಈ ಹಿಂದಿನ ಕೆಲವು ಸೀಸನ್ ಗಳಿಗೆ ಹೋಲಿಸಿಕೊಂಡರೆ ಈ ಬಾರಿಯ ಬಿಗ್ ಬಾಸ್ (Bigboss 10) ಬಹಳ ಇಂಟರೆಸ್ಟಿಂಗ್ ಎನಿಸಿದೆ. ಜಲಸಾಮಾನ್ಯರಿಗೆ ತೀರಾ ಪರಿಚಿತ ಮುಖಗಳೇ ಮನೆ ಒಳಗೆ ಎಂಟ್ರಿ ಕೊಟ್ಟಿರುವುದರಿಂದ ಸಹಜವಾಗಿ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಮತ್ತು ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗುತ್ತಿದೆ.

WhatsApp Group Join Now
Telegram Group Join Now

ಬಿಗ್ ಬಾಸ್ ಮನೆಯ ಟಾಸ್ಕ್ ಗಳು ಹಾಗೂ ಅಲ್ಲಿನ ಘಟನೆಗಳಿಗೆ ಕಂಟೆಸ್ಟೆಂಟ್ ಗಳು ಕೊಡುವ ರೆಸ್ಪಾನ್ಸ್ ಈ ಆಟ ನೋಡುವುದಕ್ಕೆ ಆಕರ್ಷಕ ಎನಿಸಿದರೆ ನಾವು ಪ್ರತಿನಿತ್ಯ ನೋಡುತ್ತಿದ್ದವರ ವೈಯಕ್ತಿಕ ಬದುಕಿನ ಘಟನೆಗಳನ್ನು ಅವರು ಹೇಳಿಕೊಂಡಾಗ ನಮ್ಮನ್ನು ಈ ರಿಯಾಲಿಟಿ ಶೋಗೆ ಅದು ಇನ್ನಷ್ಟು ಹತ್ತಿರಗೊಳಿಸುತ್ತದೆ.

ಮೊದಲನೇ ದಿನವೇ ಸೀಸನ್ 10ರ ಜೊತೆ ಪ್ರೇಕ್ಷಕರೆಲ್ಲರಿಗೂ ಇಂತಹದೊಂದು ಕನೆಕ್ಷನ್ ಬಂದಿದೆ. ಪ್ರತಿಯೊಂದು ವಿಭಾಗದಲ್ಲೂ ಕೂಡ ವಿಶೇಷವಾದ ವ್ಯಕ್ತಿಗಳನ್ನು ಆರಿಸಿಕೊಂಡು ಮನೆ ಒಳಗೆ ಹಾಕಿರುವುದರಿಂದ ಕಣ್ಮುಚ್ಚದೆ ಇದು ಕಾರ್ಯಕ್ರಮವನ್ನು ನೋಡುವಂತೆ ಸೆಳೆಯುತ್ತಿದೆ.

ಅದರಲ್ಲೂ ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಉಳಿದೆಲ್ಲರಿಗಿಂತ ಸ್ವಲ್ಪ ವಿಭಿನ್ನವಾಗಿ ಜನರಿಗೆ ಕಾಣಿಸುತ್ತಾರೆ. ಯಾಕೆಂದರೆ ಅವರು ತಾವೇ ಇಷ್ಟಪಟ್ಟು ಮಂಗಳಮುಖಿಯಾಗಿ (trans gender) ಬದಲಾಗಿದ್ದಾರೆ, ಇದರ ಬಗ್ಗೆ ತಿಳಿದುಕೊಳ್ಳಲು ಪ್ರತಿಯೊಬ್ಬರಿಗೂ ಕುತೂಹಲ ಇರುತ್ತದೆ.

ಅದೇ ರೀತಿ ಸಹ ಕಂಟೆಸ್ಟೆಂಟ್ಗಳಾದ ಸಿರಿ ಹಾಗೂ ಭಾಗ್ಯಶ್ರೀ (Co-Contestants Siri and Bhagyashree) ಅವರು ಮಂಜುನಾಥ್ ನಿಂದ ಅವರು ನೀತು ವನಜಾಕ್ಷಿಯಾಗಿ ಬದಲಾದ ಕಥೆ ಬಗ್ಗೆ ಕೇಳಿದ್ದಾರೆ. ಆ ದಿನಗಳನ್ನು ನೆನೆದ ಅವರು ಕಣ್ಣೀರಿನೊಂದಿಗೆ ಉತ್ತರ ಕೊಟ್ಟಿದ್ದಾರೆ ಆದರೆ ಈ ಒಂದು ಮಾತುಕತೆಯನ್ನು ಪ್ರತಿಯೊಬ್ಬರು ನೋಡಲೇಬೇಕು ಅಷ್ಟು ಅತ್ಯಮೂಲವಾಗಿದೆ.

ತಮ್ಮ ಹಳೆ ದಿನಗಳನ್ನು ನೆನೆದ ಅವರು ನಾನು ಹುಡುಗನಾಗಿದ್ದಾಗಲೂ ಕೂಡ ಬಹಳ ಚೆನ್ನಾಗಿದ್ದೆ. ಹುಡುಗಿಯರೇ ನನಗೆ ಪ್ರಪೋಸ್ ಮಾಡಿದ್ದರು ಆದರೆ ವಿಶೇಷ ಎನಿಸುತ್ತಿರಲಿಲ್ಲ. ಹುಡುಗರು ಕೂಡ ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು ನನಗೆ ಆ ಫೀಲ್ ಬರುತ್ತಿರಲಿಲ್ಲ, ಆದರೆ ನನಗೆ ಹುಡುಗರನ್ನು ಕಂಡರೆ ಇಷ್ಟ ಆಗುತ್ತಿತ್ತು.

ನನ್ನೊಳಗಡೆ ಆಗುತ್ತಿರುವ ಬದಲಾವಣೆ ನನಗೆ ಗೊತ್ತಾಗುತ್ತಿತ್ತು. ನಾನು ಅಕ್ಕನ ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದೆ, ಕಣ್ಣಿಗೆ ಕಾಜಲ್ ಹಚ್ಚಿಕೊಳ್ಳುತ್ತಿದ್ದೆ ಹಾಗೆಯೇ ಒಂದು ದಿನ ಧೈರ್ಯ ಮಾಡಿ ನನ್ನ ಅಮ್ಮನಿಗೆ ಇದರ ಬಗ್ಗೆ ಹೇಳಿದೆ ಆದರೆ ಅವರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನನ್ನ ತಾಯಿ ನನಗೆ ಕೊಟ್ಟ ಆ ಸಪೋರ್ಟ್ ಇಂದು ನಾನು ಸಾಧಕಿ ಆಗುವಂತೆ ಮಾಡಿದೆ.

ಇದೇ ರೀತಿಯಾದ ಸಪೋರ್ಟ್ ಪ್ರತಿಯೊಬ್ಬ ಮಂಗಳಮುಖಿಗೂ ಅವರ ಕುಟುಂಬದಿಂದ ಸಿಗಲಿ ಎಂದು ನಾನು ಬಯಸುತ್ತೇನೆ ಅದೇ ಉದ್ದೇಶಕ್ಕಾಗಿ ನಾನು ನನ್ನ ಜೊತೆ ನನ್ನ ಅಮ್ಮನ ಹೆಸರನ್ನು ಕೂಡ ಸೇರಿಸಿಕೊಂಡಿದ್ದಾನೆ ಎಂದು ಹೇಳಿ ಭಾವುಕರಾಗಿದ್ದಾರೆ ನೀತು ವನಜಾಕ್ಷಿ. ಮನೆಯೊಳಗೆ ನೀತು ಅಮ್ಮನ ಹೆಸರು ಹೇಳುತ್ತಿದ್ದಂತೆ ಇದ್ದ ಮೀಢಿಯಾಗಳ ಕಣ್ಣು ಕೂಡ ವನುಜಾಕ್ಷಿ ಅವರ ಮೇಲೆ ಬಿದ್ದಿದೆ.

ಇದೇ ರೀತಿ ಅವರು ಸುದ್ದಿ ವಾಹಿನಿ ಒಂದಕ್ಕೆ ಇಂಟರ್ ವ್ಯೂ ನೀಡುತ್ತಾ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಆಗ ಅವನಿಗೆ 24 ವರ್ಷ ನಾನು ನನ್ನ ಮಗನಿಗಾಗಿ ಹೆಣ್ಣು ಹುಡುಕುತ್ತಿದ್ದೆ ಆ ಸಮಯದಲ್ಲಿ ಅವನು ಇಂತಹ ನಿರ್ಧಾರ ತೆಗೆದುಕೊಂಡ ಎಂದು ಕಣ್ಣೀರಿಟ್ಟಿದ್ದಾರೆ ನೀತು ತಾಯಿ ವನಜಾಕ್ಷಿ.

WhatsApp Group Join Now
Telegram Group Join Now
Viral News

Post navigation

Previous Post: ಡಾಲಿ ಧನಂಜಯ್ ಬಳಿ ಕೈಮುಗಿದು ನನಗೊಂದು ಅವಕಾಶ ಕೊಡು ಎಂದು ಕೇಳಿದ ನಟ ದರ್ಶನ್.!
Next Post: ಚಾರ್ಲಿ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ, ನಟ ರಕ್ಷಿತ್​ ಶೆಟ್ಟಿಗೆ ಪ್ರಶಸ್ತಿ ವಿತರಿಸಿದ ರಾಷ್ಟ್ರಪತಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1029

Warning: Undefined array key "medium_large" in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Warning: Trying to access array offset on value of type null in /home/crisant/web/nammasandalwood.com/public_html/wp-content/plugins/recent-posts-widget-with-thumbnails/recent-posts-widget-with-thumbnails.php on line 1030

Recent Posts

  • ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
  • ಮತ್ತೆ ಹೊತ್ತಿ ಹುರಿದ ಬಿಗ್ ಬಾಸ್ ಮನೆ.! ಸಂಗೀತ, ಕಾರ್ತಿಕ್ ನಾ ಟಾರ್ಗೆಟ್ ಮಾಡಿ ಉರಿಸುತ್ತಿರುವ ಪ್ರತಿಸ್ಪರ್ಧಿಗಳು.!
  • ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
  • KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Copyright © 2023 Namma Sandalwood.

Powered by PressBook WordPress theme