Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸೆಲೆಬ್ರಿಟಿಸ್‌ಗೆ ಧನ್ಯವಾದ ಹೇಳಿ ಹಿತ ಶತ್ರುಗಳಿಗೆ ಸ್ಟ್ರಾಂಗ್ ಮೆಸೇಜ್ ಕೊಟ್ಟ ನಟ ದರ್ಶನ್.! ಹೊಸ ವಿವಾದ ಹುಟ್ಟು ಹಾಕಿದ ಪೋಸ್ಟ್.!

Posted on January 11, 2024 By Admin No Comments on ಸೆಲೆಬ್ರಿಟಿಸ್‌ಗೆ ಧನ್ಯವಾದ ಹೇಳಿ ಹಿತ ಶತ್ರುಗಳಿಗೆ ಸ್ಟ್ರಾಂಗ್ ಮೆಸೇಜ್ ಕೊಟ್ಟ ನಟ ದರ್ಶನ್.! ಹೊಸ ವಿವಾದ ಹುಟ್ಟು ಹಾಕಿದ ಪೋಸ್ಟ್.!

ನಟ ದರ್ಶನ್ (Darshan) ಟೈಟಲ್ ಗೆ ತಕ್ಕ ಹಾಗೆ ಚಾಲೆಂಜಿಂಗ್ ಸ್ಟಾರ್. ಅದೆಷ್ಟೋ ಕಾಣದ ಕೈಗಳು ಈತನ ಯಶಸ್ಸನ್ನು ತಡೆದು ಕಟ್ಟು ಹಾಕಲು ಪ್ರಯತ್ನಿಸಿದರೂ ತನ್ನ ಸೆಲೆಬ್ರಿಟಿಸ್ ಕೊಡುವ ಪ್ರೀತಿ ಒಂದರಿಂದಲೇ ಎಲ್ಲವನ್ನು ಗೆಲ್ಲುತ್ತಲೇ ಇರುತ್ತಿದ್ದಾರೆ. ಬಹುಶಃ ಕನ್ನಡದ ಯಾವ ಸ್ಟಾರ್ ನಟನ ಮೇಲೂ ಕೂಡ ದರ್ಶನ್ ಮೇಲೆ ಉಂಟಾಗಿರುವಷ್ಟು ಕಾಂಟ್ರವರ್ಸಿಗಳು(controversy) ಸೃಷ್ಟಿಯಾಗಿಲ್ಲ ಎಂದೇ ಹೇಳಬಹುದು.

ದರ್ಶನ್ ಅವರನ್ನು ಕೆಣಕಿ ಪ್ರವೋಕ್ ಮಾಡಿ ಅವರ ರಿಯಾಕ್ಷನ್ ಗಳನ್ನು ಟಾರ್ಗೆಟ್ ಮಾಡಿಬಿಡುತ್ತಾರೆ. ತಮ್ಮ ತಟ್ಟೆಯಲ್ಲಿರುವುದನ್ನು ನೋಡುವುದು ಬಿಟ್ಟು ದರ್ಶನ್ ಅವರ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಹೇಗಾದರೂ ಸಿಕ್ಕಿಹಾಕಿಸಲು ಕಾಯುತ್ತಿರುತ್ತಾರೆ. ಜೊತೆಯಲ್ಲಿದ್ದೆ ಕೇ’ಡು ಬಯಸುವ ಇವರನ್ನು ಹಿತ ಶತ್ರುಗಳು ಅನ್ನದೇ ಬೇರೆ ಹೆಸರಿಲ್ಲ.

ಇದನ್ನೆಲ್ಲಾ ದಾಟಿ ದರ್ಶನ್ ಈಗ ತಮ್ಮ ಕಾಟೇರ ಸಿನಿಮಾದ (Katera Cinema) ಸಂಭ್ರಮದಲ್ಲಿದ್ದಾರೆ. ಕನ್ನಡದಲ್ಲಿ ಕಾಟೇರ ಸಿನಿಮಾ ಭರ್ಜರಿ ಗೆಲುವು ಸಾಧಿಸಿ ದಚ್ಚು ಮತ್ತೊಮ್ಮೆ ತಾವೇ ಸ್ಯಾಂಡಲ್ ವುಡ್ ಸುಲ್ತಾನ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಕರ್ನಾಟಕಕಷ್ಟೇ ತಯಾರಾಗಿದ್ದ ಈ ಸಿನಿಮಾ ನಿರೀಕ್ಷೆಗೂ ಮೀರಿದ ವಿಜಯ ಸಾಧಿಸಿ ಈಗ ದುಬೈನಲ್ಲೂ (Dubai) ಕೂಡ ಪ್ರದರ್ಶನ ಕಂಡಿದೆ.

ದುಬೈನಲ್ಲಿಯ ಕನ್ನಡಿಗರು ಸಿನಿಮಾವನ್ನು ಬೆಂಗಳೂರಿನಷ್ಟೇ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ ಹಾಗೂ ದರ್ಶನ್ ಮತ್ತು ನಿರ್ದೇಶಕ ತರುಣ್ ಸುದೀರ್ ದುಬೈನ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಮತ್ತು ಅದೇ ದಿನ ಬೆಂಗಳೂರಿನಲ್ಲೂ ಕೂಡ ಮತ್ತೆ ದರ್ಶನ್ ವಿಚಾರಕ್ಕೆ ಕಿರಿಕ್ ಗಳು ಶುರು ಆಗಿವೆ.

ಸಿನಿಮಾ ಬಿಡುಗಡೆ ವೇಳೆ ಬೆಂಗಳೂರಿನಲ್ಲಿ ಸೆಲೆಬ್ರಿಟಿ ಶೋ (celebrity show) ಏರ್ಪಡಿಸಲಾಗಿತ್ತು, ಕನ್ನಡದ ಬಹುತೇಕ ತಾರೆಯರು ಭಾಗಿಯಾಗಿ ಸಿನಿಮಾ ನೋಡಿ ಎಂಜಾಯ್ ಮಾಡಿ ಹರಸಿ ಹಾರೈಸಿದ್ದರು. ಬಳಿಕ ಐಷಾರಾಮಿ ಹೋಟೆಲ್ ಒಂದರಲ್ಲಿ ಪಾರ್ಟಿ (party) ಕೂಡ ನಡೆದಿತ್ತು.

ನಿಯಮ ಮೀರಿ ಹೆಚ್ಚಿನ ಸಮಯದವರೆಗೂ ಪಾರ್ಟಿ ನಡೆಸಿದ್ದಾರೆ ಎಂದು ದರ್ಶನ್ ಸೇರಿ ಹಲವರಿಗೆ ನೋಟಿಸ್ (Notice) ಜಾರಿಯಾಗಿದೆ, ಬೆಂಗಳೂರಿಗೆ ಬಂದ ತಕ್ಷಣ ನಟ ವಿಚಾರಣೆಗೂ ಹಾಜರಾಗಲಿದ್ದಾರೆ. ಈಗ ಎರಡು ಘಟನೆಗಳಿಗೂ ಹೊಂದಿಕೊಳ್ಳುವಂತೆ ಡಿ ಬಾಸ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹಾಗೂ ಹಿತಶಕ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಆ ಪೋಸ್ಟ್ ಎಲ್ಲೆಡೆ ಅಭಿಮಾನಿಗಳಿಂದ ವೈರಲ್ ಆಗುತ್ತಿದೆ.

ದರ್ಶನ್ ಅವರು ಏನೆಂದು ಹೇಳಿದ್ದಾರೆ ಎಂದರೆ ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ ಎಂದಿದ್ದಾರೆ.

ಮುಂದುವರಿದು, ತಮ್ಮ ಹಿತ ಶತ್ರುಗಳಿಗೂ ಒಂದು ಸ್ಟ್ರಾಂಗ್ ಮೆಸೇಜ್ ಕೂಡ ನೀಡಿದ್ದಾರೆ. ಬಹಳ ಕೂಲ್ ಆಗಿ ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು. ನೀವು ಏನೇ ಮಾಡಿದರೂ ನಾನು ಕೋ’ಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂ’ದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ ಎಂದು ಟ್ವೀಟ್ ಮಾಡಿದ್ದಾರೆ. ನೀವು ಈಗಾಗಲೇ ಕಾಟೇರ ಸಿನಿಮಾ ನೋಡಿ ಆಗಿದ್ದರೆ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

View this post on Instagram

A post shared by Darshan Thoogudeepa Shrinivas (@darshanthoogudeepashrinivas)

cinema news

Post navigation

Previous Post: ಮುದ್ದಿನ ಮಡದಿ ಕೋಪ ಮಾಡಿಕೊಂಡ್ರೆ ಅಪ್ಪು ಹೇಳುತ್ತಿದ್ದ ಹಾಡು ಇದೇ ನೋಡಿ.!
Next Post: ಜೊತೆಯಲ್ಲೇ ಇದ್ದು ವಿನಯ್ ಬೆನ್ನಿಗೆ ಚೂರಿ ಹಾಕಿದಾ ನಮ್ರತಾ.! ಎಲ್ಲರೂ ಶಾ-ಕ್.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme