Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

2 ಲಕ್ಷ ಹೂಡಿಕೆ ಮಾಡಿದರೆ 4 ಲಕ್ಷ ರಿಟರ್ನ್ ಬರುತ್ತದೆ, ಪೋಸ್ಟ್ ಆಫೀಸ್ ನ ಹೊಸ ಯೋಜನೆ. ಕೂಡಲೆ ಅರ್ಜಿ ಸಲ್ಲಿಸಿ.

Posted on July 6, 2023 By Admin No Comments on 2 ಲಕ್ಷ ಹೂಡಿಕೆ ಮಾಡಿದರೆ 4 ಲಕ್ಷ ರಿಟರ್ನ್ ಬರುತ್ತದೆ, ಪೋಸ್ಟ್ ಆಫೀಸ್ ನ ಹೊಸ ಯೋಜನೆ. ಕೂಡಲೆ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇತ್ತೀಚಿನ ದಿನಗಳಲ್ಲಿ ಜನರು ಉಳಿತಾಯದ ಕಡೆ ಹೆಚ್ಚಿನ ಮುಖ ಮಾಡುತ್ತಿದ್ದಾರೆ. ಪೋಸ್ಟ್ ಆಫೀಸ್ ನ ಹಲವಾರು ಹೂಡಿಕೆಗಳಲ್ಲಿ ತಮ್ಮ ಹಣವನ್ನು ತೊಡಗಿಸಿ ಅದರ ಮೂಲಕ ಹೆಚ್ಚಿನ ಬಡ್ಡಿಯನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಈ ರೀತಿಯಾದಂತಹ ಭಾರತೀಯ ಅಂಚೆ ಕಚೇರಿಯ ಪೋಸ್ಟ್ ಆಫೀಸ್ ನ ಉತ್ತಮ ಹಾಗೂ ಸುರಕ್ಷಿತ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ ಎಲ್ಲರೂ ಸಹ ಭವಿಷ್ಯದ ದೃಷ್ಟಿಯಿಂದ ಹಣವನ್ನು ಉಳಿತಾಯ ಮಾಡಲು ಇಚ್ಚಿಸುತ್ತಾರೆ.

ಭವಿಷ್ಯದ ದೃಷ್ಟಿಯಿಂದ ಹಣದ ಉಳಿತಾಯ ಮಾಡಲು ಇಚ್ಛೆ ಪಡುವವರು ಈ ಪೋಸ್ಟ್ ಆಫೀಸ್ ನ ಯೋಜನೆಗಳನ್ನು ಆರಿಸಬಹುದು. ಇತ್ತೀಚಿನ ದಿನಗಳಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆ ಹೆಚ್ಚು ಜನಪ್ರಿಯವಾಗಿದೆ ಭಾರತೀಯ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಕಿಸಾನ್ ವಿಕಾಸ್ ಪತ್ರ ಯೋಜನೆ ಇದು ನಿಮ್ಮ ಹಣವನ್ನು ದುಪ್ಪಟ್ಟಾಗುವಂತೆ ಮಾಡುತ್ತದೆ. ಕಿಸಾನ್ ವಿಕಾಸ್ ಯೋಜನೆಯ ಮಹತ್ವವೇನೆಂದರೆ ಭಾರತೀಯ ಅಂಚೆ ಕಚೇರಿಯಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ನೀವು ಠೇವಣಿ ಮಾಡಿದರೆ ನಿಮಗೆ ಉತ್ತಮ ಬಡ್ಡಿ ದರದಲ್ಲಿ ಹಣ ಸಿಗುತ್ತದೆ ನಿಮ್ಮ ಹಣಕ್ಕೆ ನೂರಕ್ಕೆ ನೂರರಷ್ಟು ಗ್ಯಾರಂಟಿ ಇರುತ್ತದೆ.

ಸರ್ಕಾರವು ಕಿಸಾನ್ ವಿಕಾಸ್ ಪತ್ರ ಯೋಜನೆಯ ಅಡಿಯಲ್ಲಿ ಬಡ್ಡಿ ದರವನ್ನು ಹೆಚ್ಚಿಸಿದೆ 2022ರ ಡಿಸೆಂಬರ್ 20ರಂದು ಬಡ್ಡಿ ದರವನ್ನು ಸರ್ಕಾರ ಹೆಚ್ಚಿಸಿತ್ತು. ಮೂರು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ ದರವನ್ನು ಪರಿಶೀಲಿಸಲಾಗುತ್ತದೆ ಈಗ 7.2% ಬಡ್ಡಿ ದರವನ್ನು ತ್ರೈಮಾಸಿಕ ಆಧಾರದ ಮೇಲೆ ನೀಡಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಕಿಸನ್ ವಿಕಾಸ್ ಪತ್ರ ಯೋಜನೆಯ ಪಾಲುದಾರರಾಗಲು ಅವಕಾಶ ಇರುತ್ತದೆ.

ಕಿಶನ್ ವಿಕಸ್ಪತ್ರ ಯೋಜನೆಯಡಿಯಲ್ಲಿ ಖಾತೆ ತೆರೆಯಲ್ಲೂ ಬೇಕಾಗಿರುವಂತಹ ದಾಖಲಾತಿಗಳು.

* ಆಧಾರ್ ಕಾರ್ಡ್

* ಪಾನ್ ಕಾರ್ಡ್

* ವೋಟರ್ ಐಡಿ

* ಜನನ ಪ್ರಮಾಣ ಪತ್ರ

* ಸರಿಯಾದ ವಿಳಾಸ ಪ್ರಮಾಣ ಪತ್ರ

* ಆದಾಯ ಪ್ರಮಾಣ ಪತ್ರ

ಈ ಎಲ್ಲಾ ದಾಖಲಾತಿಗಳನ್ನು ನೀವು ನೀಡಿ ಕಿಸನ್ ವಿಕಾಸ್ ಪತ್ರ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಸಲ್ಲಿಸುವಾಗ KYC ಕಡ್ಡಾಯವಾಗಿರುವುದನ್ನು ನೀವು ಗಮನಿಸಿಕೊಳ್ಳಬೇಕಾಗುತ್ತದೆ. ಕಿಸಾನ್ ವಿಕಾಸ್ ಪತ್ರ ಅಥವಾ ಕೆ ವಿ ಪಿ ಭಾರತ ಸರ್ಕಾರವು ಉತ್ತೇಜಿಸಿದಂತಹ ಸಣ್ಣ ಉಳಿತಾಯ ಸಾಧನಗಳಲ್ಲಿ ಒಂದಾಗಿದೆ ಈ ಯೋಜನೆಯನ್ನು 1988ರಲ್ಲಿ ಪ್ರಾರಂಭಿಸಲಾಗಿದ್ದರು 2011 ರಲ್ಲಿ ಇದನ್ನು ನಿಲ್ಲಿಸಲಾಯಿತು. ಆದರೂ ಕೂಡ ಇದನ್ನು 2014ರಲ್ಲಿ ಮರು ಪರಿಚಯಿಸಿತು.

ದೀರ್ಘಾವಧಿಯ ಅವಧಿಗೆ ಸಣ್ಣ ಪ್ರಮಾಣದ ಉಳಿತಾಯವನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ ಹೂಡಿಕೆಯ ಅವಧಿಯಲ್ಲಿ ಹೂಡಿಕೆಯನ್ನು ದ್ವಿಗಣಗೊಳಿಸುವುದು ಕಿಸಾನ್ ವಿಕಾಸ್ ಪತ್ರದ ಉದ್ದೇಶವಾಗಿದೆ ಸರ್ಕಾರದ ಬೆಂಬಲಿತ ಯೋಜನೆಯಾಗಿರುವುದರಿಂದ ಕೆವಿಪಿಯ ಅಪಾಯ ಹಸಿವು ಕಡಿಮೆಯಾಗಿದೆ ಇದಲ್ಲದೆ ಇದು ಒಂದು ಉಪಕರಣವನ್ನು ಹೊಂದಿರುವ ಸ್ಥಿರ ಅವಧಿ ಎಂದು ವರ್ಗೀಕರಿಸಲಾಗಿದೆ ಹೂಡಿಕೆ ಮಾಡಿದ ಯಾವುದೇ ಮೊತ್ತವು ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಆಕರ್ಷಿಸುವುದಿಲ್ಲ.

ಉದಾಹರಣೆಗೆ ನೀವು ಐದು ಸಾವಿರ ರೂಪಾಯಿಯನ್ನು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮೆಚುರಿಟಿಯ ನಂತರ 10,000 ಕಾರ್ಪಸ್ ಅನ್ನು ಪಡೆಯುತ್ತದೆ. ಇದು ಕಡಿಮೆ ಅಪಾಯದ ಉಳಿತಾಯ ವೇದಿಕೆ ಆಗಿರುವುದರಿಂದ ಅಲ್ಲಿ ನೀವು ನಿರ್ದಿಷ್ಟ ಅವಧಿಗೆ ನಿಮ್ಮ ಹಣವನ್ನು ಸುರಕ್ಷಿತವಾಗಿ ನಿಲುಗಡೆ ಮಾಡಬಹುದು ಇಲ್ಲದೆ ಖಾತೆದಾರರ ಗುರುತಿನ ಪುರಾವೆಯಾಗಿ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಸಹ ಕಡ್ಡಾಯವಾಗಿದೆ. ಈ ಯೋಜನೆಗಳ ಮೂಲಕ ನೀವು ಸುರಕ್ಷಿತವಾಗಿ ಮತ್ತು ಉತ್ತಮವಾಗಿ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಈ ಮೂಲಕ ತಿಳಿಸಿದಿವೆ.

ಭಾರತೀಯ ಅಂಚೆ ಕಚೇರಿಯ ಈ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಸ್ಥಳೀಯ ಅಂಚೆ ಕಚೇರಿಗೆ ಸಂಪರ್ಕಿಸಿ ಅಥವಾ ಆಧಾರ್ ಅಂಚೆ ಕಚೇರಿಗೆ ಹೋಗಿ ಅನುವಾದಿಸಿಕೊಳ್ಳಬಹುದು. ಈ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳು ಅವರ ವೆಬ್ಸೈಟ್ ಅಥವಾ ಅಂಚೆ ಕಚೇರಿಯ ಅಧಿಕಾರಿಗಳ ಮೂಲಕ ಲಭ್ಯವಿರುತ್ತವೆ. ಈ ರೀತಿಯಾಗಿ ನೀವು ಭಾರತೀಯ ಅಂಚೆ ಇಲಾಖೆಯ ಯೋಜನೆ ಅಡಿಯಲ್ಲಿ ಹಣವನ್ನು ಹಾಕಿ ದ್ವಿಗುಣಗೊಳಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ನಿಮ್ಮ ಹಣವು ಸುರಕ್ಷಿತವಾಗಿ ಇರುತ್ತದೆ. ಭವಿಷ್ಯದ ದೃಷ್ಟಿಕೋನದಿಂದ ನೀವು ಈ ಒಂದು ಯೋಜನೆಯನ್ನು ಆರಿಸಿಕೊಳ್ಳುವುದು ಬಹಳ ಅತ್ಯುತ್ತಮ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

News Tags:Kisan vikas pathra, Post office scheme

Post navigation

Previous Post: ಈ 6 ಲಕ್ಷ ಜನರಿಗೆ BPL ಕಾರ್ಡ್ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಹಣ ಸಿಗುವುದಿಲ್ಲ, ಅಂತಹವರ ಲಿಸ್ಟ್ ಇಲ್ಲಿದೆ ನೋಡಿ.
Next Post: 9 ವಾರ ಹೀಗೆ ರಾಯರನ್ನು ಪ್ರಾರ್ಥಿಸಿದರೆ ನೀವು ಅಂದುಕೊಂಡ ಕೆಲಸ ಫಲಿಸುತ್ತದೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme