ಸರ್ಕಾರದಿಂದ ಹೊಸ ಯೋಜನೆಯು ಆರಂಭವಾಗುತ್ತಿದ್ದು ಈ ಯೋಜನೆಯ ಅಡಿಯಲ್ಲಿ ಯಾವೆಲ್ಲ ಕುಟುಂಬಸ್ಥರು ಲಾಭವನ್ನು ಪಡೆದುಕೊಳ್ಳಬಹುದು ಹಾಗೆಯೇ ಯಾರಿಗೆಲ್ಲ ಸರ್ಕಾರ ನೀಡುವಂತಹ 20,000 ಹಣ ದೊರೆಯುತ್ತದೆ ಅರ್ಜಿ ಸಲ್ಲಿಸುವ ವಿಧಾನ ಹಾಗೆಯೇ ಬೇಕಾದಂತಹ ದಾಖಲಾತಿಗಳ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ನಮ್ಮ ಭಾರತೀಯ ಕುಟುಂಬಸ್ಥರು ಹೇಗೆಂದರೆ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ದುಡಿದು ತನ್ನ ಕುಟುಂಬವನ್ನು ಸಾಗುತ್ತಾ ಇರುತ್ತಾನೆ.
ಆತನೇ ಆ ಕುಟುಂಬದ ಬೆನ್ನೆಲುಬಾಗಿರುತ್ತಾನೆ ಆತ ದುಡಿದರೆ ಮಾತ್ರ ಆ ಕುಟುಂಬ ನಿರ್ವಹಣೆ ಆಗುತ್ತದೆ. ಸರ್ಕಾರವು ನಿರ್ಗತಿಕರಿಗೆ ಆರ್ಥಿಕ ನೆರವನ್ನು ನೀಡಲು ಇದೀಗ ಯೋಜನೆಯೊಂದನ್ನು ಹಮ್ಮಿಕೊಂಡಿದ್ದು ಈ ಯೋಜನೆಯ ಅಡಿಯಲ್ಲಿ ಯಾರೆಲ್ಲಾ ನಿರ್ಗತಿಕರು ಇರುತ್ತಾರೆ ಅಂತಹವರಿಗೆ 20,000 ಸಹಾಯಧನವನ್ನು ನೀಡಲಾಗುತ್ತಿದೆ. ಕುಟುಂಬದಲ್ಲಿ ಕೇಂದ್ರ ಬಿಂದುವಾಗಿ ಆಧಾರ ಸ್ತಂಭವಾಗಿ ದುಡಿಯುತ್ತಿರುವಂತಹ ವ್ಯಕ್ತಿಗೆ ಯಾವುದಾದರೂ ತೊಂದರೆ ಉಂಟಾಗಿ ಆ ಕುಟುಂಬವನ್ನು ಸಾಕಲು ಆಗದಿದ್ದರೆ ಅಥವಾ ಆತ ಮ’ರ’ಣ’ವನ್ನು ಹೊಂದಿದರೆ ಕುಟುಂಬದ ಇತರ ಸದಸ್ಯರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಮಹತ್ವದ ಯೋಜನೆಯನ್ನು ಪ್ರಾರಂಭಿಸಿದೆ.
ಈಗ ಈ ಯೋಜನೆಯಡಿ ಕೇಂದ್ರ ಸರ್ಕಾರವು ನಿರ್ಗತಿಕ ಕುಟುಂಬಗಳಿಗೆ 20000 ರೂಪಾಯಿಗಳ ಆರ್ಥಿಕ ನೆರವು ನೀಡಲು ಹೊರಟಿದೆ. ಆದ್ದರಿಂದ, NFBS ಸ್ಕೀಮ್ 2023 ರ ಕುರಿತು ಈ ಲೇಖನದಲ್ಲಿ ಈ ಯೋಜನೆಯು ನಿಖರವಾಗಿ ಏನು ಮತ್ತು ಈ ಯೋಜನೆಯ ಅಡಿಯಲ್ಲಿ ಹೇಗೆ ಅನ್ವಯಿಸಬೇಕು ಎನ್ನುವಂತಹ ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಲ್ಲಿ ದುಡಿಯುವಂತಹ ವ್ಯಕ್ತಿಯೇ ಆ ಕುಟುಂಬಕ್ಕೆ ಆಧಾರ ಸ್ತಂಭ ಇಡೀ ಮನೆಯು ವ್ಯಕ್ತಿಯ ನಂಬಿಕೆಯ ಮೇಲೆ ನಡೆಯುತ್ತದೆ ಮತ್ತು ಅವನು ಇಡೀ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾನೆ.
ಆದ್ದರಿಂದ ಯಾವುದೇ ಸಮಯದಲ್ಲಿ ಒಂದು ಕುಟುಂಬಕ್ಕೆ ಕೆಟ್ಟ ಪರಿಸ್ಥಿತಿ ಬಂದರೆ ಮತ್ತು ದುಡಿಯುವ ವ್ಯಕ್ತಿ ಸ’ತ್ತ’ರೆ, ಆ ಕುಟುಂಬದ ಆಸರೆ ನಾಶವಾಗುತ್ತದೆ ಮತ್ತು ಆ ಕುಟುಂಬವು ನಿರ್ಗತಿಕವಾಗುತ್ತದೆ. ಹಾಗಾಗಿ ಇಂತಹ ಸಂದರ್ಭಗಳಲ್ಲಿ ಆ ಕುಟುಂಬಗಳಿಗೆ ಆಸರೆ ನೀಡುವುದು ಅವಶ್ಯಕವಾಗಿದೆ, ಹಾಗಾಗಿ ಅಂತಹ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗಾದರೂ ಸಹಾಯ ಮಾಡಲು ಸರ್ಕಾರ ಹೊಸ ಯೋಜನೆ ಆರಂಭಿಸಿದೆ.
ಕುಟುಂಬದಲ್ಲಿ ಈ ರೀತಿಯಾದಂತಹ ಪರಿಸ್ಥಿತಿಗಳು ಒದಗಿ ಬಂದಾಗ ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯ ಅಡಿಯಲ್ಲಿ ಕುಟುಂಬದ ಸದಸ್ಯರು ಪ್ರಯೋಜನವನ್ನು ಪಡೆದುಕೊಳ್ಳಬಹುದು. ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆಯು ಒಂದು ಪ್ರಮುಖ ಯೋಜನೆಯಾಗಿದ್ದು ಅದು 20000 ರೂ.ಗಳ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಈ NFBS ಯೋಜನೆಯಡಿಯಲ್ಲಿ, ಯಾವುದೇ ಕಾರಣದಿಂದ ಮನೆಯವರು ಮ’ರ’ಣ ಹೊಂದಿದರೆ ಸರ್ಕಾರ ನೆರವು ನೀಡುತ್ತದೆ.
ಈ ಯೋಜನೆಯ ಅಡಿಯಲ್ಲಿ 20,000 ಸಹಾಯಧನದ ನೆರವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತಹ ವಿಧಾನ ನೋಡುವುದಾದರೆ ಈ ಯೋಜನೆಗಾಗಿ, ನೀವು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ನೀವು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಮಾಜ ಕಲ್ಯಾಣ ಅಧಿಕಾರಿಗೆ ಸಲ್ಲಿಸಬಹುದು. ಸರ್ಕಾರವು ಬಡವರಿಗೆ ಅನುಕೂಲವಾಗುವಂತೆ ಈ ರೀತಿಯಾದಂತಹ ಹಲವು ಯೋಜನೆಗಳನ್ನು ಕೈಗೊಳ್ಳುತ್ತಲೇ ಇರುತ್ತದೆ ಆದರೆ ತಲುಪಬೇಕಾದಂತಹ ಫಲಾನುಭವಿಗಳಿಗೆ ಸಾಕಷ್ಟು ಯೋಜನೆಗಳ ಲಾಭವು ದೊರೆಯುವುದಿಲ್ಲ ಆದ್ದರಿಂದ ಈ ರೀತಿಯಾದಂತಹ ಮಾಹಿತಿಗಳು ಪ್ರತಿಯೊಬ್ಬರಿಗೂ ತಲುಪುವ ತನಕ ಶೇರ್ ಮಾಡಿ. ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ನಮ್ಮ ಫೇಸ್ಬುಕ್ ಪೇಜ್ ಲೈಕ್ ಮಾಡಿ.