ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.
ಕ.ಷ್ಟ ಎಂದ ಕೂಡಲೇ ಪ್ರತಿಯೊಬ್ಬರ ಮನಸ್ಸಿಗೆ ಬರುವುದು ದೇವರಿದ್ದಾರೆ ಎಂದು ಪ್ರತಿಯೊಬ್ಬ ಮನುಷ್ಯನಿಗೂ ಸಹ ತಮ್ಮದೇ ಆದಂತಹ ಕ.ಷ್ಟ.ಗಳು ತೊಂದರೆಗಳು ಇದ್ದೇ ಇರುತ್ತದೆ ನಾನಾ ರೀತಿಯಾದಂತಹ ಸಮಸ್ಯೆಗಳನ್ನು ದೇವರಿಂದ ನಿವಾರಣೆ ಮಾಡಿಕೊಳ್ಳುತ್ತೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಂತಾನ ಭಾಗ್ಯ ಇಲ್ಲದೆ ಕೊ.ರ.ಗುತ್ತಿದ್ದಾರೆ ಅಂತಹ ಜನರು ಈ ದೇವಿಯ ದರ್ಶನವನ್ನು ಮಾಡಿದರೆ ಸಾಕು ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಈ ದೇವಸ್ಥಾನದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ದೇವಸ್ಥಾನ ಯಾವುದೆಂದರೆ ಶಕ್ತಿ ಸ್ವರೂಪಿಣಿ ಶ್ರೀ ರೇಣುಕಾದೇವಿ…
Read More “ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.” »