ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಲು ಕಾರಣವೇನು ಗೊತ್ತಾ.?
ಕನ್ನಡ ಚಲನಚಿತ್ರರಂಗ ಅದು ಶುರುವಾದ ದಿನದಿಂದಲೂ ಕೂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಕಂಡಿದೆ. ಸಿನಿಮಾದಲ್ಲಿ ಹೇಗೆ ನಾಯಕ, ಸಂಗೀತ, ಸಾಹಸ ಎಲ್ಲವೂ ಮುಖ್ಯವೋ ಹಾಗೆ ಹಾಸ್ಯ ಕೂಡ ಸಿನಿಮಾದ ಒಂದು ಭಾಗ. ಹಾಗಾಗಿ ಪ್ರತಿ ಸಿನಿಮಾದಲ್ಲೂ ಕೂಡ ಹಾಸ್ಯ ಕಲಾವಿದರು ಮುಖ್ಯವಾಗುತ್ತಾರೆ. ಅಣ್ಣಾವ್ರ ಸಿನಿಮಾಗಳಲ್ಲಿ ಇರುತ್ತಿದ್ದ ನರಸಿಂಹರಾಜು, ಮುಸರಿ ಕೃಷ್ಣಮೂರ್ತಿ, ಬಾಲಕೃಷ್ಣ ಇವರಿಂದ ಹಿಡಿದು ಈಗಿನ ಕಾಮಿಡಿ ನಟರಾದ ಶರಣ್, ಸಾಧುಕೋಕಿಲ, ಚಿಕ್ಕಣ್ಣ ಇವರುಗಳವರೆಗೆ ನೂರಾರು ಹಾಸ್ಯ ಕಲಾವಿದರು ಹಾಸ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರ ನಡುವೆ ತಮ್ಮದೇ…
Read More “ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಲು ಕಾರಣವೇನು ಗೊತ್ತಾ.?” »