ಮಾತು ಬಾರದ ವ್ಯಕ್ತಿಗೆ ಒಂದೇ ವಾರದಲ್ಲಿ ಮಾತು ಬರಿಸಿದ ತಾಯಿ ಚಾಮುಂಡೇಶ್ವರಿ ದೇವಿ. ಹರಕೆ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ಧಿಯಾಗುತ್ತದೆ.
ನಮ್ಮ ಹಿಂದೂ ಧರ್ಮದಲ್ಲಿ ದೇವರಿಗೆ ವಿಶೇಷವಾದಂತಹ ಸ್ಥಾನವನ್ನು ನೀಡುತ್ತಾರೆ ಪ್ರತಿಯೊಬ್ಬರೂ ಸಹ ಒಂದೊಂದು ದೇವರನ್ನು ಪೂಜಿಸುತ್ತಾ ತಮ್ಮ ಕಷ್ಟಗಳನ್ನು ಇಷ್ಟಾರ್ಥಗಳನ್ನು ದೇವರಿಗೆ ಹೇಳಿ ಕಷ್ಟಗಳಿಂದ ನಿವಾರಣೆ ಮಾಡುವ ಹಾಗೆ ಬೇಡಿಕೊಳ್ಳುತ್ತಾರೆ. ತಾಯಿ ಚಾಮುಂಡೇಶ್ವರಿ ದೇವಿಯ ಪವಾಡ ಒಂದನ್ನು ನಾವಿಲ್ಲಿ ತಿಳಿಸಲು ಹೊರಟಿದ್ದೇವೆ. ಮಾತು ಬಾರದ ವ್ಯಕ್ತಿಗೆ ಮಾತು ಬರಿಸಿದ ಚಾಮುಂಡೇಶ್ವರಿ ದೇವಿ ಹರಕೆ ಮಾಡಿಕೊಂಡಂತಹ ಒಂದೇ ವಾರದಲ್ಲಿ ನಡೆಯಿತು ಪವಾಡ. ನಾವು ಹೇಳ ಹೊಟ್ಟಿರುವ ಶ್ರೀ ಚಾಮುಂಡೇಶ್ವರಿ ದೇವಿಯು ತುಂಬಾ ಹೆಸರುವಾಸಿಯಾಗಿದ್ದಾರೆ ತಾಯಿ ಚಾಮುಂಡೇಶ್ವರಿ ಆರಿಕೋಡಿ ಗ್ರಾಮದಲ್ಲಿ…