ರೈತರಿಗೆ ಉಚಿತ ಟ್ರಾಕ್ಟರ್, ಟಾರ್ಪಲಿನ್ ಹಾಗೂ ಕೃಷಿ ಯಂತ್ರಗಳು ನೀಡುತ್ತಿದ್ದಾರೆ ಉಚಿತವಾಗಿ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.
ಕೇಂದ್ರ ಸರ್ಕಾರವು ರೈತರಿಗೆ ಉಪಯೋಗವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಎಲ್ಲ ಯೋಜನೆಗಳ ಲಾಭವನ್ನು ರಾಜ್ಯದ ಎಲ್ಲಾ ರೈತರು ಸಹ ಪಡೆದುಕೊಳ್ಳಬಹುದು ರೈತರ ಹಿತ ದೃಷ್ಟಿಯಿಂದ ಅವರ ಬೆಳೆಗಳು ಹಾನಿಯಾಗಬಾರದು ಹಾಗೆಯೇ ಬೆಳೆ ನಷ್ಟ ಉಂಟಾಗದೆ ರೈತರಿಗೆ ನಷ್ಟವಾಗುತ್ತದೆ ಎನ್ನುವಂತಹ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ರೈತರು ಬೆಳೆದಂತಹ ಬೆಳೆ ಯಾವಾಗಲು ಲಾಭದಲ್ಲಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಕೆಲವೊಮ್ಮೆ ನಾನ ಕಾರಣಗಳಿಂದ ಹವಾಮಾನ ವೈಪರಿತ್ಯದಿಂದ ಅಥವಾ ಸರಿಯಾಗಿ ನೀರು ಸರಬರಾಜು ಆಗದೆ ಇರುವ ಕಾರಣದಿಂದ…