Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: Devotional

ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

Posted on September 2, 2023 By Admin No Comments on ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.
ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

ನಮ್ಮ ಸುತ್ತಮುತ್ತಲಲ್ಲಿ ನಾವು ಅನೇಕ ರೀತಿಯಾದಂತಹ ಜನರನ್ನು ನೋಡುತ್ತೇವೆ. ಕೆಲವೊಬ್ಬರು ದೇವರನ್ನು ನಂಬಿದರೆ ಇನ್ನೂ ಹಲವರು ದೇವರನ್ನು ನಂಬುವುದಿಲ್ಲ ಆದರೆ ನಮಗೆ ಗೋಚರವಾಗದ ರೀತಿಯಲ್ಲಿ ದೈವಶಕ್ತಿ ನಮ್ಮನ್ನು ಕಾಪಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೇವೆ. ದೈವಶಕ್ತಿ ಎಂತಹದ್ದು ಎಂದು ಹೇಳಲು ಸಾಧ್ಯವಿಲ್ಲ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಿರುವಂತಹ ಈ ದೇವಿಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವು ಇಂದು ಪರಿಚಯ ಮಾಡಲು ಹೊರಟಿರುವ ದೇವಿ ಕಲ್ಲಪ್ಪನಹಳ್ಳಿ ಭದ್ರಕಾಳಿ ದೇವಸ್ಥಾನ….

Read More “ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.” »

Devotional

ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?

Posted on August 29, 2023 By Admin No Comments on ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?
ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?

ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ ಪ್ರತಿ ದಿನ ದೇವರಿಗೆ ದೀಪ ಹಚ್ಚಿ ಪೂಜೆ ಮಾಡುವುದು ನಮ್ಮ ಸಂಪ್ರದಾಯದಲ್ಲಿ ಹಿಂದಿನಿಂದಲೂ ಬಂದಿದೆ ಸಾಮಾನ್ಯವಾಗಿ ದೇವರಿಗೆ ದೀಪ ಹಚ್ಚುವ ಸಂದರ್ಭದಲ್ಲಿ ದೀಪಕ್ಕೆ ಬಳಸುವಂತಹ ಎಣ್ಣೆಯು ಯಾವುದು ಆಗಿರಬೇಕು ಎಂದು ತಿಳಿದಿರುವುದಿಲ್ಲ. ಎಲ್ಲರ ಮನೆಗಳಲ್ಲಿಯೂ ಸಹ ಅಡಿಗೆಗೆ ಬಳಸುವ ಎಣ್ಣೆಯನ್ನು ದೀಪ ಹಚ್ಚಲು ಬಳಸುತ್ತಾರೆ ಆದರೆ ಕೊಬ್ಬರಿ ಎಣ್ಣೆಯನ್ನು ಬಳಸಿ ನೀವು ದೀಪವನ್ನು ಹಚ್ಚುವುದರಿಂದ ತುಂಬಾ ಶ್ರೇಷ್ಠ. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ…

Read More “ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?” »

Devotional

ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?

Posted on August 28, 2023 By Admin No Comments on ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?
ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?

ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ ನಮ್ಮಲ್ಲಿ ಅನಾದಿಕಾಲದಿಂದಲೂ ಸಹ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಎಂದರೆ ಅದು ತೆಂಗು ಹೀಗಾಗಿ ಶುಭ ಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಹೊಡೆಯುವುದು ನಾವು ನೋಡುತ್ತಾ ಇರುತ್ತೇವೆ. ತೆಂಗಿನಕಾಯಿ ಒಡೆಯುವುದು ಆತ್ಮ ಸಮರ್ಪಣೆಗೆ ಸರಿಸಮ ಎಂದು ಭಾವಿಸಿದ್ದಾರೆ ನಮ್ಮ ಹಿಂದೂಗಳು ನಾವು ಹೀಗೆ ಹೊಡೆಯುವ ತೆಂಗಿನಕಾಯಿ ಏನಾದರೂ ಕೆಟ್ಟರೆ ಅ.ಪಚಾರವೇ ಏನಾದರೂ ಆಗುತ್ತದೆಯೇ ಎನ್ನುವ…

Read More “ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?” »

Devotional

ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!

Posted on July 24, 2023 By Admin No Comments on ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!
ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!

  ಮಧುರೈ ಮೀನಾಕ್ಷಿ(Madurai Meenakshi) ಅಮ್ಮನವರ ದೇವಾಲಯ ತಮಿಳುನಾಡಿನ ಮಧುರೈ ಅಲ್ಲಿ ಬರುತ್ತದೆ. ಇದೊಂದು ಐತಿಹಾಸಿಕ ಹಿಂದೂ ದೇವಾಲಯ ಆಗಿದೆ. ಇದು ಅನೇಕ ಪವಾಡಗಳನ್ನು ಒಳಗೊಂಡ ದೇವಾಲಯವಾಗಿದೆ. ಪ್ರತಿದಿನ 20ರಿಂದ 30 ಸಾವಿರದ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ದೇವಸ್ಥಾನದ ಸುತ್ತಲಿನ ಗೋಡೆಗಳು, ರಸ್ತೆಗಳು ಮತ್ತು ಕೊನೆಯದಾಗಿ ನಗರದ ಗೋಡೆಗಳನ್ನು ಏಕಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಬ್ಬರೂ ಸಹ ಕಷ್ಟ ಎಂತಾ ಬಂದಾಗ ಪರಿಚಯಸ್ತರಿಗೆ, ಹತ್ತಿರದವರಿಗೆ, ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ಹಣ ಹಾಗೂ ಒಡವೆ ಹಾಗೂ ಸಾಲದ…

Read More “ನಿಮ್ಮ ಹಣ, ಒಡವೆ ಕಳೆದುಹೋಗಿದ್ಯಾ.? ಅಥವಾ ಸಾಲ ಪಡೆದವರು ಮರಳಿ ವಾಪಸ್ ದುಡ್ಡು ಕೊಡ್ತಿಲ್ವಾ.? ಚಿಂತೆ ಬಿಡಿ ಈ ದೇವರಿಗೊಂದು ಪತ್ರ ಬರೆದ್ರೆ ಸಾಕು, ನೀವು ಕಳೆದುಕೊಂಡಿದ್ದು ವಾಪಸ್‌ ಗ್ಯಾರಂಟಿ.!” »

Devotional

ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.

Posted on June 24, 2023 By Admin No Comments on ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.
ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಮತ್ತು ದೇವರ ಕೋಣೆಗೆ ವಿಶೇಷವಾದಂತಹ ಸ್ಥಾನವನ್ನು ನಾವು ನೀಡುತ್ತೇವೆ ಅದೇ ರೀತಿಯಲ್ಲಿ ನಾವು ನಮ್ಮ ದೇವರ ಕೋಣೆಯನ್ನು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ನಮಗೆ ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ದೇವರ ಕೋಣೆಯಲ್ಲಿ ಇಡುವಂತಹ ಕೆಲವೊಂದು ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಇದು ಕೆಲವೊಮ್ಮೆ ಶುಭ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವೊಮ್ಮೆ ಅಶುಭ ಪರಿಣಾಮವನ್ನು ಬೀರುತ್ತದೆ. ಎಂತಹ ವಸ್ತುಗಳನ್ನು ನಮ್ಮ…

Read More “ಯಾವುದೇ ಕಾರಣಕ್ಕು ಇಂತಹ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು, ಇಂದೇ ಈ ವಸ್ತುಗಳನ್ನು ಮನೆಯಿಂದ ಆಚೆ ಹಾಕಬೇಕು.” »

Devotional, News

ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

Posted on June 21, 2023 By Admin No Comments on ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.
ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

ಸ್ನೇಹಿತರೆ ಯಾರ ಮನೆಯಲ್ಲಿ ದೈವೋ ಇರುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಇಂದು ಮುಸ್ಲಿಂ ಕ್ರೈಸ್ತ ಇನ್ ಯಾವುದೇ ಧರ್ಮವಾದರೂ ಸರಿಯ ಅವರ ಮನೆಯಲ್ಲಿ ಅವರವರ ದೈವವು ಇದ್ದೇ ಇರುತ್ತದೆ ಹಾಗೂ ಪ್ರತಿಯೊಬ್ಬರು ದೇವವನ್ನು ನೆನೆಯದಿರುವ ದಿನವಿಲ್ಲ ಹಾಗಾದರೆ ಇಂದಿನ ಸಂಚಿಕೆಯಲ್ಲಿ ನಮ್ಮ ಮನೆ ದೇವರ ಮನೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕೆಲವೊಂದು ವಸ್ತುಗಳು ಯಾವುವು ಅದನ್ನು ಹೇಗೆ ಬಳಸಬೇಕು ಎಂಬುದೇ ವಿಶೇಷವಾದ ಮಾಹಿತಿಯಾಗಿದೆ. ಇನ್ನು ನಮ್ಮ ಹಿಂದೂ ಧರ್ಮದ ವೈಶಿಷ್ಟ್ಯವನ್ನು ಹೇಳಲು ಸಾಧ್ಯವೇ ಇಲ್ಲ ಅಲ್ಲದೆ ಹಿಂದೂ…

Read More “ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.” »

Devotional
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme