Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!

Posted on January 7, 2024 By Admin No Comments on ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!
ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!

  ಹಲವು ವರ್ಷಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚಚೆಯಲ್ಲಿರುವ ಕಾಮನ್ ವಿಷಯ ಎಂದರೆ ಅದು ವಿಜಯ ದೇವರಕೊಂಡ ಹಾಗೂ ರಶ್ಮಿಕ (Vijay Devarakonda and Rashmika love gossip) ನಡುವೆ ಸಂಥಿಂಗ್ ಸಂಥಿಂಗ್ ಎನ್ನುವ ವಿಚಾರ. ಅಧಿಕೃತವಾಗಿ ಇಬ್ಬರು ಈ ಬಗ್ಗೆ ಎಲ್ಲೂ ನೇರವಾಗಿ ಹೇಳಿಕೊಳ್ಳದೆ ಇದ್ದರೂ ಇವರಿಬ್ಬರ ನಡವಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ. ತೆಲುಗಿನ ಗೀತ ಗೋವಿಂದಂ ಸಿನಿಮಾ (Geetha Govindha) ಮೂಲಕ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ಈ ಜೋಡಿಗೆ ಸಿನಿಮಾ ದೊಡ್ಡಮಟ್ಟದ…

Read More “ಸದ್ದಿಲ್ಲದೆ ಮದುವೆ ಆಗುತ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ.!” »

cinema news

ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!

Posted on January 6, 2024 By Admin No Comments on ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!
ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!

  ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಕಾಟೇರ ಸಿನಿಮಾ (Katera Cinema) ಬಿಡುಗಡೆಯಾದ ದಿನದಿಂದಲೂ ಕೂಡ ಸದ್ಯಕ್ಕೆ ಎಲ್ಲ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಾಟೇರ ಸಿನಿಮಾದ್ದೇ ಹವಾ. ಒಂದೊಳ್ಳೆ ಸಂದೇಶವನ್ನು ಹೊತ್ತಿರುವ ಸಿನಿಮಾಗೆ ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡು 9.52 ಕೋಟಿ ರೂಪಾಯಿ ಗಳಿಕೆಯಾಗಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಟೇರ ಸಿನಿಮಾ ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಬಿಡುಗಡೆಯಾಗಲಿದೆ….

Read More “ದರ್ಶನ್ ನಟನೆಯ ಕಾಟೇರ ಚಿತ್ರ ನೋಡಲಿದ್ದಾರೆ ಕಿಚ್ಚ ಸುದೀಪ್.! ಮುನಿಸು ಮರೆತು ಒಂದಾದ ದೋಸ್ತುಗಳು.!” »

cinema news

ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!

Posted on January 6, 2024 By Admin No Comments on ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!
ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!

  ಸೆಂಚುರಿ ಸ್ಟಾರ್ ಶಿವಣ್ಣ (Century Star Shivanna) ಕನ್ನಡ ಮಾತ್ರವಲ್ಲದೆ ಈಗ ಕಾಲಿವುಡ್ ನಲ್ಲಿ (Kollywood) ಕೂಡ ಬಹಳ ಬೇಡಿಕೆ ನಟನಾಗಿದ್ದಾರೆ. ಜೈಲರ್ ಸಿನಿಮಾದಲ್ಲಿ (Share screen with Rajanikanth at Jailor Movie) ರಜನಿಕಾಂತ್ ಅವರೊಂದಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದ ಶಿವಣ್ಣನ ಕ್ರೇಜ್ ಗೆ ಪರಭಾಷಿಕರು ಸೋತು ಹೋಗಿದ್ದರು. ಇದಾದ ಬೆನ್ನಲೇ ಬ್ಯಾಕ್ ಟು ಬ್ಯಾಕ್ ಶಿವಣ್ಣನಿಗೆ ಬೇರೆ ಭಾಷೆಗಳಿಂದ ಆಫರ್ಗಳು ಬರಲು ಶುಭವಾಗಿದ್ದು ಈಗ ರಜನಿ ಅಳಿಯ ಧನುಷ್ ಸಿನಿಮಾದಲ್ಲೂ (Danush) ಕೂಡ…

Read More “ಅಪ್ಪನ ಹೆಸರು ಉಳಿಸೋದು ಹೇಗಂತ ನಿಮ್ಮನ್ನು ನೋಡಿ ಕಲಿಬೇಕು.! ಶಿವಣ್ಣನ ಬಗ್ಗೆ ಧನುಷ್ ಗುಣಗಾನ.!” »

cinema news

ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!

Posted on January 6, 2024 By Admin No Comments on ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!
ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!

  ಟಾಲಿವುಡ್ ನಟ ಪವನ್ ಕಲ್ಯಾಣ್ (Tollywood Hero Pawan Kayan) ರವರು ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ ಸಿನಿಮಾ ಮಾತ್ರವಲ್ಲದೇ ರಾಜಕೀಯದಲ್ಲೂ ತೊಡಗಿಕೊಂಡಿರುವ ಇವರು ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷದ (Jansena Party) ಅಧ್ಯಕ್ಷರಾಗಿದ್ದಾರೆ. ಮುಂಬರಲಿರುವ ಆಂಧ್ರ ಚುನಾವಣೆ ಕಡೆ ಗಮನ ಹರಿಸಿರುವ ಇವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ ಸದ್ಯಕ್ಕೆ ರಾಜಕೀಯದ ಕಡೆ ಹೆಚ್ಚು ಆಸಕ್ತರಾಗಿರುವ ಇವರು ಪಕ್ಷ ಸಂಘಟನೆಯತ್ತ ಮುಖ ಮಾಡಿದ್ದಾರೆ. ಸಿನಿಮ ರಾಜಕೀಯ ಹೊರತುಪಡಿಸಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನವು…

Read More “ನಟ ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ.!” »

cinema news

ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!

Posted on January 6, 2024 By Admin No Comments on ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!
ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!

  ನಟ ದುನಿಯಾ ವಿಜಯ್ (Hero Duniya Vijay) ಸ್ಯಾಂಡಲ್ ವುಡ್ ಸಮಾಚಾರಗಳಿಂದ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದಲೂ ಕೂಡ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಈಗಾಗಲೇ ಮೊದಲ ಪತ್ನಿ ಹಾಗೂ ಮಕ್ಕಳ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮಾಧ್ಯಮಗಳಿಗೆ ಆಹಾರವಾಗಿದ್ದ ವಿಜಿ ಕುಟುಂಬ ಮತ್ತೆ ಇದೇ ರೀತಿಯ ಅನುಮಾನಕ್ಕೆ ಆಸ್ಪದ ಕೊಟ್ಟಿದೆ. ಈ ಬಾರಿ ಎರಡನೇ ಪತ್ನಿಯ ಜೊತೆಗೂ ಕೂಡ ನಟ ದುನಿಯಾ ವಿಜಯ್ ಸಂಬಂಧ ಹಳಸಿದೆಯಾ ಎನ್ನುವಷ್ಟರ ಮಟ್ಟಿಗೆ ಅನುಮಾನ ಮೂಡುವಂತೆ ಬಿಂಬಿತವಾಗಿದ್ದು ನೇರವಾಗಿ ನೆಟ್ಟಿಗರೊಬ್ಬರು…

Read More “ನಟ ದುನಿಯಾ ವಿಜಯ್ ತಮ್ಮ ಎರಡನೇ ಪತ್ನಿಯಿಂದ ದೂರಾ.? ಕೀರ್ತಿ ಕೊಟ್ಟ ಸ್ಪಷ್ಟನೇ ಇದು.!” »

cinema news

ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?

Posted on January 6, 2024 By Admin No Comments on ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?
ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?

ಹ್ಯಾಟ್ರಿಕ್ ಹೀರೋ ಶಿವಣ್ಣ (Hatric Hero Shivanna) ಹಾಗೂ ತಮಿಳು ನಟ ಧನುಷ್ (Danush) ಅವರು ಅಭಿನಯಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾವು (Captain Millar Movie) ತಮಿಳುನಾಡಿನ ಪ್ರಮುಖ ಹಬ್ಬವಾದ ಸಂಕ್ರಾಂತಿ ಸುಗ್ಗಿಗೆ ಪ್ರೇಕ್ಷಕರ ಎದುರು ಪ್ರದರ್ಶನ (release) ಕಾಣುತ್ತಿದೆ. ಈ ಸಿನಿಮಾದಲ್ಲಿ ಧನುಷ್ ರವರು ನಾಯಕ ನಟರಾಗಿದ್ದು ಶಿವಣ್ಣ ಕೂಡ ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಂಬಂಧಿತ ಪ್ರಮೋಷನ್ ಗಾಗಿ (promotions) ಸದ್ಯಕ್ಕೆ ಚೆನ್ನೈನಲ್ಲಿ ಶಿವಣ್ಣ ಬೀಡು ಬಿಟ್ಟಿದ್ದಾರೆ ಎಂದು ಹೇಳಬಹುದು. ಇತ್ತೀಚೆಗೆ ಇವೆಂಟ್…

Read More “ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?” »

cinema news

ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

Posted on November 8, 2023 By Admin No Comments on ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

  ಕರ್ನಾಟಕದಲ್ಲಿರುವ ಎಲ್ಲಾ ಸಿನಿ ರಸಿಕರ ಮನಸ್ಸಿನಲ್ಲಿ ಇರುವುದು ಒಂದೇ ಒಂದು ಆಸೆ. ಏನೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಮತ್ತೆ ಒಂದಾಗಬೇಕು ಎನ್ನುವುದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಯಾವುದೇ ಗಾಸಿಪ್ ಹರಿದಾಡಿದರು ಅದಕ್ಕೆ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ ಮತ್ತು ಬರಪೂರ ಕಮೆಂಟ್ ಸುರಿಮಳೆಯ ಸುರಿಯುತ್ತದೆ. ಯಾಕೆಂದರೆ ಇವರಿಬ್ಬರು ಕೂಡ ಮತ್ತೆ ಮೊದಲಿನ ರೀತಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮಾತನಾಡುವಂತಾಗಬೇಕು, ಸಾಧ್ಯವಾದರೆ ಒಟ್ಟಿಗೆ ಒಂದು ಸಿನಿಮಾವನ್ನು ಮಾಡಬೇಕು ಅದು…

Read More “ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?” »

cinema news

ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

Posted on November 8, 2023 By Admin No Comments on ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?
ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

  ನಟ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಖಾಸಗಿ ಯೂಟ್ಯೂಬ್ ವಾಹಿನಿಯ ವಿಶೇಷ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ತಮ್ಮ ಮುಂದಿನ ಚಿತ್ರ ಬ್ಯಾಡ್ ಮ್ಯಾನರ್ಸ್ (Bad Manner Movie) ಬಗ್ಗೆ ಹಲವು ಅಪ್ಡೇಡ್ ಗಳನ್ನು ಹಂಚಿಕೊಂಡ ಅವರು ನಂತರ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಬಿಗ್ ಬಾಸ್ ಕಾರ್ಯಕ್ರಮ ಸೇರಿ ಇಂಡಸ್ಟ್ರಿ ಅನೇಕ ವಿಚಾರಗಳ ಕುರಿತು ಮಾತನಾಡಿದರು. ಹೀಗೆ ಮಾತಿನ ಮಧ್ಯೆ ಡಿ ಬಾಸ್ ಅವರ ಅತ್ಯಂತ ಆಪ್ತ ಬಳಗದಲ್ಲಿರುವ ಅವರ ತಮ್ಮ ಎಂದೇ…

Read More “ಧ್ರುವ ಸರ್ಜಾ ದರ್ಶನ್ ಗೆ ಮೂರು ಪ್ರಶ್ನೆ ಕೇಳಬೇಕು ಎಂದಿದ್ದ ಕಾಂಟ್ರವರ್ಸಿ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?” »

cinema news

KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

Posted on November 8, 2023 By Admin No Comments on KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!
KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.?  ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!

KGF ಕನ್ನಡ ಚಿತ್ರರಂಗದಲ್ಲಿ ಹಿರಿಮೆ. KGF ಸಿನಿಮಾ (KGF Movie) ಸರಣಿಗಳು ಚಂದನವನದ ದಿಕ್ಕು ದೆಸೆಯನ್ನೇ ಬದಲಾಯಿಸಿದವು ಎಂದೇ ಹೇಳಬಹುದು. ಇದು ಕನ್ನಡ ಚಿತ್ರರಂಗದ ಒಂದು ದಾಖಲೆ. ಇಡೀ ದೇಶ ಯಶ್ (Yash) ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತಿದೆ ಎಂದರೆ ಇಷ್ಟು ವರ್ಷಗಳ ಯಶ್ ಪರಿಶ್ರಮಕ್ಕೆ ಸಿಕ್ಕ ಗೆಲುವು ಅದು. ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರೂ ಕೂಡ ಕನ್ನಡ ಚಿತ್ರರಂಗದಲ್ಲಿ 2014ರಿಂದಲೇ ಟಾಪ್ ಹೀರೋ ಆಗಿದ್ದರು. ತನ್ನ ದೂರದೃಷ್ಟಿಯಿಂದ ಹಾಗೂ ಪಾತ್ರಕ್ಕೆ ಜೀವ…

Read More “KGF ಸಿನಿಮಾ ಬರುವ ಮುನ್ನ ಅವನು ಯಾವ ದೊಡ್ಡ ಹೀರೋ.? ಯಶ್ ಬಗ್ಗೆ ಉಡಾಫೆ ಮಾತನಾಡಿದ ಅಲ್ಲು ಅರ್ಜುನ್ ತಂದೆ.!” »

cinema news

ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?

Posted on November 8, 2023 By Admin No Comments on ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?
ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?

  ಈ ವರ್ಷ ಹಸೆಮಣೆ ಏರಿ, ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದ ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಸಿನಿಮಾ ಅಪ್ಡೇಟ್ ಕುರಿತು ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನಸ್ (Bad Maners) ಬಗ್ಗೆ ಹೇಳಿಕೊಂಡಿದ್ದಾರೆ. ಅಮರ್ ಚಿತ್ರವಾದ ಬಳಿಕ ಅಭಿಷೇಕ್ ಅಂಬರೀಶ್ ಅವರ ಮತ್ಯಾವ ಚಿತ್ರವು ಕೂಡ ರಿಲೀಸ್ ಆಗಲಿಲ್ಲ ಸೂರಿ ಡೈರೆಕ್ಷನ್ (Director Soori) ಅಲ್ಲಿ ಅಭಿಷೇಕ್ ಅಂಬರೀಶ್ ಅವರು ಈಚಿತ್ರ ತಯಾರಾಗುತ್ತಿದೆ ಎಂದಷ್ಟೇ…

Read More “ಅಭಿಷೇಕ್ ಬಿಗ್ ಬಾಸ್ ಗೆ ಹೋದ್ರೆ ಯಾರ್ ಇರ್ತಾರಂತೆ ಗೊತ್ತ.?” »

cinema news

Posts pagination

Previous 1 … 6 7 8 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme