Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.

Posted on June 27, 2023June 28, 2023 By Admin No Comments on ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವಂತಹದ್ದು ವಯಸ್ಸಾದವರಿಗೆ ಮಾತ್ರವಲ್ಲದೆ ಮಧ್ಯಮ ವಯಸ್ಕರಲ್ಲಿಯೂ ಸಹ ಕಾಡುವಂತಹ ಸಮಸ್ಯೆಯಾಗಿದೆ ಇದಕ್ಕೆ ಕಾರಣ ನಾವು ಸೇವಿಸುವಂತಹ ಆಹಾರ ಹಾಗೆ ಇನ್ನಿತರ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಸಮಸ್ಯೆಯಿಂದ ಬಳಲುವಂತಹ ಸಾಕಷ್ಟು ಜನರಿದ್ದಾರೆ. ನಾವಿಲ್ಲಿ ತಿಳಿಸುವಂತಹ ಗಿಡದ ಎಲೆಯನ್ನು ನೀವು ಸೇವಿಸಿದರೆ ನಿಮ್ಮ ಮಧುಮೇಹವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಧುಮೇಹವನ್ನು ತಡೆಗಟ್ಟುವಂತಹ ಒಂದು ಅಮೃತಕ್ಕೆ ಸಮಾನವಾದ ಗಿಡ ಎಂದರೆ ಅದು ಪಾರಿಜಾತ ಸಸ್ಯ ಪಾರಿಜಾತ ಗಿಡವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ ಇದರ ಹೂವುಗಳನ್ನು ನಾವು ದೇವರ ಪೂಜೆಯಲ್ಲಿ ಬಳಸುತ್ತೇವೆ, ಹಾಗೆ ಇದು ಉತ್ತಮವಾದಂತಹ ಮನಸ್ಸೆಳೆಯುವ ಸುವಾಸನೆಯನ್ನು ಒಳಗೊಂಡಿದೆ ಇದರ ಮುಖ್ಯ ವಿಶೇಷತೆ ಏನೆಂದರೆ ಈ ಹೂವುಗಳು ರಾತ್ರಿ ಸಮಯದಲ್ಲಿ ಹರಳುತ್ತದೆ ಅದರ ಪರಿಮಳವನ್ನು ಹರಡುತ್ತದೆ ಅದಕ್ಕಾಗಿಯೇ ಇದನ್ನು ರಾತ್ ಕ ರಾಣಿ ಅಥವಾ ರಾತ್ರಿ ಮಲ್ಲಿಗೆ ಎಂದು ಸಹ ಕರೆಯುತ್ತಾರೆ.

ಪಾರಿಜಾತ ಸಸ್ಯದ ಎಲೆಗಳನ್ನು ನೀವು ಎಲ್ಲಿ ಸಿಕ್ಕರೂ ಬಿಡಬೇಡಿ ಈ ಗಿಡದ ಎಲೆಗಳು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಾದಂತಹ ಪ್ರಯೋಜನಗಳನ್ನು ಒದಗಿಸುತ್ತದೆ. ಕೂದಲಿನ ಸಮಸ್ಯೆ ಇರುವಂತಹ ಅವರು ಪಾರಿಜಾತ ಗಿಡದ ಎಲೆಯನ್ನು ಕಷಾಯ ಮಾಡಿ ಕುಡಿಯುವುದರಿಂದ ಕೂದಲು ಕಪ್ಪಗೆ ದಟ್ಟವಾಗಿ ಬೆಳೆಯುತ್ತದೆ ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಅಹಾರ ಪದ್ಧತಿ, ಮಾಲಿನ್ಯ ಮತ್ತು ರಾಸಾಯನಿಕ ಯುಕ್ತ ಆಧಾರಿತ ಉತ್ಪನ್ನಗಳ ಬಳಕೆಯಿಂದಾಗಿ ಹೆಚ್ಚು ಜನರಿಗೆ ಕೂದಲುಗೆ ಸಂಬಂಧಿತ ಸಮಸ್ಯೆಗಳು ಎದುರಿಸುತ್ತಿರುತ್ತಾರೆ ಅದಕ್ಕಾಗಿಯೇ ಈ ಎಲೆಯನ್ನು ಕಷಾಯ ಮಾಡಿ ಸೇವನೆ ಮಾಡುವುದರಿಂದ ನಿಮ್ಮ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಮಧುಮೇಹ ಇರುವಂತಹವರು ಪಾರಿಜಾತ ಎಲೆಗಳು ರಾಮಬಾಣ ಪಾರಿಜಾತ ಎಲೆಯ ಕಷಾಯವನ್ನು ಕುಡಿಯುವುದರಿಂದ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತದೆ ಇದರಿಂದ ಮಧುಮೇಹವು ನಿಯಂತ್ರಣಕ್ಕೆ ಬರುತ್ತದೆ. ಸಂಧಿವಾತ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ವಯಸ್ಸು ಹೆಚ್ಚಾದಂತೆ ಸಂಧಿವಾತ ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ ಇತ್ತೀಚಿನ ದಿನಗಳಲ್ಲಿ ಯುವಜನರು ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅಂತಹ ಸಂದರ್ಭದಲ್ಲಿ ಪಾರಿಜಾತ ಎಲೆಗಳಿಂದ ಸಾರಭೂತ ತೈಲವನ್ನು ಹೊರತೆಗೆಯಿರಿ ಅದಕ್ಕೆ ಕೆಲವು ಹನಿ ತೆಂಗಿನ ಎಣ್ಣೆಯನ್ನು ಸೇರಿಸಿ ಈ ಎಣ್ಣೆಯನ್ನು ಸಂಧಿವಾತ ಇರುವ ಕಡೆಯಲ್ಲಿ ಲೇಪನ ಮಾಡಿದರೆ ಸಂಧಿವಾತ ಆದಷ್ಟು ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಮೇಲುಗೈ ನಮ್ಮ ಹವಾಮಾನ ಬದಲಾದಂತೆ ಕೆಲವೊಂದಷ್ಟು ಸೋಂಕಿನಿಂದ ಅಪಾಯಗಳು ಉಂಟಾಗುತ್ತದೆ ಇದರಿಂದಾಗಿ ನಮಗೆ ಕೆಮ್ಮು ಮತ್ತು ಶೀತವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ನಾವು ಕೆಮ್ಮು ಮತ್ತು ಶೀತವನ್ನು ತಪ್ಪಿಸಲು ಪಾರಿಜಾತದ ಸುಮಾರು 10 ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿನಲ್ಲಿ ಹಾಕಿ ಒಂದು ಗಂಟೆಯವರೆಗೆ ಇರಿಸಿ ಬಳಿಕ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದರಿಂದ ಎಂತಹ ಅವಮಾನ ಪರಿಸ್ಥಿತಿ ಇದ್ದರೂ ಕೂಡ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು‌‌‌.

ಬಹಳಷ್ಟು ಜನರಿಗೆ ಪಾರಿಜಾತ ಹೂವು ಗೊತ್ತಿರುತ್ತದೆ ಆದರೆ ಅದರ ಎಲೆಗಳು ಎಷ್ಟು ಪ್ರಯೋಜನಕಾರಿ ಎಂದು ತಿಳಿದಿರುವುದಿಲ್ಲ ಅಂತಹವರು ಈ ಎಲೆಯ ಪ್ರಯೋಜನವನ್ನು ತಿಳಿದುಕೊಂಡರೆ ಸಮಸ್ಯೆ ಎದುರಾದಾಗ ಅದರಿಂದ ನಿವಾರಣೆಯನ್ನು ಪಡೆದುಕೊಳ್ಳಬಹುದು. ಮಧುಮೇಹ ಕಡಿಮೆ ಮಾಡಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಂಧಿವಾತ ಕಡಿಮೆ ಮಾಡಲು ಹಾಗೆಯೇ ಕೂದಲಿನ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಪಾರಿಜಾತ ಹೂವಿನ ಎಲೆಗಳು ಬಹಳ ಪ್ರಮುಖ ಕೆಲಸವನ್ನು ಮಾಡುತ್ತದೆ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

News Tags:Parijatha plant

Post navigation

Previous Post: ಫ್ರೀ ಬಸ್ ಗೆ ಕಲ್ಲು ಹೊಡೆದು 5000 ದಂಡ ಕಟ್ಟಿದ ಮಹಿಳೆ. ನಿಜಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?
Next Post: ಮಾವಿನ ಹಣ್ಣನ್ನು ತಿಂದ ನಂತರ ಈ ಐದು ಪದಾರ್ಥಗಳನ್ನು ಸೇವಿಸಬೇಡಿ ಇದರಿಂದ ಉಂಟಾಗುವ ಪರಿಣಾಮವನ್ನು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme