Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ವಾಹನ ಮೊಬೈಲ್, ಪರ್ಸ್, ಚಿನ್ನ ಏನಾದರೂ ಕಳುವಾದರೇ ಪೊಲೀಸ್ ಠಾಣೆಗೆ ಹೋಗದೆ ಮೊಬೈಲ್ ಮೂಲಕ ದೂರು ಸಲ್ಲಿಸುವ ಹೊಸ ವಿಧಾನ.

Posted on June 23, 2023 By Admin No Comments on ವಾಹನ ಮೊಬೈಲ್, ಪರ್ಸ್, ಚಿನ್ನ ಏನಾದರೂ ಕಳುವಾದರೇ ಪೊಲೀಸ್ ಠಾಣೆಗೆ ಹೋಗದೆ ಮೊಬೈಲ್ ಮೂಲಕ ದೂರು ಸಲ್ಲಿಸುವ ಹೊಸ ವಿಧಾನ.
ವಾಹನ ಮೊಬೈಲ್, ಪರ್ಸ್, ಚಿನ್ನ ಏನಾದರೂ ಕಳುವಾದರೇ ಪೊಲೀಸ್ ಠಾಣೆಗೆ ಹೋಗದೆ ಮೊಬೈಲ್ ಮೂಲಕ ದೂರು ಸಲ್ಲಿಸುವ ಹೊಸ ವಿಧಾನ.

ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ಈ ಲೇಖನವನ್ನು ನಿಮ್ಮ ಬಳಿ ತಂದಿದ್ದೇವೆ. ಹೌದು ಸ್ನೇಹಿತರೆ ಜನಜಂಗುಳಿ ಇಂದ ತುಂಬಿರುವ ನಮ್ಮ ಭಾರತದಲ್ಲಿ ಕಳ್ಳ ತನವು ಕೂಡ ಸಾಮಾನ್ಯವಾಗಿದೆ. ಸ್ನೇಹಿತರೆ ಹೆಚ್ಚಿನ ಜನಸಂಖ್ಯೆಯಿಂದ ಕೂಡಿರುವ ನಮ್ಮ ದೇಶದಲ್ಲಿ ಅದೇ ತರಹ ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಲು ವಾಹನಗಳು ಕೂಡ ಅಷ್ಟೇ ಅವಶ್ಯಕವಾಗಿ ಬೇಕಾಗಿದೆ. ಹಾಗಾಗಿ ನಮ್ಮ ದೇಶದ ಜನರು ಹೆಚ್ಚಾಗಿ ವಾಹನಗಳನ್ನು ಬಳಸುತ್ತಾರೆ ಅದು ಸೈಕಲ್ ಬೈಕುಗಳು ಆಟೋ ಬಸ್ ಗಳು ಹಾಗೂ ಕಾರುಗಳು ವಾಹನಗಳು…

Read More “ವಾಹನ ಮೊಬೈಲ್, ಪರ್ಸ್, ಚಿನ್ನ ಏನಾದರೂ ಕಳುವಾದರೇ ಪೊಲೀಸ್ ಠಾಣೆಗೆ ಹೋಗದೆ ಮೊಬೈಲ್ ಮೂಲಕ ದೂರು ಸಲ್ಲಿಸುವ ಹೊಸ ವಿಧಾನ.” »

News

ಅಕ್ರಮವಾಗಿ ಸಾಗಿಸುತ್ತಿದ್ದ 16,200 Kg ಅಕ್ಕಿ ಪೊಲೀಸರ ವ’ಶ’ಕ್ಕೆ..

Posted on June 22, 2023 By Admin No Comments on ಅಕ್ರಮವಾಗಿ ಸಾಗಿಸುತ್ತಿದ್ದ 16,200 Kg ಅಕ್ಕಿ ಪೊಲೀಸರ ವ’ಶ’ಕ್ಕೆ..
ಅಕ್ರಮವಾಗಿ ಸಾಗಿಸುತ್ತಿದ್ದ 16,200 Kg ಅಕ್ಕಿ ಪೊಲೀಸರ ವ’ಶ’ಕ್ಕೆ..

ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳೂ 10 ಕೆ.ಜಿ, ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ ಈ ಉಚಿತ ವಿತರಣೆ ಜುಲೈ 1ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಇದೀಗ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ. ಇದರ ಕುರಿತಾಗಿ ಆಹಾರ ಮಂತ್ರಿ ಹಾಗು ಮುಖ್ಯಮಂತ್ರಿಗಳು ಕೇಂದ್ರಕ್ಕೆ ತೆರಳಿ ಅಮಿತ್ ಶಾ ಅವರ ಬಳಿಯಲ್ಲಿ…

Read More “ಅಕ್ರಮವಾಗಿ ಸಾಗಿಸುತ್ತಿದ್ದ 16,200 Kg ಅಕ್ಕಿ ಪೊಲೀಸರ ವ’ಶ’ಕ್ಕೆ..” »

News

ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.

Posted on June 22, 2023 By Admin No Comments on ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.
ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.

ಸ್ನೇಹಿತರೆ ಮನೆ ಕಟ್ಟುವುದು ಅಂದರೆ ಎಲ್ಲರ ಕನಸೆ ಹೌದು ಏಕೆಂದರೆ ಇರುವವರೆಗೂ ಒಂದು ಸೂರು ಇರಬೇಕು ಎಂಬುವುದು ಎಲ್ಲರ ಕನಸು ಅದಕ್ಕಾಗಿ ಜನರು ಎಷ್ಟು ವರ್ಷಗಳಿಂದ ಹಣವನ್ನು ಕೂಡಿಟ್ಟು ಒಂದು ಸಣ್ಣಪುಟ್ಟ ವಸ್ತುವನ್ನು ತೆಗೆದುಕೊಳ್ಳದೆ ಕಷ್ಟಪಟ್ಟಿರುತ್ತಾರೆ ಹಾಗೆ ಇಲ್ಲೊಂದು ದೇವಸ್ಥಾನದಲ್ಲಿ ಭೂಮಿಗೆ ಸಂಬಂಧ ಪಟ್ಟ ಎಲ್ಲಾ ತೊಂದರೆಗಳಿಗೂ ಪರಿಹಾರವಾಗುತ್ತದೆ. ಹಾಗಾದರೆ ಯಾವುದು ಈ ದೇವಸ್ಥಾನ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು ಸ್ನೇಹಿತರೆ ಮೈಸೂರಿನಿಂದ ಸುಮಾರು 50 ಕಿಲೋಮೀಟರ್ ನಷ್ಟು ದೂರದಲ್ಲಿ ಇರುವಂತಹ ಈ ದೇವಸ್ಥಾನ ಕೆ…

Read More “ಮನೆ ಕಟ್ಟುವ ಯೋಚನೆ ಇದ್ಯ ಹಾಗಾದ್ರೆ ಯಪ್ಪದೇ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ.” »

News

ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.

Posted on June 22, 2023 By Admin No Comments on ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.
ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ ನಾವಿಂದು ರಾಜ್ಯ ಸರ್ಕಾರವು ಉಚಿತವಾಗಿ ದ್ವಿಚಕ್ರ ವಾಹನ ವಿತರಣೆ ಮಾಡಿರುವುದರ ಕುರಿತಾಗಿ ತಿಳಿಸುತ್ತಿದ್ದೇವೆ. ಯಾರಿಗೆಲ್ಲ ದ್ವಿ ಚಕ್ರವಾಹನವನ್ನು ಉಚಿತವಾಗಿ ನೀಡಿದ್ದಾರೆ ಎನ್ನುವಂತಹ ಸಂಪೂರ್ಣವಾಸದ ಮಾಹಿತಿಯನ್ನು ನಾವಿಂದು ತಿಳಿಸಲು ಹೊರಟಿದ್ದೇವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಯೋಜನೆಯ ಅಡಿಯಲ್ಲಿ ದ್ವಿಚಕ್ರವಾಹನವನ್ನು ವಿತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರವು ವಿಕಲಚೇತನರಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನ ವಿತರಣೆಯನ್ನು ಮಾಡಿದ್ದಾರೆ 13 ಜನ ವಿಕಲಚೇತನರಿಗೆ ದ್ವಿಚಕ್ರ ವಾಹನವು ವಿತರಣೆ ಮಾಡಲಾಗುತ್ತದೆ 2022 23ನೇ…

Read More “ಅಂಗವಿಕಲರಿಗೆ ಸರ್ಕಾರದ ವತಿಯಿಂದ ದ್ವಿಚಕ್ರ ವಾಹನ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ.” »

News

ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.

Posted on June 22, 2023 By Admin No Comments on ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.
ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.

ವಿದ್ಯುತ್ ಬಿಲ್ ನೋಡಿ ಶಾ’ಕ್ ಆದಂತಹ ಕೊಪ್ಪಳದ ಒಬ್ಬಳು ವೃದ್ಧೆ ಎರಡೆರಡು ಲೈಟ್ ಉರಿಸಿದರು ಸಹ ಲಕ್ಷ ಬಿಲ್ ಬಂದಿರುವುದು ಬೇಸರದ ಸಂಗತಿಯನ್ನು ವ್ಯಕ್ತಪಡಿಸಿದ್ದಾರೆ 1,03,315 ಕರೆಂಟ್ ಬಿಲ್ ಬಂದಿದೆ ಈ ಕರೆಂಟ್ ಬಿಲ್ ನೋಡಿ ವೃದ್ಧೆ ಗಿರಿಜಮ್ಮ ಅವರು ಕಣ್ಣೀರು ಹಾಕಿದ್ದಾರೆ ಭಾಗ್ಯನಗರ ನಿವಾಸಿ ಗಿರಿಜಮ್ಮ ಅವರು ಶಡ್ ಮನೆಯಲ್ಲಿ ವಾಸ ಮಾಡುತ್ತಿದ್ದು ಇವರು ಎರಡೇ ಎರಡು ಬಲ್ಬನ್ನು ಉರಿಸುತ್ತಾರೆ ಇಂತಹವರ ಮನೆಗೆ 1 ಲಕ್ಷ ರೂಪಾಯಿಗಳು ಕರೆಂಟ್ ಬಿಲ್ ಬಂದಿರುವುದು ನಿಜಕ್ಕೂ ಸಹ ವಿ’ಷಾ’ದ’ನೀಯ…

Read More “ಎರಡೇ ಎರಡು ಬಲ್ಬನ್ನು ಉರಿಸುವಂತಹ ಶಡ್ ಮನೆಗೆ ಬಂತು ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್.” »

News

ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಯರ ಹಕ್ಕು ಇರುತ್ತ.? ಮಗ ಅಕಾಲಿಕ ಮ.ರ.ಣ ಹೊಂದಿದ್ರೆ ಆತ ಸಂಪಾದನೆ ಮಾಡಿದ ಆಸ್ತಿ ಯಾರಿಗೆ ಸೇರುತ್ತೆ.?

Posted on June 22, 2023 By Admin No Comments on ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಯರ ಹಕ್ಕು ಇರುತ್ತ.? ಮಗ ಅಕಾಲಿಕ ಮ.ರ.ಣ ಹೊಂದಿದ್ರೆ ಆತ ಸಂಪಾದನೆ ಮಾಡಿದ ಆಸ್ತಿ ಯಾರಿಗೆ ಸೇರುತ್ತೆ.?
ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಯರ ಹಕ್ಕು ಇರುತ್ತ.? ಮಗ ಅಕಾಲಿಕ ಮ.ರ.ಣ ಹೊಂದಿದ್ರೆ ಆತ ಸಂಪಾದನೆ ಮಾಡಿದ ಆಸ್ತಿ ಯಾರಿಗೆ ಸೇರುತ್ತೆ.?

ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಲೇಖನಕ್ಕೆ ನಿಮಗೆ ಸ್ವಾಗತ ಇಂದಿನ ಪುಟದಲ್ಲಿ ವಿಷಯವೇನೆಂದರೆ ಸಾಮಾನ್ಯವಾಗಿ ತಂದೆ-ತಾಯಿಯರ ಆಸ್ತಿಯಲ್ಲಿ ಮಕ್ಕಳ ಪಾಲು ಇದ್ದೇ ಇರುತ್ತೆ ಈ ವಿಚಾರವಾಗಿ ಯಾವುದೇ ತರಹದ ಕಲಹಗಳು ಇರುವುದಿಲ್ಲ ಏಕೆಂದರೆ ಪಿತ್ರಾರ್ಜಿತವಾಗಿದ್ದರೆ ಸಮಾನವಾಗಿ ಮಕ್ಕಳಿಗೆ ಭಾಗವಾಗುತ್ತದೆ ತಂದೆಯ ಆಸ್ತಿಯಾದರೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾಗಿ ಭಾಗವಾಗುತ್ತದೆ ಅದರಲ್ಲೂ ಈಗಿನ ಕಾಲಗಳಲ್ಲಿ ಯಾರಿಗೆ ಆಸ್ತಿ ಬೇಡ ಹೇಳಿ ಎಲ್ಲರಿಗೂ ಆಸ್ತಿ ಬೇಕಾಗಿದೆ ಎಲ್ಲರಿಗೂ ಎಲ್ಲದರಲ್ಲೂ ಪಾಲಬೇಕು. ಇದು ತಂದೆ ತಾಯರ ಆಸ್ತಿಯಲ್ಲಿ ಮಕ್ಕಳ ಭಾಗವಾದರೆ ಇನ್ನು…

Read More “ಮಕ್ಕಳ ಆಸ್ತಿಯ ಮೇಲೆ ತಂದೆ ತಾಯಿಯರ ಹಕ್ಕು ಇರುತ್ತ.? ಮಗ ಅಕಾಲಿಕ ಮ.ರ.ಣ ಹೊಂದಿದ್ರೆ ಆತ ಸಂಪಾದನೆ ಮಾಡಿದ ಆಸ್ತಿ ಯಾರಿಗೆ ಸೇರುತ್ತೆ.?” »

News

SBI ನ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದರೆ ನಿಮಗೆ ಸಿಗಲಿದೆ 1 ಲಕ್ಷ ರೂಪಾಯಿಗಳು ಸಿಗಲಿದೆ.

Posted on June 21, 2023 By Admin No Comments on SBI ನ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದರೆ ನಿಮಗೆ ಸಿಗಲಿದೆ 1 ಲಕ್ಷ ರೂಪಾಯಿಗಳು ಸಿಗಲಿದೆ.
SBI ನ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದರೆ ನಿಮಗೆ ಸಿಗಲಿದೆ 1 ಲಕ್ಷ ರೂಪಾಯಿಗಳು ಸಿಗಲಿದೆ.

ಭಾರತ ಸರ್ಕಾರವು ಭಾರತದಲ್ಲಿ ಹೆಣ್ಣು ಮಕ್ಕಳ ಸಮೃದ್ಧಿ ಮತ್ತು ಸಬಲೀಕರಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಎಂದು ಕರೆಯಲ್ಪಡುವ ಒಂದು ಅಸಾಮಾನ್ಯ ಯೋಜನೆಯನ್ನು ಪರಿಚಯಿಸಿದೆ. ಈ ಲೇಖನದಲ್ಲಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ನಾವು ಕಲಿಯುತ್ತೇವೆ. ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರವು ವಿಶೇಷವಾಗಿ ಹೆಣ್ಣು ಮಗುವಿಗೆ ಉಳಿತಾಯವನ್ನು ಸಜ್ಜುಗೊಳಿಸುವ ಮತ್ತು ಉತ್ತೇಜಿಸುವ ಕಲ್ಪನೆಯೊಂದಿಗೆ ಪರಿಚಯಿಸಿದ ಯೋಜನೆಯಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಹೆಣ್ಣು ಮಗುವಿನ…

Read More “SBI ನ ಈ ಯೋಜನೆಯ ಅಡಿಯಲ್ಲಿ ಖಾತೆ ತೆರೆದರೆ ನಿಮಗೆ ಸಿಗಲಿದೆ 1 ಲಕ್ಷ ರೂಪಾಯಿಗಳು ಸಿಗಲಿದೆ.” »

News

ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

Posted on June 21, 2023 By Admin No Comments on ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.
ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.

ಸ್ನೇಹಿತರೆ ಯಾರ ಮನೆಯಲ್ಲಿ ದೈವೋ ಇರುವುದಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ ಇಂದು ಮುಸ್ಲಿಂ ಕ್ರೈಸ್ತ ಇನ್ ಯಾವುದೇ ಧರ್ಮವಾದರೂ ಸರಿಯ ಅವರ ಮನೆಯಲ್ಲಿ ಅವರವರ ದೈವವು ಇದ್ದೇ ಇರುತ್ತದೆ ಹಾಗೂ ಪ್ರತಿಯೊಬ್ಬರು ದೇವವನ್ನು ನೆನೆಯದಿರುವ ದಿನವಿಲ್ಲ ಹಾಗಾದರೆ ಇಂದಿನ ಸಂಚಿಕೆಯಲ್ಲಿ ನಮ್ಮ ಮನೆ ದೇವರ ಮನೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕೆಲವೊಂದು ವಸ್ತುಗಳು ಯಾವುವು ಅದನ್ನು ಹೇಗೆ ಬಳಸಬೇಕು ಎಂಬುದೇ ವಿಶೇಷವಾದ ಮಾಹಿತಿಯಾಗಿದೆ. ಇನ್ನು ನಮ್ಮ ಹಿಂದೂ ಧರ್ಮದ ವೈಶಿಷ್ಟ್ಯವನ್ನು ಹೇಳಲು ಸಾಧ್ಯವೇ ಇಲ್ಲ ಅಲ್ಲದೆ ಹಿಂದೂ…

Read More “ಮನೆಯಲ್ಲಿ ದೈವ ಶಕ್ತಿ ಹೆಚ್ಚಾಗಲು ಈ 2 ವಸ್ತುಗಳನ್ನು ದೇವರ ಮನೆಯಲ್ಲಿ ಇಡಿ ಸಾಕು.” »

Devotional

ಎಷ್ಟೇ ಹಳೆಯ ಮಂಡಿ ನೋವು ಇರಲಿ ಈ ಮನೆಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

Posted on June 21, 2023 By Admin No Comments on ಎಷ್ಟೇ ಹಳೆಯ ಮಂಡಿ ನೋವು ಇರಲಿ ಈ ಮನೆಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!
ಎಷ್ಟೇ ಹಳೆಯ ಮಂಡಿ ನೋವು ಇರಲಿ ಈ ಮನೆಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!

ಸ್ನೇಹಿತರೆ ಇಂದು ನಿಮ್ಮ ಮುಂದೆ ವಿಶೇಷವಾದ ಆರೋಗ್ಯದ ಕುರಿತು ಒಂದು ಮಾಹಿತಿಯನ್ನು ತಂದಿದ್ದೇವೆ ಅದರಲ್ಲೂ ವಯಸ್ಸಾದವರಿಗೆ ಇದು ಬಹಳ ಉಪಯುಕ್ತವಾದ ಮಾಹಿತಿಯಾಗಿದೆ ಈಗಾಗಲೇ ಬಹಳ ವರ್ಷಗಳಿಂದ ಮಂಡಿ ನೋವು, ಮೊಣಕೈ ನೋವು, ಮೂಳೆಗಳ ಸವೆತದಿಂದ ನೋವನ್ನು ಅನುಭವಿಸುತ್ತಾ ಇರುವವರಿಗೆ ಇಂದಿನ ಮಾಹಿತಿ ಬಹಳ ಪ್ರಯೋಜನಕಾರಿಯಾಗಿದೆ. ಇಂದು ನಾವು ಹೇಳಿಕೊಡುವ ಮನೆಮದ್ದನ್ನು ಒಮ್ಮೆ ಮಾಡಿ ನೋಡಿ ನಿಮ್ಮ ಮಂಡಿಯಲ್ಲಿ ನೋವು ಈಗಾಗಲೇ ಬಹಳ ವರ್ಷದಿಂದ ನೋವು ಕೊಡುತ್ತಾ ಬಂದಿದೆ. ಅದನ್ನು ದೂರ ಮಾಡುವ ಸಮಯ ಈಗ ಬಂದಿದೆ ಸ್ನೇಹಿತರೆ…

Read More “ಎಷ್ಟೇ ಹಳೆಯ ಮಂಡಿ ನೋವು ಇರಲಿ ಈ ಮನೆಮದ್ದು ಬಳಸಿ ತಕ್ಷಣವೇ ಕಡಿಮೆಯಾಗುತ್ತದೆ.!” »

News

ಇನ್ಮುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ, ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ.! ಹೇಗೆ ಗೊತ್ತ.?

Posted on June 21, 2023 By Admin No Comments on ಇನ್ಮುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ, ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ.! ಹೇಗೆ ಗೊತ್ತ.?
ಇನ್ಮುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ, ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ.! ಹೇಗೆ ಗೊತ್ತ.?

ಕೆಲವು ವರ್ಷಗಳಿಂದ ದೇಶದಲ್ಲಿ ಮೊಬೈಲ್ ಕಳ್ಳತನ ಹೆಚ್ಚಾಗುತ್ತಲೇ ಇದೆ ಎಂದೇ ಹೇಳಬಹುದು. ಇದರ ಬಗ್ಗೆ ಆಲೋಚನೆಯನ್ನು ಮಾಡಿದ ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಪ್ರತಿಯೊಬ್ಬರ ಕೈಯಲ್ಲಿಯೂ ಅಂದರೆ ದಿನದ 24 ಗಂಟೆಯೂ ಸಹ ಮೊಬೈಲ್ ಫೋನ್ ನಮ್ಮ ಬಳಿಯಲ್ಲಿಯೇ ಇರುತ್ತದೆ. ಅದೇನಾದರೂ ಕಳೆದು ಹೋದರೆ ನಮಗೆ ಆಗುವ ಟೆನ್ಶನ್ ಅಷ್ಟಿಷ್ಟಲ್ಲ ಇತ್ತೀಚಿನ ದಿನದಲ್ಲಿ ಜನ ಬೆಲೆ ಬಾಳುವಂತಹ ಒಡವೆ ಹಾಳಾದರೂ ಅಷ್ಟು ಯೋಚನೆ ಮಾಡುವುದಿಲ್ಲ. ಬದಲಿಗೆ…

Read More “ಇನ್ಮುಂದೆ ಮೊಬೈಲ್ ಕದ್ದರೆ, ಕಳೆದು ಹೋದರೆ ಟೆನ್ಶನ್ ಬೇಡ, ಸರ್ಕಾರ ನಿಮ್ಮ ಮೊಬೈಲ್ ಹುಡುಕಿ ಕೊಡುತ್ತೆ.! ಹೇಗೆ ಗೊತ್ತ.?” »

News

Posts pagination

Previous 1 … 54 55 56 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme