Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

SBI ನಾ ಈ ಯೋಜನೆಯಲ್ಲಿ ಖಾತೆ ತೆರೆದರೆ ಸಿಗಲಿದೆ 1 ಲಕ್ಷ ರೂಪಾಯಿ.! ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಲಾಭವನ್ನು ತರುತ್ತದೆ

Posted on June 30, 2023 By Admin No Comments on SBI ನಾ ಈ ಯೋಜನೆಯಲ್ಲಿ ಖಾತೆ ತೆರೆದರೆ ಸಿಗಲಿದೆ 1 ಲಕ್ಷ ರೂಪಾಯಿ.! ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಲಾಭವನ್ನು ತರುತ್ತದೆ
SBI ನಾ ಈ ಯೋಜನೆಯಲ್ಲಿ ಖಾತೆ ತೆರೆದರೆ ಸಿಗಲಿದೆ 1 ಲಕ್ಷ ರೂಪಾಯಿ.! ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಲಾಭವನ್ನು ತರುತ್ತದೆ

ಭಾರತ ಸರ್ಕಾರವು ಭಾರತದಲ್ಲಿ ಹೆಣ್ಣು ಮಕ್ಕಳ ಸಮೃದ್ಧಿ ಮತ್ತು ಸಬಲೀಕರಣಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಎಂದು ಕರೆಯಲ್ಪಡುವ ಒಂದು ಅಸಾಮಾನ್ಯ ಯೋಜನೆಯನ್ನು ಪರಿಚಯಿಸಿದೆ. ಈ ಲೇಖನದಲ್ಲಿ, ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ನಾವು ಕಲಿಯುತ್ತೇವೆ. ಸುಕನ್ಯಾ ಸಮೃದ್ಧಿ ಯೋಜನೆಯು ಭಾರತ ಸರ್ಕಾರವು ವಿಶೇಷವಾಗಿ ಹೆಣ್ಣು ಮಗುವಿಗೆ ಉಳಿತಾಯವನ್ನು ಸಜ್ಜುಗೊಳಿಸುವ ಮತ್ತು ಉತ್ತೇಜಿಸುವ ಕಲ್ಪನೆಯೊಂದಿಗೆ ಪರಿಚಯಿಸಿದ ಯೋಜನೆಯಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಪರಿಚಯಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಹೆಣ್ಣು ಮಗುವಿನ…

Read More “SBI ನಾ ಈ ಯೋಜನೆಯಲ್ಲಿ ಖಾತೆ ತೆರೆದರೆ ಸಿಗಲಿದೆ 1 ಲಕ್ಷ ರೂಪಾಯಿ.! ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಲಾಭವನ್ನು ತರುತ್ತದೆ” »

News

ನಿಮ್ಮ ಆಸ್ತಿ ಪತ್ರ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣ ಹೀಗೆ ಮಾಡಿ ವಾಪಸ್ ಪಡೆದುಕೊಳ್ಳಿ.

Posted on June 29, 2023 By Admin No Comments on ನಿಮ್ಮ ಆಸ್ತಿ ಪತ್ರ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣ ಹೀಗೆ ಮಾಡಿ ವಾಪಸ್ ಪಡೆದುಕೊಳ್ಳಿ.
ನಿಮ್ಮ ಆಸ್ತಿ ಪತ್ರ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣ ಹೀಗೆ ಮಾಡಿ ವಾಪಸ್ ಪಡೆದುಕೊಳ್ಳಿ.

ನಾವು ಆಸ್ತಿಯನ್ನು ಹೊಂದಿದ್ದರೆ ಸಾಲದು ಆಸ್ತಿಗೆ ಸಂಬಂಧ ಪಟ್ಟಂತಹ ಎಲ್ಲಾ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಾವು ಹೊಸದಾಗಿ ಖರೀದಿ ಮಾಡಿದಂತಹ ಆಸ್ತಿಯ ಪತ್ರ ಹಾಗೂ ನಮಗೆ ಪಿತ್ರಾರ್ಜಿತವಾಗಿ ಅಥವಾ ಸ್ವಯಾರ್ಜಿತವಾಗಿ ಬಂದಂತಹ ಆಸ್ತಿ ಪತ್ರಗಳನ್ನು ನಾವು ಜೋಪಾನವಾಗಿ ಮನೆಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಇಡುವುದು ತುಂಬಾ ಉತ್ತಮ. ಆಸ್ತಿ ಪತ್ರ ಕಳುವಾದರೆ ತಕ್ಷಣ ಏನು ಮಾಡಬೇಕು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವಂತಹ ಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ ಅಧಿಕ ಸಕ್ಕರೆ…

Read More “ನಿಮ್ಮ ಆಸ್ತಿ ಪತ್ರ ಕಳೆದು ಹೋದರೆ ಅಥವಾ ಕಳ್ಳತನವಾದರೆ ತಕ್ಷಣ ಹೀಗೆ ಮಾಡಿ ವಾಪಸ್ ಪಡೆದುಕೊಳ್ಳಿ.” »

News

100 ರ ಗಡಿ ದಾಟಿದ ಟೊಮೊಟೊ ಹಣ್ಣಿನ ಬೆಲೆ, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರ ಸಂಖ್ಯೆ ಕುಂಠಿತ.

Posted on June 29, 2023 By Admin No Comments on 100 ರ ಗಡಿ ದಾಟಿದ ಟೊಮೊಟೊ ಹಣ್ಣಿನ ಬೆಲೆ, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರ ಸಂಖ್ಯೆ ಕುಂಠಿತ.
100 ರ ಗಡಿ ದಾಟಿದ ಟೊಮೊಟೊ ಹಣ್ಣಿನ ಬೆಲೆ, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರ ಸಂಖ್ಯೆ ಕುಂಠಿತ.

ಸದ್ಯದ ಪರಿಸ್ಥಿತಿಯಲ್ಲಿ ತರಕಾರಿ ಹಣ್ಣು ಹಾಗೆಯೇ ದಿನಸಿ ಸಾಮಗ್ರಿಗಳ ಬೆಲೆಯೂ ಹೆಚ್ಚಳವಾಗಿದ್ದು ಇದೀಗ ಟೊಮ್ಯಾಟೊ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದೆ. ತರಕಾರಿಗಳ ಇಳುವರಿ ಕುಂಠಿತವಾಗಿರುವ ಕಾರಣದಿಂದಾಗಿ ಬೆಲೆ ಹೆಚ್ಚಾಗುತ್ತಿದೆ ಗ್ರಾಹಕರಿಗೆ ಇದು ತಲೆಬಿಸಿ ಉಂಟು ಮಾಡುತ್ತಿದೆ ಅದರಲ್ಲಿ ಅಡುಗೆಯಲ್ಲಿ ಟೊಮ್ಯಾಟೊ ಅನಿವಾರ್ಯ ಟೊಮ್ಯಾಟೊ ಹಣ್ಣು ಇಲ್ಲದೆ ಯಾವುದೇ ಅಡಿಗೆ ಪೂರ್ಣವಾಗುವುದಿಲ್ಲ ಬೆಲೆ ಹೆಚ್ಚಳದಿಂದ ಜನರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇತರ ರಾಷ್ಟ್ರಗಳಿಂದಲೂ ಕೂಡ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಟೊಮೊಟೊ ಹಣ್ಣಿನ ಬೆಲೆ…

Read More “100 ರ ಗಡಿ ದಾಟಿದ ಟೊಮೊಟೊ ಹಣ್ಣಿನ ಬೆಲೆ, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರ ಸಂಖ್ಯೆ ಕುಂಠಿತ.” »

News

ಜಾ-ತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಈಗ ನಾಡಕಚೇರಿಗೆ ಅಲೆದಾಡುವುದೇ ಬೇಡ, ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಪಡೆಯಬಹುದು.!

Posted on June 29, 2023 By Admin No Comments on ಜಾ-ತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಈಗ ನಾಡಕಚೇರಿಗೆ ಅಲೆದಾಡುವುದೇ ಬೇಡ, ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಪಡೆಯಬಹುದು.!
ಜಾ-ತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಈಗ ನಾಡಕಚೇರಿಗೆ ಅಲೆದಾಡುವುದೇ ಬೇಡ, ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಪಡೆಯಬಹುದು.!

ಸ್ನೇಹಿತರೆ ಇವತ್ತಿನ ಲೇಖನದಲ್ಲಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ಪ್ರಮಾಣ ಪತ್ರದ ಹೆಸರಲ್ಲೇ ಸೂಚಿಸಿರುವಂತೆ ವ್ಯಕ್ತಿಯ ಅಥವಾ ಕುಟುಂಬದ ವಾರ್ಷಿಕ ಆದಾಯವನ್ನು ಮತ್ತು ಜಾತಿಯನ್ನು ದೃಢೀಕರಿಸುವ ದಾಖಲೆಯಾಗಿದೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಎಂದರೇನು?, ಈ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸಬಹುದು?, ನಂತರ ಈ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು…

Read More “ಜಾ-ತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಈಗ ನಾಡಕಚೇರಿಗೆ ಅಲೆದಾಡುವುದೇ ಬೇಡ, ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಪಡೆಯಬಹುದು.!” »

News

ಮಾವಿನ ಹಣ್ಣನ್ನು ತಿಂದ ನಂತರ ಈ ಐದು ಪದಾರ್ಥಗಳನ್ನು ಸೇವಿಸಬೇಡಿ ಇದರಿಂದ ಉಂಟಾಗುವ ಪರಿಣಾಮವನ್ನು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ

Posted on June 29, 2023 By Admin No Comments on ಮಾವಿನ ಹಣ್ಣನ್ನು ತಿಂದ ನಂತರ ಈ ಐದು ಪದಾರ್ಥಗಳನ್ನು ಸೇವಿಸಬೇಡಿ ಇದರಿಂದ ಉಂಟಾಗುವ ಪರಿಣಾಮವನ್ನು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ
ಮಾವಿನ ಹಣ್ಣನ್ನು ತಿಂದ ನಂತರ ಈ ಐದು ಪದಾರ್ಥಗಳನ್ನು ಸೇವಿಸಬೇಡಿ ಇದರಿಂದ ಉಂಟಾಗುವ ಪರಿಣಾಮವನ್ನು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ

ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದೇ ಕರೆಯಲಾಗುತ್ತದೆ ಎಷ್ಟೇ ವಿಧವಾದ ಹಣ್ಣುಗಳು ಇದ್ದರೂ ಸಹಿತ ಬಹಳಷ್ಟು ಜನರು ಇಷ್ಟಪಡುವುದು ಮಾವಿನ ಹಣ್ಣು, ಬೇಸಿಗೆ ಕಾಲ ಬಂತು ಎಂದರೆ ನಮಗೆಲ್ಲರಿಗೂ ನೆನಪಾಗುವುದು ಮಾವಿನ ಹಣ್ಣು. ಮಾವಿನ ಹಣ್ಣಿನಲ್ಲಿ ಎಷ್ಟೋ ವಿಧವಾದಂತ ನ್ಯೂಟ್ರಿಷಿಯನ್, ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ ಮುಖ್ಯವಾಗಿ ಈ ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ ಇದು ನಮ್ಮ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿದೆ ಎಷ್ಟೇ ವಿಧವಾದ ವ್ಯಾಧಿಗಳಿಂದ ನಮ್ಮ ದೇಹವನ್ನು ಕಾಪಾಡುತ್ತದೆ ಹಾಗೆಯೇ ಮಾವಿನಹಣ್ಣು…

Read More “ಮಾವಿನ ಹಣ್ಣನ್ನು ತಿಂದ ನಂತರ ಈ ಐದು ಪದಾರ್ಥಗಳನ್ನು ಸೇವಿಸಬೇಡಿ ಇದರಿಂದ ಉಂಟಾಗುವ ಪರಿಣಾಮವನ್ನು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ” »

News

ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.

Posted on June 27, 2023June 28, 2023 By Admin No Comments on ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.
ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.

ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವಂತಹದ್ದು ವಯಸ್ಸಾದವರಿಗೆ ಮಾತ್ರವಲ್ಲದೆ ಮಧ್ಯಮ ವಯಸ್ಕರಲ್ಲಿಯೂ ಸಹ ಕಾಡುವಂತಹ ಸಮಸ್ಯೆಯಾಗಿದೆ ಇದಕ್ಕೆ ಕಾರಣ ನಾವು ಸೇವಿಸುವಂತಹ ಆಹಾರ ಹಾಗೆ ಇನ್ನಿತರ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಸಮಸ್ಯೆಯಿಂದ ಬಳಲುವಂತಹ ಸಾಕಷ್ಟು ಜನರಿದ್ದಾರೆ. ನಾವಿಲ್ಲಿ ತಿಳಿಸುವಂತಹ ಗಿಡದ ಎಲೆಯನ್ನು ನೀವು ಸೇವಿಸಿದರೆ ನಿಮ್ಮ ಮಧುಮೇಹವನ್ನು ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹವನ್ನು ತಡೆಗಟ್ಟುವಂತಹ ಒಂದು ಅಮೃತಕ್ಕೆ ಸಮಾನವಾದ ಗಿಡ ಎಂದರೆ ಅದು ಪಾರಿಜಾತ ಸಸ್ಯ ಪಾರಿಜಾತ ಗಿಡವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ ಇದರ ಹೂವುಗಳನ್ನು ನಾವು…

Read More “ಈ ಒಂದು ಹೂವಿನ ಗಿಡದ ಎಲೆ ಸಾಕು, ನಿಮ್ಮ ಮಧುಮೇಹ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಡಯಾಬಿಟಿಸ್ ಇರುವವರಿಗೆ ಇದು ಅಮೃತಕ್ಕೆ ಸಮಾನ.” »

News

ಫ್ರೀ ಬಸ್ ಗೆ ಕಲ್ಲು ಹೊಡೆದು 5000 ದಂಡ ಕಟ್ಟಿದ ಮಹಿಳೆ. ನಿಜಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?

Posted on June 26, 2023 By Admin No Comments on ಫ್ರೀ ಬಸ್ ಗೆ ಕಲ್ಲು ಹೊಡೆದು 5000 ದಂಡ ಕಟ್ಟಿದ ಮಹಿಳೆ. ನಿಜಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?
ಫ್ರೀ ಬಸ್ ಗೆ ಕಲ್ಲು ಹೊಡೆದು 5000 ದಂಡ ಕಟ್ಟಿದ ಮಹಿಳೆ. ನಿಜಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?

ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೂ ಸಹ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವಂತಹ ರಾಜ್ಯ ಸರ್ಕಾರವು ಇದರಿಂದಾಗಿ ಹಲವಾರು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತದೆ. ಇದೀಗ ಮಹಿಳೆ ಒಬ್ಬರು ಕೆ ಎಸ್ ಆರ್ ಟಿ ಸಿ ಬಸ್ ಗೆ ಕಲ್ಲು ತೋರಿಸಿರುವಂತಹ ಘಟನೆ ನಡೆದಿದ್ದು ಆ ಮಹಿಳೆ ಯಾವ ಕಾರಣದಿಂದಾಗಿ KSRTC ಬಸ್ ಕೆ ಕಲ್ಲು ಎಸೆದಿದ್ದಾರೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಫ್ರೀ ಬಸ್ ಪ್ರಯಾಣಕ್ಕಾಗಿ ಬಸ್…

Read More “ಫ್ರೀ ಬಸ್ ಗೆ ಕಲ್ಲು ಹೊಡೆದು 5000 ದಂಡ ಕಟ್ಟಿದ ಮಹಿಳೆ. ನಿಜಕ್ಕೂ ಅಲ್ಲಿ ನಡೆದಿದ್ದೇನು ಗೊತ್ತಾ.?” »

News

ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 20000 ಸಹಾಯಧನ ನೀಡಲಾಗುತ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ.

Posted on June 26, 2023 By Admin No Comments on ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 20000 ಸಹಾಯಧನ ನೀಡಲಾಗುತ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ.
ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 20000 ಸಹಾಯಧನ ನೀಡಲಾಗುತ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ.

ಸರ್ಕಾರದಿಂದ ಹೊಸ ಯೋಜನೆಯು ಆರಂಭವಾಗುತ್ತಿದ್ದು ಈ ಯೋಜನೆಯ ಅಡಿಯಲ್ಲಿ ಯಾವೆಲ್ಲ ಕುಟುಂಬಸ್ಥರು ಲಾಭವನ್ನು ಪಡೆದುಕೊಳ್ಳಬಹುದು ಹಾಗೆಯೇ ಯಾರಿಗೆಲ್ಲ ಸರ್ಕಾರ ನೀಡುವಂತಹ 20,000 ಹಣ ದೊರೆಯುತ್ತದೆ ಅರ್ಜಿ ಸಲ್ಲಿಸುವ ವಿಧಾನ ಹಾಗೆಯೇ ಬೇಕಾದಂತಹ ದಾಖಲಾತಿಗಳ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ನಮ್ಮ ಭಾರತೀಯ ಕುಟುಂಬಸ್ಥರು ಹೇಗೆಂದರೆ ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ದುಡಿದು ತನ್ನ ಕುಟುಂಬವನ್ನು ಸಾಗುತ್ತಾ ಇರುತ್ತಾನೆ. ಆತನೇ ಆ ಕುಟುಂಬದ ಬೆನ್ನೆಲುಬಾಗಿರುತ್ತಾನೆ ಆತ ದುಡಿದರೆ ಮಾತ್ರ ಆ ಕುಟುಂಬ ನಿರ್ವಹಣೆ ಆಗುತ್ತದೆ….

Read More “ರಾಜ್ಯ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 20000 ಸಹಾಯಧನ ನೀಡಲಾಗುತ್ತಿದೆ, ಕೂಡಲೇ ಅರ್ಜಿ ಸಲ್ಲಿಸಿ.” »

News

ಬೆಂಡೆಕಾಯಿಯನ್ನು ತಿಂದ ನಂತರ ಅಪ್ಪಿ ತಪ್ಪಿಯು ಈ ಪದಾರ್ಥಗಳನ್ನು ತಿನ್ನಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕಾರಕ.

Posted on June 26, 2023 By Admin No Comments on ಬೆಂಡೆಕಾಯಿಯನ್ನು ತಿಂದ ನಂತರ ಅಪ್ಪಿ ತಪ್ಪಿಯು ಈ ಪದಾರ್ಥಗಳನ್ನು ತಿನ್ನಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಬೆಂಡೆಕಾಯಿಯನ್ನು ತಿಂದ ನಂತರ ಅಪ್ಪಿ ತಪ್ಪಿಯು ಈ ಪದಾರ್ಥಗಳನ್ನು ತಿನ್ನಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕಾರಕ.

ನಮ್ಮ ಹಿರಿಯರು ಹೇಳುವ ಪ್ರಕಾರ ಆಯುರ್ವೇದ ತಿಳಿಸುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮೊಟ್ಟೆ ಮತ್ತು ಪಡವಲಕಾಯಿ:- ಪಡವಲ ಕಾಯಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ಬೇಗ ಜೀರ್ಣವಾಗುತ್ತದೆ ಹಾಗೆಯೇ ಮೊಟ್ಟೆಯಲ್ಲಿ ಪ್ರೋಟೀನ್ ಹೆಚ್ಚಾಗಿ ಇರುತ್ತದೆ ಇದರಿಂದ ಮೊಟ್ಟೆ ನಿಧಾನವಾಗಿ ಜೀರ್ಣವಾಗುತ್ತದೆ ಆದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಪುಂಡೆ ಸೊಪ್ಪು ಮತ್ತು ಬದನೆಕಾಯಿ:- ಆಯುರ್ವೇದ ಔಷಧಿ ಉಪಯೋಗಿಸುವಂತಹವರು ಹಾಗೆಯೇ ಆಪರೇಷನ್ ಆಗಿರುವವರು ಹಾಗೆಯೇ ಕಡಿತ…

Read More “ಬೆಂಡೆಕಾಯಿಯನ್ನು ತಿಂದ ನಂತರ ಅಪ್ಪಿ ತಪ್ಪಿಯು ಈ ಪದಾರ್ಥಗಳನ್ನು ತಿನ್ನಬೇಡಿ, ಆರೋಗ್ಯಕ್ಕೆ ತುಂಬಾ ಹಾನಿಕಾರಕ.” »

News

ಬ್ಲೌಸ್ ಶೋಲ್ಡರ್ ಯಾಕೆ ಜಾರುತ್ತೆ.? ಈ ಸಮಸ್ಯೆಗೆ ಪರಿಹಾರ ಏನು ನೋಡಿ.! ಹೆಣ್ಣುಮಕ್ಕಳಿಗೆ ಬಹಳ ಉಪಯುಕ್ತವಾದ ಮಾಹಿತಿ ಇದು.

Posted on June 25, 2023 By Admin No Comments on ಬ್ಲೌಸ್ ಶೋಲ್ಡರ್ ಯಾಕೆ ಜಾರುತ್ತೆ.? ಈ ಸಮಸ್ಯೆಗೆ ಪರಿಹಾರ ಏನು ನೋಡಿ.! ಹೆಣ್ಣುಮಕ್ಕಳಿಗೆ ಬಹಳ ಉಪಯುಕ್ತವಾದ ಮಾಹಿತಿ ಇದು.
ಬ್ಲೌಸ್ ಶೋಲ್ಡರ್ ಯಾಕೆ ಜಾರುತ್ತೆ.? ಈ ಸಮಸ್ಯೆಗೆ ಪರಿಹಾರ ಏನು ನೋಡಿ.! ಹೆಣ್ಣುಮಕ್ಕಳಿಗೆ ಬಹಳ ಉಪಯುಕ್ತವಾದ ಮಾಹಿತಿ ಇದು.

ಸ್ನೇಹಿತರೆ ಇಂದು ವಿಶೇಷವಾದ ವಿಷಯದೊಂದಿಗೆ ನಿಮ್ಮನ್ನು ಸೆಳೆಯಲಿದ್ದೇವೆ. ಹೌದು ಸ್ನೇಹಿತೆ ಮಹಿಳಾ ಪ್ರಿಯರಿಗೆ ಇಷ್ಟವಾಗುವಂತಹ ವಿಷಯದೊಂದಿಗೆ ಹೆಚ್ಚಿನ ಮಾಹಿತಿಯನ್ನು ತಂದಿದ್ದೇವೆ ಸಾಮಾನ್ಯವಾಗಿ ಮಹಿಳೆಯರು ಇತ್ತೀಚಿಗೆ ಬಟ್ಟೆ ಹೊಲಿಯುಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ ಇದಕ್ಕೆ ಮುಖ್ಯವಾದ ಕಾರಣ ಎಂದರೆ ಇದಕ್ಕೆ ಯಾವುದೇ ತರಹದ ವಿದ್ಯಾರ್ಹತೆ ಅವಶ್ಯಕತೆ ಇಲ್ಲ. ಅಲ್ಲದೆ ಮಹಿಳೆಯರ ಸೌಂದರ್ಯದ ಬಗ್ಗೆ ಇರುವಂತಹ ಆಸಕ್ತಿ ಹೊಸ ಹೊಸ ತೋಡುಕೆಗಳನ್ನು ಹೊಲಿಯಲು ಸಹಕಾರ ಮಾಡುತ್ತದೆ. ಆದರೆ ಇಂದಿನ ಪುಟದಲ್ಲಿ ಉಲ್ಲೇಖಿಸಿರುವ ವಿಷಯವೆಂದರೆ ನಾವು ಹೊಸದಾಗಿ ಅಥವಾ ಈಗಾಗಲೇ ಬ್ಲೌಸ್…

Read More “ಬ್ಲೌಸ್ ಶೋಲ್ಡರ್ ಯಾಕೆ ಜಾರುತ್ತೆ.? ಈ ಸಮಸ್ಯೆಗೆ ಪರಿಹಾರ ಏನು ನೋಡಿ.! ಹೆಣ್ಣುಮಕ್ಕಳಿಗೆ ಬಹಳ ಉಪಯುಕ್ತವಾದ ಮಾಹಿತಿ ಇದು.” »

News

Posts pagination

Previous 1 … 52 53 54 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme