Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Author: Admin

ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.

Posted on September 6, 2023 By Admin No Comments on ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.
ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.

ಕ.ಷ್ಟ ಎಂದ ಕೂಡಲೇ ಪ್ರತಿಯೊಬ್ಬರ ಮನಸ್ಸಿಗೆ ಬರುವುದು ದೇವರಿದ್ದಾರೆ ಎಂದು ಪ್ರತಿಯೊಬ್ಬ ಮನುಷ್ಯನಿಗೂ ಸಹ ತಮ್ಮದೇ ಆದಂತಹ ಕ.ಷ್ಟ.ಗಳು ತೊಂದರೆಗಳು ಇದ್ದೇ ಇರುತ್ತದೆ ನಾನಾ ರೀತಿಯಾದಂತಹ ಸಮಸ್ಯೆಗಳನ್ನು ದೇವರಿಂದ ನಿವಾರಣೆ ಮಾಡಿಕೊಳ್ಳುತ್ತೇವೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಸಂತಾನ ಭಾಗ್ಯ ಇಲ್ಲದೆ ಕೊ.ರ.ಗುತ್ತಿದ್ದಾರೆ ಅಂತಹ ಜನರು ಈ ದೇವಿಯ ದರ್ಶನವನ್ನು ಮಾಡಿದರೆ ಸಾಕು ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಈ ದೇವಸ್ಥಾನದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ದೇವಸ್ಥಾನ ಯಾವುದೆಂದರೆ ಶಕ್ತಿ ಸ್ವರೂಪಿಣಿ ಶ್ರೀ ರೇಣುಕಾದೇವಿ…

Read More “ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕಲ್ಪಿಸಿಕೊಡುವ ತಾಯಿ, ಒಮ್ಮೆ ದೇವಿ ಸನ್ನಿಧಿಗೆ ಭೇಟಿ ನೀಡಿದರೆ ಸಾಕು.” »

News

ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

Posted on September 2, 2023 By Admin No Comments on ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.
ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.

ನಮ್ಮ ಸುತ್ತಮುತ್ತಲಲ್ಲಿ ನಾವು ಅನೇಕ ರೀತಿಯಾದಂತಹ ಜನರನ್ನು ನೋಡುತ್ತೇವೆ. ಕೆಲವೊಬ್ಬರು ದೇವರನ್ನು ನಂಬಿದರೆ ಇನ್ನೂ ಹಲವರು ದೇವರನ್ನು ನಂಬುವುದಿಲ್ಲ ಆದರೆ ನಮಗೆ ಗೋಚರವಾಗದ ರೀತಿಯಲ್ಲಿ ದೈವಶಕ್ತಿ ನಮ್ಮನ್ನು ಕಾಪಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಸಾಕಷ್ಟು ಉದಾಹರಣೆಗಳನ್ನು ನಾವು ನಮ್ಮ ಸುತ್ತಮುತ್ತಲಿನಲ್ಲಿ ನೋಡುತ್ತೇವೆ. ದೈವಶಕ್ತಿ ಎಂತಹದ್ದು ಎಂದು ಹೇಳಲು ಸಾಧ್ಯವಿಲ್ಲ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಿರುವಂತಹ ಈ ದೇವಿಯ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ನಾವು ಇಂದು ಪರಿಚಯ ಮಾಡಲು ಹೊರಟಿರುವ ದೇವಿ ಕಲ್ಲಪ್ಪನಹಳ್ಳಿ ಭದ್ರಕಾಳಿ ದೇವಸ್ಥಾನ….

Read More “ಕ್ಯಾನ್ಸರ್ ಕಾಯಿಲೆ ಗುಣ ಪಡಿಸುವ ದೇವತೆ.! ಕಲಿಯುಗದಲ್ಲಿ ನಡೆಯುತ್ತೆ ಪವಾಡ.” »

Devotional

ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.

Posted on September 1, 2023 By Admin No Comments on ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.
ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.

ಕಾಮಾಕ್ಷಿ ದೀಪವನ್ನು ಗೃಹಲಕ್ಷ್ಮಿ ದೀಪ ಎಂದು ಕೂಡ ಕರೆಯಲಾಗುತ್ತದೆ ದೀಪದಲ್ಲಿ ಪದ್ಮಾಸನದಲ್ಲಿ ಲಕ್ಷ್ಮಿ ಕುಳಿತಿರಬೇಕು ಎರಡು ಕಡೆ ಆನೆ ಇರಬೇಕು. ಅಖಂಡ ಸೌಭಾಗ್ಯವನ್ನು ನೀಡುವಂತಹ ಕಾಮಾಕ್ಷಿ ದಿಪ ಪ್ರತಿ ಮನೆಗಳಲ್ಲಿ ಕಚೇರಿಗಳಲ್ಲಿ ಹಣಕಾಸು ವ್ಯವಹಾರ ಮಾಡುವ ಸ್ಥಳದಲ್ಲಿ ಇಟ್ಟರೆ ವಿಶೇಷವಾದ ಫಲ ದೊರೆಯುತ್ತದೆ. ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಉಡುಗೊರೆಯಾಗಿ ನೀಡಿದಾಗ ಅದನ್ನು ಮನೆಯಲ್ಲಿ ಶುದ್ಧವಾದ ನೀರಿನಿಂದ ಹುಣಸೆ ಹಣ್ಣಿನಿಂದ ತೊಳೆದು ಶುಭ್ರವಾದ ವಸ್ತ್ರದಿಂದ ಒರೆಸಿ ಇಡಬೇಕು ಕಾಮಾಕ್ಷಿ ದೀಪವನ್ನು ನೆಲದ ಮೇಲೆ ಇಡಬಾರದು ಒಂದು…

Read More “ಕಾಮಾಕ್ಷಿ ದೀಪವನ್ನು ಹಚ್ಚುವವರು ತಿಳಿಯಲೇಬೇಕಾದ ಮುಖ್ಯ ವಿಷಯಗಳು.” »

Useful Information

ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಇಳಿಕೆ. 400 ರೂಪಾಯಿ ಸಬ್ಸಿಡಿ ಹಣ ನೀಡಲು ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ.

Posted on September 1, 2023 By Admin No Comments on ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಇಳಿಕೆ. 400 ರೂಪಾಯಿ ಸಬ್ಸಿಡಿ ಹಣ ನೀಡಲು ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ.
ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಇಳಿಕೆ. 400 ರೂಪಾಯಿ ಸಬ್ಸಿಡಿ ಹಣ ನೀಡಲು ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ.

ಸರ್ಕಾರವು ಪ್ರಾರಂಭದಲ್ಲಿ ಅಡುಗೆ ಅನಿಲಕ್ಕೆ ಸಂಬಂಧಪಟ್ಟ ಹಾಗೆ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು ಆದರೆ ಸ್ವಲ್ಪ ದಿನಗಳ ಕಾಲ ಸಬ್ಸಿಡಿ ಹಣವನ್ನು ಹಿಂತೆಗೆದುಕೊಂಡಿದ್ದ ಕೇಂದ್ರ ಸರ್ಕಾರ ಇದೀಗ ಅದೇ ಸಿಲಿಂಡರ್ ಗೆ 200 ರೂಪಾಯಿ ಸಬ್ಸಿಡಿ ಹಣವನ್ನು ನೀಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೌದು ಇದೀಗ ಕೇಂದ್ರ ಸರ್ಕಾರವು ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ 200 ರೂಪಾಯಿ ಸಬ್ಸಿಡಿ ಹಣವನ್ನು ನೀಡಲು ತೀರ್ಮಾನ ತೆಗೆದುಕೊಂಡಿದೆ…

Read More “ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಇಳಿಕೆ. 400 ರೂಪಾಯಿ ಸಬ್ಸಿಡಿ ಹಣ ನೀಡಲು ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ.” »

News

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತದೆ.! ಎಲ್ಲರಿಗೂ ಅಲ್ಲ.

Posted on September 1, 2023 By Admin No Comments on ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತದೆ.! ಎಲ್ಲರಿಗೂ ಅಲ್ಲ.
ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತದೆ.! ಎಲ್ಲರಿಗೂ ಅಲ್ಲ.

ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು, ಬಾಯಿಯಿಂದ ಒಳಗೆ ಹೋಗುವ ಗಾಳಿ, ನೀರು, ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತದೆ ಹಾಗೆಯೇ ಮನೆಯ ಮುಖ್ಯದ್ವಾರ, ಅದನ್ನು ಸಿಂಹದ್ವಾರ ಪ್ರಧಾನ ದ್ವಾರ ಎಂದು ಕರೆಯುತ್ತೇವೆ ಇಲ್ಲಿಂದ ಪ್ರವೇಶಿಸುವ ವ್ಯಕ್ತಿ, ಶಕ್ತಿ ನಮ್ಮ ಜೀವನವನ್ನೇ ಬದಲಾಯಿಸಬಹುದು ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ ಮುಖ್ಯ ಪ್ರಧಾನ ದ್ವಾರಕ್ಕೆ ಮತ್ತು ಹಿಂಬದಿಯ ದ್ವಾರಕ್ಕೆ ಹೊಸ್ತಿಲು ಇರಲೇಬೇಕು ಹಾಗೂ ಮುಂಬದಿ ದ್ವಾರಕ್ಕಿಂತ ಹಿಂಬದಿ ದ್ವಾರ ಒಂದು ಪಟ್ಟು ಚಿಕ್ಕದಾಗಿರಬೇಕು. ಅದೇ ರೀತಿ ಬಾಗಿಲಿನ ಎಡಬಲಕ್ಕೆ…

Read More “ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿಬರುತ್ತದೆ.! ಎಲ್ಲರಿಗೂ ಅಲ್ಲ.” »

News

ವಾಹನ ಚಾಲಕ ಹುದ್ದೆಗೆ ಅರ್ಜಿ ನೇಮಕಾತಿ, 7ನೇ ತರಗತಿ ಪಾಸ್ ಆಗಿರುವಂತಹ ಅವರು ಕೂಡಲೇ ಅರ್ಜಿ ಸಲ್ಲಿಸಿ.

Posted on August 31, 2023 By Admin No Comments on ವಾಹನ ಚಾಲಕ ಹುದ್ದೆಗೆ ಅರ್ಜಿ ನೇಮಕಾತಿ, 7ನೇ ತರಗತಿ ಪಾಸ್ ಆಗಿರುವಂತಹ ಅವರು ಕೂಡಲೇ ಅರ್ಜಿ ಸಲ್ಲಿಸಿ.
ವಾಹನ ಚಾಲಕ ಹುದ್ದೆಗೆ ಅರ್ಜಿ ನೇಮಕಾತಿ, 7ನೇ ತರಗತಿ ಪಾಸ್ ಆಗಿರುವಂತಹ ಅವರು ಕೂಡಲೇ ಅರ್ಜಿ ಸಲ್ಲಿಸಿ.

ವಾಹನ ಚಾಲಕ ಹುದ್ದೆಯನ್ನು ಅರಸುತ್ತಿರುವಂತಹ ಸಾಕಷ್ಟು ಜನರಿಗೆ ಸಂತಸದ ಸುದ್ದಿ ಇದೀಗ ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ವಾಹನ ಚಾಲಕ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗೆ ನೀವು ಸಹ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಬಹುದು ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಅಂದರೆ 8-9-2023 ಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ…

Read More “ವಾಹನ ಚಾಲಕ ಹುದ್ದೆಗೆ ಅರ್ಜಿ ನೇಮಕಾತಿ, 7ನೇ ತರಗತಿ ಪಾಸ್ ಆಗಿರುವಂತಹ ಅವರು ಕೂಡಲೇ ಅರ್ಜಿ ಸಲ್ಲಿಸಿ.” »

News

ಇಂದು ಎಲ್ಲಾ ಮಹಿಳೆಯರ ಖಾತರಗೆ ಬಂದು ಸೇರಲಿದೆ ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ.

Posted on August 30, 2023 By Admin No Comments on ಇಂದು ಎಲ್ಲಾ ಮಹಿಳೆಯರ ಖಾತರಗೆ ಬಂದು ಸೇರಲಿದೆ ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ.
ಇಂದು ಎಲ್ಲಾ ಮಹಿಳೆಯರ ಖಾತರಗೆ ಬಂದು ಸೇರಲಿದೆ ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ.

ಮಹಿಳೆಯರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರ್ಕಾರ ರೂಪಿಸಿರುವಂತಹ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಬಹಳ ಪ್ರಮುಖವಾದ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರವು ಇಂದು ಎಲ್ಲಾ ಮಹಿಳೆಯರ ಖಾತೆಗೆ 2000 ರೂಪಾಯಿ ಹಣವನ್ನು ಜಮೆ ಮಾಡಲಿದೆ. ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ರಾಜ್ಯದಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ 2000 ಹಣ ಬಿಡುಗಡೆ ಮಾಡಲಿದೆ ರಾಜ್ಯದ ನೂತನ ಮುಖ್ಯಮಂತ್ರಿ ಆದ ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೂ ಮುನ್ನ ಘೋಷಣೆ…

Read More “ಇಂದು ಎಲ್ಲಾ ಮಹಿಳೆಯರ ಖಾತರಗೆ ಬಂದು ಸೇರಲಿದೆ ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ.” »

News

ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?

Posted on August 29, 2023 By Admin No Comments on ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?
ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?

ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರ ಪೂಜೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತೇವೆ ಪ್ರತಿ ದಿನ ದೇವರಿಗೆ ದೀಪ ಹಚ್ಚಿ ಪೂಜೆ ಮಾಡುವುದು ನಮ್ಮ ಸಂಪ್ರದಾಯದಲ್ಲಿ ಹಿಂದಿನಿಂದಲೂ ಬಂದಿದೆ ಸಾಮಾನ್ಯವಾಗಿ ದೇವರಿಗೆ ದೀಪ ಹಚ್ಚುವ ಸಂದರ್ಭದಲ್ಲಿ ದೀಪಕ್ಕೆ ಬಳಸುವಂತಹ ಎಣ್ಣೆಯು ಯಾವುದು ಆಗಿರಬೇಕು ಎಂದು ತಿಳಿದಿರುವುದಿಲ್ಲ. ಎಲ್ಲರ ಮನೆಗಳಲ್ಲಿಯೂ ಸಹ ಅಡಿಗೆಗೆ ಬಳಸುವ ಎಣ್ಣೆಯನ್ನು ದೀಪ ಹಚ್ಚಲು ಬಳಸುತ್ತಾರೆ ಆದರೆ ಕೊಬ್ಬರಿ ಎಣ್ಣೆಯನ್ನು ಬಳಸಿ ನೀವು ದೀಪವನ್ನು ಹಚ್ಚುವುದರಿಂದ ತುಂಬಾ ಶ್ರೇಷ್ಠ. ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ…

Read More “ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚಿದರೆ ಎಷ್ಟೆಲ್ಲ ಲಾಭಗಳು ದೊರೆಯುತ್ತದೆ ಗೊತ್ತಾ.?” »

Devotional

ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?

Posted on August 28, 2023 By Admin No Comments on ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?
ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?

ಪೂಜೆಗಳಲ್ಲಿ ತೆಂಗಿನಕಾಯಿಯನ್ನು ಒಡೆಯುವ ಪದ್ಧತಿ ನಮ್ಮಲ್ಲಿ ಅನಾದಿಕಾಲದಿಂದಲೂ ಸಹ ಆಚರಣೆಯಲ್ಲಿ ಬಂದಿದೆ ಅದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ವಿವಿಧ ಪೂಜೆಗಳಲ್ಲಿ ದೇವಾನುದೇವತೆಗಳಿಗೆ ವಿಶೇಷವಾಗಿ ಮುಖ್ಯವಾಗಿ ಸಲ್ಲಿಸುವ ನೈವೇದ್ಯ ಎಂದರೆ ಅದು ತೆಂಗು ಹೀಗಾಗಿ ಶುಭ ಕಾರ್ಯ ಯಾವುದೇ ಇರಲಿ ತೆಂಗಿನಕಾಯಿ ಹೊಡೆಯುವುದು ನಾವು ನೋಡುತ್ತಾ ಇರುತ್ತೇವೆ. ತೆಂಗಿನಕಾಯಿ ಒಡೆಯುವುದು ಆತ್ಮ ಸಮರ್ಪಣೆಗೆ ಸರಿಸಮ ಎಂದು ಭಾವಿಸಿದ್ದಾರೆ ನಮ್ಮ ಹಿಂದೂಗಳು ನಾವು ಹೀಗೆ ಹೊಡೆಯುವ ತೆಂಗಿನಕಾಯಿ ಏನಾದರೂ ಕೆಟ್ಟರೆ ಅ.ಪಚಾರವೇ ಏನಾದರೂ ಆಗುತ್ತದೆಯೇ ಎನ್ನುವ…

Read More “ದೇವರಿಗೆ ಒಡೆದ ತೆಂಗಿನಕಾಯಿ ಕೊಳೆದಿದ್ದರೆ ಏನು ಅರ್ಥ.? ತೆಂಗಿನಕಾಯಿಯಲ್ಲಿ ಹೂವು ಬಂದಿದ್ದರೆ ಏನು ಅರ್ಥ.?” »

Devotional

ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.

Posted on August 26, 2023 By Admin No Comments on ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.
ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.

ರೈತರು ತಮ್ಮ ಜಮೀನಿಗೆ ಸಂಬಂಧಿಸಿದಂತಹ ಎಲ್ಲಾ ಅಂಶಗಳನ್ನು ತಿಳಿದುಕೊಂಡಿರಬೇಕು ಅದರಲ್ಲಿಯು ಜಮೀನಿನ ಪಹಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಜಮೀನು ತಮ್ಮದು ಎಂಬುದಕ್ಕೆ ಒಂದು ಪುರಾವೆ ಇರಬೇಕು ಅದುವೇ ಪಹಣಿ ಅಂದರೆ ಫಾರಂ 16 ಪಹಣಿಯಲ್ಲಿ 1 ರಿಂದ 16 ಕಾಲಂ ಗಳು ಇರುತ್ತವೆ ಪ್ರತಿಯೊಂದು ಕಾಲಂ ಗಳು ನಿಮ್ಮ ಜಮೀನಿಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುತ್ತದೆ. ಪಹಣಿಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಕೃಷಿಗೆ ಸಂಬಂಧಿಸಿದಂತಹ ಎಲ್ಲ ದಾಖಲೆಗಳನ್ನು ಕೈ ಬರಹದಲ್ಲಿ…

Read More “ಎಲ್ಲಾ ರೈತರು ತಿಳಿದುಕೊಳ್ಳಬೇಕಾದ ವಿಷಯ, ನಿಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡುವುದು ಹೇಗೆ ಗೊತ್ತಾ.” »

News

Posts pagination

Previous 1 … 32 33 34 … 79 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme