Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!

Posted on January 11, 2024 By Admin No Comments on ಅಪ್ಪು ಸಾ-ಯುವ 4 ದಿನದ ಹಿಂದೆ ನನ್ನ ಜೋತೆ ಈ ವಿಷ್ಯ ಚರ್ಚೆ ಮಾಡಿದ್ರು.! ಸಿಕ್ರೇಟ್ ಬಿಚ್ಚಿಟ್ಟ ರಂಗಾಯಣ ರಘು.!

 

ನಟ ರಂಗಾಯಣ ರಘು (Rangayana Raghu) ಅವರು ಮುಖ್ಯ ಭೂಮಿಕೆಯಲ್ಲಿರುವ ರಂಗಸಮುದ್ರ ಸಿನಿಮಾವು (Rangasamudra Movie) ಇದೇ ಜನವರಿ 12ರಂದು ತೆರೆ ಕಾಣುತ್ತಿದೆ. ಈ ಸಿನಿಮಾ ಶಿಕ್ಷಣದ ಮಹತ್ವ ತಿಳಿಸುವುದರೊಂದಿಗೆ ರಂಗಭೂಮಿ ಕಲೆ ಬಗ್ಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಡ ಜನರ ಮೇಲೆ ಉಂಟಾಗುತ್ತಿರುವ ದೌ’ರ್ಜ’ನ್ಯ ದ ಬಗ್ಗೆ ಬೆಳಕು ಚೆಲ್ಲುವಂತಹ ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರವಾಗಿದ್ದು.

ಇತ್ತೀಚಿಗೆ ಟೈಲರ್ ಕೂಡ ರಿಲೀಸ್ ಆಗಿದೆ ಮತ್ತು ಟ್ರೈಲರ್ ರಿಲೀಸ್ ಆದ ದಿನದಿಂದ ಸಿನಿಮಾ ಗಟ್ಟಿ ಕಥೆ ಹೊಂದಿದೆ ಎನ್ನುವ ಕಾನ್ಫಿಡೆನ್ಸ್ ಹೆಚ್ಚಿಸಿಕೊಂಡಿದ್ದು ಜನ ಸಿನಿಮಾ ರಿಲೀಸ್ ಆಗುವುದನ್ನು ಕಾಯುತ್ತಿದ್ದಾರೆ. ಬಹಳ ವಿಶೇಷ ಏನೆಂದರೆ ಪುನೀತ್ ರಾಜಕುಮಾರ್ (Puneeth Rajkumar) ಅವರು ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಅಷ್ಟರಲ್ಲಿ ಅವರು ಅಗಲಿದ ಕಾರಣ ಆ ಪಾತ್ರಕ್ಕೆ ಈಗ ಅಣ್ಣ ರಾಘವೇಂದ್ರ ರಾಜಕುಮಾರ್ (Raghanna acted in that role insted of Appu) ಅವರು ಜೀವ ತುಂಬಿದ್ದಾರೆ.

ರಂಗಸಮುದ್ರ ಸಿನಿಮಾ ಕಥೆ ಮೂರು ವರ್ಷಗಳ ಹಿಂದಿಯೇ ತಯಾರಾಗಿತ್ತು ಮತ್ತು ಈ ಸಿನಿಮಾದಲ್ಲಿ ಶಿಕ್ಷಣದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುವ ಒಂದು ಪಾತ್ರ ಕೂಡ ಇತ್ತು, ಆ ಪಾತ್ರವನ್ನು ಪುನೀತ್ ರಾಜಕುಮಾರ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದುಕೊಂಡು ಚಿತ್ರತಂಡ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿತ್ತಂತೆ.

ಆಗ ಅದನ್ನು ಕೇಳಿದ ಅಪ್ಪು ರಂಗಾಯಣ ರಘು ಅವರಿಗೆ ಕರೆ ಮಾಡಿ ಸಿನಿಮಾ ಕಥೆ ತುಂಬಾ ಚೆನ್ನಾಗಿದೆ, ನಾನು ಕೂಡ ಮೂರನೇ ತರಗತಿ ಅಷ್ಟೇ ಓದಿರುವುದು ಆದರೆ ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸದ ಅರಿವಾಗಬೇಕು ಆ ಕಾರಣಕ್ಕಾಗಿ ಮಕ್ಕಳಿಗೆ ಈ ರೀತಿ ತಿಳಿ ಹೇಳುವ ಪಾತ್ರವಾಗಿರುವುದರಿಂದ ಖಂಡಿತವಾಗಿಯೂ ಆ ಪಾತ್ರವನ್ನು ನಾನೇ ಮಾಡುತ್ತೇನೆ ಎಂದು ಅವರು ಸಾಯುವ ನಾಲ್ಕು ದಿನಗಳ ಹಿಂದಷ್ಟೇ ಕರೆ ಮಾಡಿ ಖುಷಿಖುಷಿಯಾಗಿ ಹೇಳಿಕೊಂಡಿದ್ದರಂತೆ.

ಪುನೀತ್ ರಾಜಕುಮಾರ್ ಅವರಿಗೆ ಮಕ್ಕಳೆಂದರೆ ಬಹಳ ಇಷ್ಟ, ಮಕ್ಕಳ ಜೊತೆ ಸಿನಿಮಾ ಮಾಡುವುದು ಮಕ್ಕಳ ಜೊತೆ ಸಮಯ ಕಳೆಯುವುದು ಹಾಗೂ ಯುವ ಜನತೆಗೆ ಸಂದೇಶ ನೀಡುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಎಂದರೆ ಹೆಚ್ಚು ಆಸಕ್ತಿ ತೋರಿಸುತಿದ್ದರಂತೆ. ಅವರು ಕೂಡ ಶಾಲೆಗೆ ಹೋಗದ ಕಾರಣ ಶಾಲೆ ಎಷ್ಟು ಮುಖ್ಯ ಎನ್ನುವುದು ಅವರ ಮನಸ್ಸಿನಲ್ಲಿ ಕೊರೆಯುತ್ತಿತ್ತು .

ಆ ನೋ’ವು ಅವರಿಗೆ ಚೆನ್ನಾಗಿ ಗೊತ್ತಿದ್ದ ಕಾರಣ ಪ್ರತಿ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎನ್ನುವುದನ್ನು ಅವರು ಯಾವಾಗಲೂ ಹೇಳುತ್ತಿದ್ದರಂತೆ. ಅಲ್ಲದೆ ರಂಗಾಯಣ ರಘು ಅವರು ಕೂಡ ಪುನೀತ್ ರಾಜಕುಮಾರ್ ಅವರಿಗೆ ಅಪಾರ ಆತ್ಮೀಯರು ರಾಮ್, ಹುಡುಗರು, ರಾಜಕುಮಾರ ಮತ್ತು ಜೇಮ್ಸ್ ಸಿನಿಮಾದವರೆಗೂ ಕೂಡ ಹತ್ತಾರು ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ತುಂಬಾ ಚೆನ್ನಾಗಿ ವರ್ಕ್ ಆಗುತ್ತಿತ್ತು.

ರಂಗಸಮುದ್ರ ಸಿನಿಮಾ ರಂಗಾಯಣ ರಘು ಅವರ ವೃತ್ತಿ ಬದುಕಿನಲ್ಲಿ ಬಹಳ ವಿಶೇಷವಾದದ್ದು ಎನ್ನಬಹುದು ಹಾಗಾಗಿ ಅಪ್ಪು ಅವರು ಇದ್ದಿದ್ದರೆ ಈ ಸಿನಿಮಾವನ್ನು ಮತ್ತೊಂದು ಮಟ್ಟಕ್ಕೆ ಪ್ರಮೋಷನ್ ಮಾಡಿ ಖಂಡಿತ ಕೊಂಡೊಯ್ಯುತ್ತಿದ್ದರು. ರಂಗಸಮುದ್ರ ಸಿನಿಮಾ ಟ್ರೈಲರ್ ಎಲ್ಲೆಡೆ ವೈರಲ್ ಆಗುತ್ತಿತ್ತು, ನೀವು ಕೂಡ ಪುನೀತ್ ಅಭಿನಯಿಸಿದ ಪಾತ್ರದಲ್ಲಿ ರಾಘಣ್ಣ ಕಾಣಿಸಿಕೊಂಡು ನ್ಯಾಯ ಒದಗಿಸಿರುವುದನ್ನು ನೋಡಬಹುದು. ಸಿನಿಮಾ ಟೈಲರ್ ನೋಡಿ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

cinema news

Post navigation

Previous Post: ಗಟ್ಟಿಮೇಳ ಧಾರಾವಾಹಿ ನಿಲ್ಲಿಸಲು ಅಸಲಿ‌ಕಾರಣ ಬಿಚ್ಚಿಟ್ಟ ನಟ ರಕ್ಷ್.!
Next Post: ಮುದ್ದಿನ ಮಡದಿ ಕೋಪ ಮಾಡಿಕೊಂಡ್ರೆ ಅಪ್ಪು ಹೇಳುತ್ತಿದ್ದ ಹಾಡು ಇದೇ ನೋಡಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme