Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

Posted on November 8, 2023 By Admin No Comments on ಸುಮಲತಾ ಅಂಬರೀಶ್ ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ ಅವರನ್ನು ಒಂದು ಮಾಡುವುದಕ್ಕೆ ಯಶ್ ಅವರು ಪ್ಲಾನ್ ಮಾಡಿದ್ರಾ ಈ ಬಗ್ಗೆ ಅಭಿಷೇಕ್ ಹೇಳಿದ್ದೇನು ಗೊತ್ತಾ.?

 

ಕರ್ನಾಟಕದಲ್ಲಿರುವ ಎಲ್ಲಾ ಸಿನಿ ರಸಿಕರ ಮನಸ್ಸಿನಲ್ಲಿ ಇರುವುದು ಒಂದೇ ಒಂದು ಆಸೆ. ಏನೆಂದರೆ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಮತ್ತೆ ಒಂದಾಗಬೇಕು ಎನ್ನುವುದು. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಬಗ್ಗೆ ಯಾವುದೇ ಗಾಸಿಪ್ ಹರಿದಾಡಿದರು ಅದಕ್ಕೆ ದಾಖಲೆ ಮಟ್ಟದ ವೀಕ್ಷಣೆ ಹಾಗೂ ಲೈಕ್ ಮತ್ತು ಬರಪೂರ ಕಮೆಂಟ್ ಸುರಿಮಳೆಯ ಸುರಿಯುತ್ತದೆ.

ಯಾಕೆಂದರೆ ಇವರಿಬ್ಬರು ಕೂಡ ಮತ್ತೆ ಮೊದಲಿನ ರೀತಿ ಒಂದೇ ವೇದಿಕೆಯಲ್ಲಿ ಅಕ್ಕ-ಪಕ್ಕ ಕುಳಿತು ಮಾತನಾಡುವಂತಾಗಬೇಕು, ಸಾಧ್ಯವಾದರೆ ಒಟ್ಟಿಗೆ ಒಂದು ಸಿನಿಮಾವನ್ನು ಮಾಡಬೇಕು ಅದು ಕನ್ನಡ ಚಿತ್ರರಂಗದಲ್ಲಿ ಇತಿಹಾಸವಾಗಬೇಕು ಎನ್ನುವುದು ಅಭಿಮಾನಿಗಳ ಮನದ ಇಂಗಿತ.

ಈ ಬಗ್ಗೆ ಹರಿದಾಡಿದ ಗಾಸಿಪ್ ಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಸುದೀಪ್ ಹಾಗೂ ದರ್ಶನ್ (Yashas, Suddep and Darshan ) ಅವರನ್ನು ಒಂದು ಮಾಡುವುದಕ್ಕೆ ಸುಮಲತ ಅವರ ಬರ್ತಡೆಯಲ್ಲಿ (Sumalatha Ambarish birthday) ಪ್ರಯತ್ನ ಪಟ್ಟರು ಆದರೆ ಅದು ಆಗಲಿಲ್ಲ ಎನ್ನುವುದು ಒಂದು.

ಇದು ಕನ್ನಡ ಚಿತ್ರರಂಗದ ಟಾಪ್ ತ್ರೀ ಸ್ಟಾರ್ ಗಳಾದ ಯಶ್ ದರ್ಶನ್ ಮತ್ತು ಸುದೀಪ್ ಅವರ ಅಭಿಮಾನಿಗಳಿಗೆ ಸಂಬಂಧಪಟ್ಟ ವಿಚಾರ ಆಗಿತ್ತು ಇದನ್ನು ಬಹಳ ಅವರು ಮನಸ್ಸಿಗೆ ತೆಗೆದುಕೊಂಡಿದ್ದಾರೆ ಮತ್ತು ಇದಕ್ಕೆ ಸ್ಪಷ್ಟನೆ ಸಿಗದೇ ಗೊಂದಲದಲ್ಲಿದ್ದಾರೆ. ಈಗ ಈ ವಿಚಾರವಾಗಿ ಸುಮಲತ ಅಂಬರೀಶ್ ಹಾಗೂ ಅಂಬರೀಶ್ ಪತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರೇ ಸ್ಪಷ್ಟತೆ ಕೊಟ್ಟಿದ್ದಾರೆ.

ಅಭಿಷೇಕ್ ಅಂಬರೀಶ್ ಅವರ ಬಹು ನಿರೀಕ್ಷಿತ ಚಿತ್ರ ಬ್ಯಾಡ್ ಮ್ಯಾನರ್ಸ್ (Bad Manners Movie) ಸಂಬಂಧ ಪಟ್ಟ ಹಾಗೆ ಒಂದು ಖಾಸಗಿ ಯೌಟ್ಯೂಬ್ ಚಾನೆಲ್ ವಾಹಿನಿಗೆ ಸಂದರ್ಶನ ಕೊಟ್ಟ ಅಭಿಷೇಕ್ ಅಂಬರೀಶ್ ಅವರು ಆ ಸಮಯದಲ್ಲಿ ತಮ್ಮ ಸಿನಿಮಾ ಕುರಿತು ಹಾಗೂ ಇಂಡಸ್ಟ್ರಿಯಲ್ಲಿ ಈಗ ನಡೆಯುತ್ತಿರುವ ಗಾಸಿಪ್ ಗಳ ಕುರಿತು ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾತನಾಡಿದರು.

ಆಗ ಅವರಿಗೆ ಈ ವಿಚಾರವಾಗಿ ಕೂಡ ಪ್ರಶ್ನೆ ಎದುರಾಯಿತು. ಈ ರೀತಿ ಒಂದು ಗಾಸಿಪ್ ಹರಿದಾಡುತ್ತಿದೆ ಇದು ನಿಜವೇ ಎಂದು ಕೇಳಿದಾಗ ಅಭಿಷೇಕ್ ಅಂಬರೀಶ್ ಅವರು ಒಂದು ಕ್ಷಣ ನಕ್ಕುಸುಮ್ಮನಾದರು. ಯಾಕೆಂದರೆ ಇಲ್ಲಿ ನೀವು ಅಂದುಕೊಂಡಷ್ಟು ಯಾವುದು ಸುಲಭ ಅಲ್ಲ ಎಲ್ಲರೂ ಸಹ ಅವರವರ ಕೆಲಸಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ ಹಾಗಾಗಿ ಈ ರೀತಿ ಪ್ಲಾನ್ ಮಾಡಲು ಅಥವಾ ಅದು ವರ್ಕೌಟ್ ಆಗುತ್ತದೆ ಎಂದು ನಂಬಲು ಆಗುವುದಿಲ್ಲ.

ಹಾಗಾಗಿ ಖಂಡಿತವಾಗಿ ಈ ರೀತಿ ಏನು ನಡೆದಿಲ್ಲ ಮೂರು ಜನ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಹೆಸರಾಂತ ನಟರು. ದರ್ಶನ್ ಹಾಗೂ ಸುದೀಪ್ ಅವರು ಸುಮಲತಾ ಅವರ 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಕ್ಕೆ ಬಾಗಿಯಾಗಿ ಅವರಿಗೆ ಶುಭ ಹಾರೈಸಲು ಬಂದಿದ್ದರು ಅದಷ್ಟೇ ನಿಜ.

ನೀವು ಸ್ಪಷ್ಟವಾಗಿ ಗಮನಿಸಿದರೆ ಅಂದು ಯಶ್ ಅವರು ಬರಲಾಗಲಿಲ್ಲ ಅದಕ್ಕೆ ಅವರದ್ದೇ ಆದಕಾರಣ ಇತ್ತು ಹಾಗಾಗಿ ಇದೆಲ್ಲ ಗಾಳಿಸುದ್ದಿ ಎಂದಷ್ಟೇ ಹೇಳಬಹುದು. ಆದರೆ ಇದು ನಿಜವಾಗಲಿ ಎಂದು ಇಡೀ ಕರುನಾಡೆ ಕಾಯುತ್ತಿದೆ. ಅವರ ಅಭಿಮಾನಿಗಳ ಬಹಳ ದಿನಗಳ ಇಚ್ಛೆ ಕೂಡ ಇದೇ ಆಗಿದೆ, ಇದು ಶೀಘ್ರವೇ ನೆರವೇರಲಿ ಎಂದು ನಾನು ಕೂಡ ಬಯಸುತ್ತೇನೆ ಒಂದಲ್ಲ ಒಂದು ಇದು ಆಗುತ್ತದೆ ಎನ್ನುವ ನಂಬಿಕೆ ಇದೆ, ಆದರೆ ಇಂಡಸ್ಟ್ರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.

cinema news

Post navigation

Previous Post: ಅಪ್ಪು ಮನೆಗೆ ಹೋಗುವ ಕನಸು ಹೊಂದಿದ್ದ ಪುಟ್ಟ ಅಭಿಮಾನಿ, ಕ್ಯಾನ್ಸರ್ ಪೀಡಿತ ಬಾಲಕನ ಆಸೆ ನೆರವೇರಿಸಿದ ಅಶ್ವಿನಿ ಪುನೀತ್…
Next Post: ಐದಾರು ವರ್ಷದಿಂದ ಕನ್ನಡ ಚಿತ್ರರಂಗ ಜೋರಾಗಿ ಸದ್ದು ಮಾಡ್ತಿದೆ, ಆದ್ರೆ ತಮಿಳು ಚಿತ್ರರಂಗ ಸದಾ ಮೆರೆಯುತ್ತಿದೆ.! ವಿವಾದಾತ್ಮಕ ಹೇಳಿಕೆ ನೀಡಿದ್ರಾ ನಟ ಶಿವಣ್ಣ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme