Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ತಾರಾ ಅವರ ಮುಂದೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದು ನಿಜಾನಾ? ಡ್ರೋನ್ ಪ್ರತಾಪ್ ಕಣ್ಣೀರು ಹಾಕುತ್ತಿರುವಂತೆ ಬಿಗ್ ಬಾಸ್ ತೋರಿಸಿದ್ದು ಡ್ರಾಮಾನಾ.? ಈ ಬಗ್ಗೆ ನಟಿ ತಾರಾ ಕೊಟ್ಟರು ಸ್ಪಷ್ಟಣೆ.!

Posted on October 26, 2023 By Admin No Comments on ತಾರಾ ಅವರ ಮುಂದೆ ಡ್ರೋನ್ ಪ್ರತಾಪ್ ಕಣ್ಣೀರು ಹಾಕಿದ್ದು ನಿಜಾನಾ? ಡ್ರೋನ್ ಪ್ರತಾಪ್ ಕಣ್ಣೀರು ಹಾಕುತ್ತಿರುವಂತೆ ಬಿಗ್ ಬಾಸ್ ತೋರಿಸಿದ್ದು ಡ್ರಾಮಾನಾ.? ಈ ಬಗ್ಗೆ ನಟಿ ತಾರಾ ಕೊಟ್ಟರು ಸ್ಪಷ್ಟಣೆ.!

 

ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವ ಮುನ್ನ ಡ್ರೋನ್ ಪ್ರತಾಪ್ ಮೇಲೆ ಕರ್ನಾಟಕದ ಜನತೆಗೆ ಬಹಳ ಕೋಪವಿತ್ತು ಆದರೆ ದಿನೇ ದಿನೇ ಬಿಗ್ ಬಾಸ್ ನಲ್ಲಿ ಅವರು ನಡೆದುಕೊಳ್ಳುತ್ತಿರುವ ನಡೆ-ನುಡಿ ರೀತಿ ನೀತಿ ತಾಳ್ಮೆ ಸ್ಪಂದನೆ ಎಲ್ಲವೂ ಕೂಡ ಕನ್ನಡ ಜನತೆಗೆ ಬಹಳ ಇಷ್ಟವಾಗುತ್ತಿದ್ದು ನಿಧಾನವಾಗಿ ಪ್ರತಾಪ್ ಕಡೆ ಜನ ವಾಲುತ್ತಿದ್ದಾರೆ.

ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ ಈ ವ್ಯಕ್ತಿ ಯಾರ ಮನೆ ಮನೆಯನ್ನು ಹೊಡೆದಿಲ್ಲ, ಬಡವರ ದುಡ್ಡನ್ನು ತಿಂದಿಲ್ಲ. ಇನ್ ಫ್ಯಾಕ್ಟ್ ಎಷ್ಟೋ ರೈತರಿಗೆ ಅನುಕೂಲವಾಗಿದೆ. ಒಂದು ಚಾನ್ಸ್ ಕೊಡೋಣ ಎಂದು ಸೋಶಿಯಲ್ ಮೀಡಿಯಾ ಪೂರ್ತಿ ವೋಟ್ ಫಾರ್ ಪ್ರತಾಪ್ ಎನ್ನುವ ಅಭಿಯಾನ ನಡೆಸುತ್ತಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮ ನೋಡುತ್ತಿದ್ದರೆ ಅಲ್ಲಿ ಪ್ರತಾಪ್ ಕಾರ್ನರ್ ಆಗಿದ್ದಾರೆ ಎನಿಸದೇ ಇರದು. ಮೊದಲ ವಾರದಲ್ಲೂ ಕೂಡ ತುಕಾಲಿ ಸಂತೋಷ್, ವರ್ತೂರು ಸಂತೋಷ್, ಸ್ನೇಹಿತ್ ಮತ್ತು ವಿನಯ್ ಅವರು ಪ್ರತಾಪ್ ಅವರನ್ನು ದ್ರೋನ್ ವಿಚಾರವಾಗಿ ಬಹಳ ಗೋಳು ಹೊಯ್ದುಕೊಂಡರು.

ಅಂತಹ ಸಮಯದಲ್ಲೂ ಕೂಡ ಪ್ರತಾಪ್ ಗಟ್ಟಿತನ ಹಾಗೂ ಅವರ ತಾಳ್ಮೆಗೆ ಕರುನಾಡಿನ ಜನ ಕರುಣೆ ತೋರಿ ಕನಿಕರಿಸಿದ್ದಾರೆ. ಎರಡನೇ ವಾರದಲ್ಲೂ ಪರಿಸ್ಥಿತಿ ಬದಲಾಗಿಲ್ಲ ವಾರಾಂತ್ಯದಲ್ಲಿ ವಿನಯ್ ಹಾಗೂ ಪ್ರತಾಪ್ ಇಬ್ಬರಲ್ಲಿ ಒಬ್ಬರನ್ನು ಓಟ್ ಮಾಡಿ ಉಳಿಸಿಕೊಳ್ಳುವಂತಹ ಅವಕಾಶ ಸಿಕ್ಕಾಗ ಇಡೀ ಮನೆಮಂದಿ ವಿನಯ್ ಅವರನ್ನೇ ವೋಟ್ ಮಾಡಿದ್ದಾರೆ ಒಂದು ವೋಟು ಕೂಡ ಪ್ರತಾಪ್ ಕಡೆ ಬೀಳುತ್ತಿದ್ದರಿಂದ ಮತ್ತೆ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಟಾರ್ಗೆಟ್ ಆಗಿದ್ದಾರೆ ಎನಿಸುತ್ತದೆ.

ಇಷ್ಟೆಲ್ಲಾ ನಡೆಯತ್ತಿದ್ದ ಸಮಯಕ್ಕೆ ನಟಿ ತಾರಾ ಅವರು ಕೂಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಟಗರು ಪಲ್ಯ ಸಿನಿಮಾ ಇದೇ ವಾರ ತೆರೆ ಕಾಣುತ್ತಿರುವ ಪ್ರಯುಕ್ತ ಸಿನಿಮಾ ಪ್ರಮೋಷನ್ ಗಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ನಟಿತಾರಾ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಪಾಲ್ಗೊಂಡ ಸಂದರ್ಶನಗಳಲ್ಲಿ ಬಿಗ್ ಬಾಸ್ ಅನುಭವದ ಬಗ್ಗೆ ಪ್ರಶ್ನೆಗಳು ಎದುರಾಗಿದೆ.

ಖಾಸಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಇಂಟರ್ವ್ಯೂ ನಲ್ಲಿ ನಟಿ ಬಿಗ್ ಬಾಸ್ ಬಗ್ಗೆ ಈ ರೀತಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಾರ್ಥಿಗಳು ನಿಜವಾಗಲೂ ಬಹಳ ಕಷ್ಟ ಪಡುತ್ತಾರೆ. ಯಾಕೆಂದರೆ ಅಲ್ಲಿ ಸಕ್ಕರೆ, ಉಪ್ಪು ಒಂದೊಂದು ಸಮಯದಲ್ಲಿ ಏನು ಇರುವುದಿಲ್ಲ. ಕೊಟ್ಟಿದ್ದರು ಮನೆಯನ್ನು ನಿಭಾಯಿಸುವವರ ಮೇಲೆ ಅದರ ಬಾಳಿಕೆ ನಿರ್ಧಾರವಾಗಿರುತ್ತದೆ.

ನಾನು ಹೋದ ಸಮಯಕ್ಕೆ ಪಾಪ ಅವರಿಗೆ ಈರುಳ್ಳಿ ಬಿಟ್ಟು ತರಕಾರಿ ಏನು ಇರಲಿಲ್ಲ. ಬಿಗ್ ಬಾಸ್ ಗೆ ರಿಕ್ವೆಸ್ಟ್ ಮಾಡಿದಕ್ಕಾಗಿ ಅವರು ಕಳುಹಿಸಿಕೊಟ್ಟರು. ವಿಶೇಷ ಊಟ ಕೂಡ ಬಂತು ಆದರೆ ನಾನು ಸಹ ಇದನ್ನ ಎಕ್ಸ್ಪೆಕ್ಟ್ ಮಾಡಲಿಲ್ಲ. ನಾನು ಗೆಸ್ಟ್ ಆಗಿದ್ದರು ಕಾಫಿ ಕೇಳಿದಾಗ ಅವರು ಕೊಡಲಿಲ್ಲ. ಈ ರೀತಿ ಬಿಗ್ ಬಾಸ್ ಮನೆಗೆ ಹೋದವರಿಗೆಲ್ಲರಿಗೂ ಬಿಗ್ ಬಾಸ್ ನಿಯಮ ಅನ್ವಯವಾಗುತ್ತವೆ.

ಅಲ್ಲಿರುವ ಎಲ್ಲರ ಜೊತೆ ಮಾತನಾಡಿದೆ ಎಲ್ಲರೂ ಇಷ್ಟವಾದರು. ಅದೇ ರೀತಿ ಡ್ರೋನ್ ಪ್ರತಾಪ್ ಅವರ ಹತ್ತಿರ ಕೂಡ ಮಾತನಾಡುವಾಗ ಅವರಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದೆ. ನೀವು ತಪ್ಪು ಮಾಡಿದ್ದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪಾಗಿದ್ದಾಗ ಅದನ್ನು ಒಪ್ಪಿಕೊಳ್ಳಿ ಎಂದೆ.

ಅದಕ್ಕವರು ಆ ರೀತಿ ಏನು ಇಲ್ಲ ನನ್ನ ಮೇಲೆ ಎಲ್ಲೂ ಕೂಡ ಕೇಸ್ ಬಿದ್ದಿಲ್ಲ ಆದರೆ ಹೊರಗಡೆ ಜನರು ನನಗೆ ನೋ’ವು ಕೊಡುತ್ತಾರೆ. ನನ್ನ ತಾಯಿಗೆ ತಂದೆಗೆ ಅವಮಾನ ಮಾಡುತ್ತಾರೆ, ನಾವಾಗಿದ್ದರೆ ಇಷ್ಟೊತ್ತಿಗೆ ವಿಷ ಹಾಕಿ ಸಾ’ಯಿ’ಸು’ತ್ತಿ’ದ್ದೆವು ಎನ್ನುತ್ತಾರೆ. ನನಗಿನ್ನೂ ಮದುವೆ ಆಗಬೇಕಿರುವ ತಂಗಿ ಇದ್ದಾಳೆ, ಅವಳ ಮದುವೆ ಮಾಡಬೇಕೆನ್ನುವ ಆಸೆ ಇದೆ.

ನಾನು ಎಲ್ಲರ ನಂಬರ್ ಕೂಡ ಬ್ಲಾಕ್ ಮಾಡಿದ್ದೇನೆ ಅವರ್ಯಾರು ನನ್ನ ಹತ್ತಿರ ಮಾತನಾಡಲು ಇಷ್ಟಪಡುವುದಿಲ್ಲ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬರುವಾಗ ಕಳುಹಿಸಿಕೊಡುವುದಕ್ಕಾದರೂ ಬನ್ನಿ ಎಂದು ರಿಕ್ವೆಸ್ಟ್ ಮಾಡಿದ್ದೆ ಅದಕ್ಕೂ ಕೂಡ ಅವರು ಸ್ಪಂದಿಸಿಲ್ಲ ಎಂದು ಕ’ಣ್ಣೀ’ರಿ’ಟ್ಟ’ರು. ನಾನು ಕೂಡ ಬಿಗ್ ಬಾಸ್ ಗೆ ರಿಕ್ವೆಸ್ಟ್ ಮಾಡಿದ್ದೇನೆ ಸೀಸನ್ ಮುಗಿಯೋದ್ರೊಳಗೆ ಒಮ್ಮೆ ಅವರ ಹೆತ್ತವರಿಗೆ ಇವರನ್ನು ಮೀಟ್ ಮಾಡುವ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ.

ವಿಡಿಯೋ ಮೂಲಕವು ಕೇಳುತ್ತಿದ್ದೇನೆ. ನಿಮ್ಮ ಮಗ ಯಾರು ಮಾಡಬಾರದ ತ’ಪ್ಪು ಮಾಡಿಲ್ಲ. ಪ್ರತಿಯೊಬ್ಬ ಮನುಷ್ಯನು ತ’ಪ್ಪು ಮಾಡುತ್ತಾನೆ. ಎಷ್ಟಾದರೂ ಮಗ ಅಲ್ಲದೆ ಕ್ಷಮಿಸಿ , ಈಗ ಇಡೀ ಕರ್ನಾಟಕವೇ ಒಪ್ಪಿಕೊಂಡಿದ್ದೆ ಎಂದು ಕೇಳಿಕೊಳ್ಳುತ್ತಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನನ್ನೆದುರು ಪ್ರತಾಪ್ ಕ’ಣ್ಣೀ’ರು ಇಟ್ಟಿದ್ದು ನಿಜ ತುಂಬಾ ಭಾವುಕರಾದರು ಎಂದು ನಟಿತಾರ ಹೇಳಿದ್ದಾರೆ.

Viral News

Post navigation

Previous Post: ಹುಟ್ಟಿದಾಗ 500 ಗ್ರಾಂ ಇದ್ದ ಹೆಣ್ಣು ಮಗುವಿಗೆ ಕಾಂಗರೂ ಆರೈಕೆ, 50 ದಿನ ನಿರಂತರ ಚಿಕಿತ್ಸೆ.!
Next Post: ಅಂಬಾರಿ ಹೊತ್ತಿದ್ದ ಆನೆ ಇದ್ದ ವಾಹನ ಅಪಘಾತ ಡ್ರೈವರ್ ಸಾ-ವು.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme