Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಆಂಜನೇಯ ಸ್ವಾಮಿಗೆ ಈ ಒಂದು ವಸ್ತು ನೀಡಿ ಸಾಕು, ಕ.ಷ್ಟಗಳೆಲ್ಲ ಕಳೆಯುತ್ತದೆ.

Posted on August 22, 2023 By Admin No Comments on ಆಂಜನೇಯ ಸ್ವಾಮಿಗೆ ಈ ಒಂದು ವಸ್ತು ನೀಡಿ ಸಾಕು, ಕ.ಷ್ಟಗಳೆಲ್ಲ ಕಳೆಯುತ್ತದೆ.

ನಮ್ಮ ಜೀವನದಲ್ಲಿ ಕ.ಷ್ಟಗಳಿದ್ದು, ಕ.ಷ್ಟಗಳಿಂದ ಮು.ಕ್ತಿ ಹೊಂದಲು ಆಂಜನೇಯ ಸ್ವಾಮಿಗೆ ಶನಿವಾರದಂದು ಈ ಒಂದು ವಸ್ತುವನ್ನು ನೀಡಿ ಬನ್ನಿ ನಿಮ್ಮ ಜೀವನದಲ್ಲಿ ಅತಿ ದೊಡ್ಡ ಬದಲಾವಣೆಗಳನ್ನು ನೀವು ನೋಡಬಹುದು. ಈ ಒಂದು ಕೆಲಸವನ್ನು ಯಾರು ಬೇಕಾದರೂ ಯಾವ ವಯಸ್ಸಿನವರು ಬೇಕಾದರೂ ಮಾಡಬಹುದು ಶ್ರೀ ಆಂಜನೇಯ ಸ್ವಾಮಿಗೆ ಪತ್ರ ಪೂಜೆಯೆಂದು ಈ ಕೆಲಸವನ್ನು ಕರೆಯುತ್ತಾರೆ.

ಪತ್ರ ಪೂಜೆ ಮಾಡುವುದರಿಂದ ಅನೇಕ ಎಲ್ಲಾ ರೀತಿಯ ಸಮಸ್ಯೆಗಳಿಂದ ದೂರವಾಗಬಹುದು ಯಾರಿಗೆ ಅತಿ ಹೆಚ್ಚು ಜೀವನದಲ್ಲಿ ಭ,ಯವಿರುತ್ತದೆ ಅಂತಹವರು ನಿರ್ಭಯವಾಗಿ ಆಂಜನೇಯ ಸ್ವಾಮಿಗೆ 21 ವೀಳ್ಯದೆಲೆಯನ್ನು ನೀಡಬೇಕು ಈ ರೀತಿ ಮಾಡುವುದರಿಂದ ಮನೋ ಧೈರ್ಯ ಉಂಟಾಗುತ್ತದೆ ಆಂಜನೇಯ ಸ್ವಾಮಿಗೆ ಚಿಗುರು ವೀಳ್ಯದೆಲೆ ಹಾರವನ್ನು ಹಾಕಿದರೆ ಬಹಳ ದಿನಗಳಿಂದ ಕಾಯಿಲೆಯಿಂದ ನ,ರ,ಳುವವರು ಬೇಗ ಗುಣಮುಖರಾಗುತ್ತಾರೆ.

ಆದ್ದರಿಂದ ಯಾರಿಗಾದರೂ ಮನೆಯಲ್ಲಿ ಕಾಯಿಲೆಗಳು ಇದ್ದರೆ ಅವರು ಆಂಜನೇಯ ಸ್ವಾಮಿಗೆ ಚಿಗುರು ವೀಳ್ಯದೆಲೆಯಿಂದ ಮಾಡಿದ ಹಾರವನ್ನು ಹಾಕಬೇಕು ಮನೆಯಲ್ಲಿ ಮಾಂ,ತ್ರಿ,ಕ ಕಾ,ಟ ಇದ್ದರೆ ಎಲ್ಲ ಬಾ,ದೆಗಳು ಸಹ ನಿವಾರಣೆ ಯಾಗುತ್ತದೆ ಸಂಸಾರದಲ್ಲಿ ನೆಮ್ಮದಿ ಇಲ್ಲದವರು ಸ್ವಾಮಿಗೆ ವೀಳ್ಯದೆಲೆ ಹಾರವನ್ನು ಹಾಕಿದರೆ ಸಂಸಾರದಲ್ಲೂ ಕೂಡ ಅತಿ ವೇಗವಾಗಿ ನೆಮ್ಮದಿ ಸಿಗುತ್ತದೆ.

ಸಣ್ಣ ಮಕ್ಕಳು ಎಷ್ಟೇ ಆಹಾರ ತಿಂದರೂ ನಿಶ್ಯಕ್ತರಾಗಿರುತ್ತಾರೆ ಇಂತಹ ಸಮಯದಲ್ಲಿ ಸ್ವಾಮಿಗೆ ಹಾರ ಹಾಕಿ ಪ್ರಾರ್ಥನೆ ಮಾಡುವುದರಿಂದ ಮಕ್ಕಳ ಆರೋಗ್ಯ ಚೆನ್ನಾಗಿರುತ್ತದೆ. ವ್ಯಾಪಾರ ಮಾಡುವಾಗ ತುಂಬಾ ನ,ಷ್ಟವನ್ನು ಅನುಭವಿಸುತ್ತಿದ್ದರೆ ವೀಳ್ಯದೆಲೆ, ಹಣ್ಣುಗಳು ಹಾಗೂ ದಕ್ಷಣೆಯ ಸಮೇತ ತಾಂಬೂಲವನ್ನು ದಾನ ಮಾಡುವುದರಿಂದ ವ್ಯಾಪಾರ ತುಂಬಾ ಚೆನ್ನಾಗಿ ಆಗುತ್ತದೆ.

ಯಾವುದೇ ಒಬ್ಬ ವ್ಯಕ್ತಿಯನ್ನು ತಾ,ತ್ಸಾರದಿಂದ ನೋಡುತ್ತಿದ್ದರೆ ಅಂತಹವರು ಸ್ವಾಮಿಗೆ ವೀಳ್ಯದೆಲೆ ಹಾರವನ್ನು ಹಾಕಿಸಿ ಪ್ರಾರ್ಥನೆ ಮಾಡಿದರೆ ಬಹಳ ಗೌರವಾನ್ವಿತ ವ್ಯಕ್ತಿಗಳಾಗುತ್ತಾರೆ ಅವರು. ಶನೇಶ್ವರ ದೃಷ್ಟಿ ಇರುವವರು ಆಂಜನೇಯ ಸ್ವಾಮಿಗೆ ವೀಳ್ಯದೆಲೆ ಹಾರವನ್ನು ಹಾಕಿಸಿ ತುಳಸಿ ಅರ್ಚನೆಯನ್ನು ಮಾಡಿಸಿದರೆ ಶನಿ ದೋ,ಷ ನಿವಾರಣೆಯಾಗುತ್ತದೆ ಶನಿ ಕಾಟ ಇದ್ದರೆ ಅವರು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ತುಳಸಿ ಅರ್ಚನೆಯನ್ನು ತಪ್ಪದೇ ಮಾಡಿಸಿ.

ಸುಂದರಕಾಂಡ ಪಾರಾಯಣ ಮಾಡಿ ಆಂಜನೇಯ ಸ್ವಾಮಿಗೆ ಹಾರವನ್ನು ಹಾಕಿದರೆ ಸಕಲ ಕಾರ್ಯಗಳು ಸಿದ್ಧಿಯಾಗುತ್ತದೆ ಎಲ್ಲಾ ಕೆಲಸದಲ್ಲಿಯೂ ಜಯ ಸಿಗುತ್ತದೆ ಆದ್ದರಿಂದ ಸುಂದರಕಾಂಡ ಪಾರಾಯಣ ಮಾಡಿಸುವುದು ತುಂಬಾ ಒಳ್ಳೆಯದು. ಹನುಮಾನ್ ಚಾಲೀಸ್ ಓದಿ ವೀಳ್ಯದೆಲೆ ಹಾರವನ್ನು ಹಾಕಿಸಿ ಪೂಜೆ ಮಾಡಿಸಿದರೆ ಪರಮಾತ್ಮನ ಅನುಗ್ರಹ ಎಂದೆಂದೂ ನಿಮ್ಮ ಮೇಲೆ ಇರುತ್ತದೆ ವಾದ ವಿ,ವಾದಗಳಲ್ಲಿ ಸ್ವಾಮಿಯನ್ನು ಪ್ರಾರ್ಥಿಸಿ, ಪೂಜಿಸಿ ಪ್ರಸಾದವನ್ನು ತಿಂದರೆ ಜಯವು ಸತ್ಯದ ಕಡೆ ಆಗುತ್ತದೆ.

ಈ ರೀತಿ ವೀಳ್ಯದೆಲೆ ಹಾರವನ್ನು ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡುತ್ತಾ ಬಂದರೆ ಅತಿ ಹೆಚ್ಚು ಶುಭ ಫಲಗಳನ್ನು ಪಡೆದುಕೊಳ್ಳಬಹುದು ಕೆಲವರಿಗೆ ಕೆಲವು ಸಂದೇಶಗಳು ಇರುತ್ತದೆ ಎಷ್ಟು ವಿಳ್ಯದೆಲೆಯನ್ನು ಹಾಕಬೇಕು ಎಂದು ನೀವು 22 ಅಥವಾ 23 ಜೋಡಿ ವೀಳ್ಯದೆಲೆ ಹಾರವನ್ನು ಹಾಕಿಸಿ ವೀಳ್ಯದೆಲೆ ಪ್ರಸಾದವನ್ನು ತಿನ್ನುತ್ತಾ ಬಂದರೆ ಸರ್ವ ರೋಗಗಳು ನಿವಾರಣೆಯಾಗುತ್ತದೆ.

ಹಸಿರಾಗಿರುವ ಚಿಗುರು ವೀಳ್ಯದೆಲೆ ಹಾಕಿಸಿದರೆ ಬಹಳ ಒಳ್ಳೆಯದು ಶ್ರೀರಾಮ ದೇವರ ಪ್ರಸಾದ ತುಳಸಿಯನ್ನು ಆಂಜನೇಯನ ತಲೆಯ ಮೇಲೆ ಇಟ್ಟು ಅರ್ಚನೆ ಮಾಡಿಸಿದರೆ ಇಷ್ಟಾರ್ಥ ಸಿದ್ಧಿ ಆಗುತ್ತದೆ ಕಾರ್ಯಗಳು ಬೇಗ ನೆರವೇರುತ್ತದೆ ಪ್ರತಿ ಶನಿವಾರ ಅಥವಾ ಸಾಧ್ಯವಾದಷ್ಟು ಶನಿವಾರಗಳು ಆಂಜನೇಯನಿಗೆ ವೀಳ್ಯದೆಲೆಯ ಹಾರವನ್ನು ಹಾಕಿಸಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ನಿವಾರಣೆಯಾಗುತ್ತದೆ. ನೀವು ಸಹ ಆಂಜನೇಯನ ಭಕ್ತರಾಗಿದ್ದರೆ ಜೈ ಆಂಜನೇಯ ಎಂದು ಕಮೆಂಟ್ ಮೂಲಕ ತಿಳಿಸಿ.

News Tags:Anjaneya swamy

Post navigation

Previous Post: ಕೇವಲ 10 ಲಕ್ಷ ಬ್ಯಾಂಕಿನಲ್ಲಿ ಇಟ್ಟರೆ ಸಾಕು 21 ಲಕ್ಷದ ದೊಡ್ಡ ಹಣ ನಿಮ್ಮ ಖಾತೆಗೆ ಬಂದು ಬೀಳುತ್ತದೆ.
Next Post: ವರಮಹಾಲಕ್ಷ್ಮಿ ಹಬ್ಬದ ಸಂಪೂರ್ಣ ಪೂಜಾ ವಿಧಾನ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme