Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: Viral News

ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟಿ ಸ್ವರ ಭಾಸ್ಕರ್.

Posted on January 26, 2023 By Admin No Comments on ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟಿ ಸ್ವರ ಭಾಸ್ಕರ್.
ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟಿ ಸ್ವರ ಭಾಸ್ಕರ್.

  ಸನಾತನ ಧರ್ಮ (Sanathana Darma) ಎಂದು ಕರೆಸಿಕೊಂಡಿರುವ ನಮ್ಮ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿಯ ಪ್ರತೀಕ. ವಿದೇಶಿಗರೇ ನಮ್ಮ ಸಂಪ್ರದಾಯ ಆಚಾರ ವಿಚಾರಗಳಿಗೆ ಮನಸೋತು ಇಲ್ಲಿನ ವೈಚಾರಿಕತೆಯನ್ನು ಕಲಿತು ಶಿಸ್ತುಬದ್ದ ಜೀವನ ನಡೆಸಲು ಆಸೆ ಪಡುತ್ತಿದ್ದಾರೆ. ಆದರೆ ನಮ್ಮ ಭಾರತದಲ್ಲಿ ಹುಟ್ಟಿದ ಕೆಲವರು ನಮ್ಮ ಸಂಸ್ಕೃತಿಯನ್ನು ಅಡ್ಡಗೋಡೆ ಎನ್ನುವ ರೀತಿ, ಚೌಕಟ್ಟನ್ನು ಜೈಲು ಎನ್ನುವ ರೀತಿ ಭಾವಿಸಿಕೊಂಡು ಸಂಪ್ರಧಾಯವನ್ನು ಗಾಳಿಗೆ ತೂರಿ ಮಿತಿಮೀರಿ ನಡೆದುಕೊಳ್ಳುತ್ತಿದ್ದಾರೆ. ಸಾಲದಕ್ಕೆ ಸೆಲೆಬ್ರಿಟಿಗಳು ಎಂದು ಕರೆಸಿಕೊಂಡವರೇ ಬಾಯಿಗೆ ಬಂದ ಹಾಗೆ ಹಿಂದೂ…

Read More “ಹಿಂದುಗಳಿಗಿಂತ ಮುಸ್ಲಿಮರು ಹೆಚ್ಚು ಸುಖ ಕೊಡ್ತಾರೆ. ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದಕ್ಕೆ ನಾಚಿಕೆ ಪಡ್ತೇನೆ ಎಂಬ ಸಂಚಲನಾತ್ಮಕ ಹೇಳಿಕೆ ನೀಡಿದ ನಟಿ ಸ್ವರ ಭಾಸ್ಕರ್.” »

Viral News

ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.

Posted on January 25, 2023 By Admin No Comments on ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.
ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.

ಜನವರಿ 21 ಶುಕ್ರವಾರ ಬಳ್ಳಾರಿ ಉತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ಪುನೀತ್ ರಾಜಕುಮಾರ್ ಅವರ 23 ಅಡಿ ಎತ್ತರದ ಪ್ರತಿಮೆಯನ್ನು ಲೋಕಾವರಣ ಮಾಡಬೇಕು ಎನ್ನುವುದು ಅಲ್ಲಿದ್ದ ಅಪ್ಪು ಅಭಿಮಾನಿಗಳ ಆಸೆ ಆಗಿತ್ತು. ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ಕ್ರೀಡಾಪಾರ್ಟ್ ಮತ್ತು ಕೆರೆ ಒಂದಕ್ಕೂ ಸಹ ಅಪ್ಪು ಅವರನ್ನು ಹೆಸರನ್ನು ಇಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು. ಇದೆಲ್ಲವನ್ನು ಶ್ರೀ ರಾಮುಲು(Shree Ramulu) ಅವರೇ ಹೆಗಲಿಗೆ ಹಾಕಿಕೊಂಡು ಅಚ್ಚುಕಟ್ಟಾಗಿ ಎಲ್ಲಾ ಕಾರ್ಯವನ್ನು ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು…

Read More “ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.” »

Viral News

ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?

Posted on January 25, 2023 By Admin No Comments on ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?
ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?

  ಅರ್ಜುನ್ ಜನ್ಯ ಅವರು ಸದ್ಯಕ್ಕೆ ಕರ್ನಾಟಕದಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕ. ಕನ್ನಡದ ಸ್ಟಾರ್ ಹೀರೋಗಳಾದ ದರ್ಶನ್, ಸುದೀಪ್, ಯಶ್, ಪುನೀತ್, ಶಿವಣ್ಣ, ಗಣೇಶ್ ಹೀಗೆ ಎಲ್ಲಾ ಸ್ಟಾರ್ ಗಳ ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿರುವ ಖ್ಯಾತಿ ಹೊಂದಿರುವ ಇವರು ಕನ್ನಡದ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಜೊತೆಗೆ ಕಿರುತೆರೆಯಲ್ಲೂ ಸಹ ರಿಯಾಲಿಟಿ ಶೋಗಳಿಗೆ ತೀರ್ಪುಗಾರನಾಗಿ ಪಾಲ್ಗೊಳ್ಳುವ ಇವರು ಕನ್ನಡದ ಕಿರುತೆರೆ ಪ್ರೇಕ್ಷಕರ ಮನಸಿಗೆ ಬಹಳ ಹತ್ತಿರವಾಗಿರುವ ಸೆಲೆಬ್ರಿಟಿ ಕೂಡ. ಇವರನ್ನು ನೋಡುತ್ತಿದ್ದರೆ ತಿಳಿಯುತ್ತದೆ ಇವರೆಷ್ಟು…

Read More “ಕಿಚ್ಚ ಸುದೀಪ್ ಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ. ಇದ್ದಕ್ಕಿದ್ದ ಹಾಗೇ ಅರ್ಜುನ್ ಕಿಚ್ಚನಿಗೆ ಗಿಫ್ಟ್ ಕೊಡಲು ಕಾರಣವೇನು ಗೊತ್ತ.?” »

Viral News

ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್

Posted on January 25, 2023 By Admin No Comments on ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್
ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್

  ರಾಮ್ ಕುಮಾರ್ 80 ಹಾಗೂ 90 ರ ದಶಕದ ಚಾಕಲೇಟ್ ಹೀರೋ ಸುಮಾರು ಎರಡು ದಶಕಗಳಲ್ಲಿ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಆ ಸಮಯದ ಸ್ಟಾರ್ ಹೀರೋ ಆಗಿ ಮೆರೆದಿದ್ದವರು. ನೋಡುವುದಕ್ಕೆ ಸುರದ್ರೂಪಿ ಚೆಲುವು, ಚೆಲುವಿಗೆ ತಕ್ಕ ಹಾಗೆ ಟ್ಯಾಲೆಂಟ್ ಒಬ್ಬ ನಟನಾಗುವುದಕ್ಕೆ ಬೇಕಾದ ಎಲ್ಲಾ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದ ಇವರು ಆರಂಭದ ದಿನಗಳಲ್ಲಿ ಸಣ್ಣಪುಟ್ಟ ಪಾತ್ರವನ್ನು ಮಾಡುತ್ತಿದ್ದರು. ಗೆಜ್ಜೆನಾದ(Gejjenada) ಸಿನಿಮಾದ ಮೂಲಕ ಸ್ವತಂತ್ರ ಹೀರೋ ಆಗಿ ಕಾಣಿಸಿಕೊಂಡ ಇವರು ಹಲವು ವರ್ಷಗಳವರೆಗೆ ಹಿಂತಿರುಗಿ ನೋಡಿದ್ದೇ ಇಲ್ಲ….

Read More “ಸ್ಟಾರ್ ನಟ ಆಗಿದ್ರು ರಾಮ್ ಕುಮಾರ್ ಗೆ ಅಣ್ಣಾವ್ರ ಅಳಿಯನಾದ ಬಳಿಕ ಯಾರು ಅವಕಾಶ ಕೊಡಲಿಲ್ಲ ಯಾಕೆ ಗೊತ್ತಾ.? ಮಾಧ್ಯಮದ ಮುಂದೆ ನೋವು ಹಂಚಿಕೊಂಡ ರಾಮ್ ಕುಮಾರ್” »

Viral News

ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.

Posted on January 24, 2023 By Admin No Comments on ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.
ದರ್ಶನ್ ಫಾರ್ಮ್ ಹೌಸ್  ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ಆದರೆ ಅದ್ಯಾಕೋ ಏನೋ ಸದಾ ವಿವಾದಗಳಿಗೂ ಕೂಡ ಇವರೇ ಇಷ್ಟ ಅನಿಸುತ್ತದೆ. ಹಾಗಾಗಿ ಒಂದಲ್ಲ ಒಂದು ವಿವಾದ ಇವರಿಗೆ ತಗಲು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗಾಗಲೇ ಹೆಂಡತಿಗೆ ಹೊಡೆದಿದ್ದ ವಿಷಯ, ಮೈಸೂರಿನಲ್ಲಿ ರೆಸ್ಟೋರೆಂಟ್ ಅಲ್ಲಿ ಆದ ಗಲಾಟೆ, ನಿರ್ಮಾಪಕ ಉಮಾಪತಿ ಜೊತೆ ಮಾಡಿಕೊಂಡ ಜಗಳ ಹಾಗೂ ಇತ್ತೀಚೆಗೆ ಹೊಸಪೇಟೆಯಲ್ಲಿ ಆದ ಚಪ್ಪಲಿ ಎಸೆತ ಸೇರಿದಂತೆ ಸದಾ ಕಾಲ ಒಂದಲ್ಲ ಒಂದು ಸುದ್ದಿಗಳು ದರ್ಶನ್ ಅವರ…

Read More “ದರ್ಶನ್ ಫಾರ್ಮ್ ಹೌಸ್ ಮೇಲೆ ಅಧಿಕಾರಿಗಳ ದಾಳಿ, ಡಿ ಬಾಸ್ ಮೇಲೆ ದಾಖಲಾಯ್ತು ಮತ್ತೊಂದು ಕೇಸ್.” »

Viral News

ನಾನಿನ್ನು ಮದುವೆ ಆಗದೆ ಇರೋಕೆ ಇದೇ ಬಲವಾದ ಕಾರಣ ಎಂದು ಖಾಸಗಿ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡ ಅನುಶ್ರೀ

Posted on January 24, 2023 By Admin No Comments on ನಾನಿನ್ನು ಮದುವೆ ಆಗದೆ ಇರೋಕೆ ಇದೇ ಬಲವಾದ ಕಾರಣ ಎಂದು ಖಾಸಗಿ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡ ಅನುಶ್ರೀ
ನಾನಿನ್ನು ಮದುವೆ ಆಗದೆ ಇರೋಕೆ ಇದೇ ಬಲವಾದ ಕಾರಣ ಎಂದು ಖಾಸಗಿ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡ ಅನುಶ್ರೀ

ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿ ಎಂದು ಹೆಸರು ಪಡೆದಿರುವ ಅನುಶ್ರೀ ಅವರು ಕನ್ನಡಿಗರಿಗೆಲ್ಲಾ ಚಿರಪಚಿತರು. ಸದ್ಯಕ್ಕೆ ಕನ್ನಡ ಕಿರುತೆರೆ ಪ್ರೇಕ್ಷಕರು ಅವರನ್ನು ಮನೆ ಮಗಳಂತೆ ಸ್ವೀಕರಿಸಿದ್ದಾರೆ, ಪ್ರೀತಿ ತೋರುತ್ತಿದ್ದಾರೆ. ಇಷ್ಟರ ಮಟ್ಟಿಗೆ ಎಲ್ಲರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿರುವ ಅನುಶ್ರೀ ಅವರು ಮದುವೆ ವಿಷಯವಾಗಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಅವರು ಕಿರುತೆರೆಯಲ್ಲಿ ನಡೆಸಿಕೊಡುವ ಕಾರ್ಯಕ್ರಮಗಳ ಮಾತುಗಳಲ್ಲೂ ಮತ್ತು ಅವರು ಹೊರಗಡೆ ಯಾವುದೇ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಹೋದಾಗಲೂ ಮತ್ತು ಯಾವುದೇ ಸಂದರ್ಶನಕ್ಕೆ ಭಾಗಿಯಾದಾಗಲು ಅವರಿಗೆ ಎದುರಾಗುವ ಒಂದೇ ಪ್ರಶ್ನೆ…

Read More “ನಾನಿನ್ನು ಮದುವೆ ಆಗದೆ ಇರೋಕೆ ಇದೇ ಬಲವಾದ ಕಾರಣ ಎಂದು ಖಾಸಗಿ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಂಡ ಅನುಶ್ರೀ” »

Viral News

ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

Posted on January 23, 2023 By Admin No Comments on ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.
ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.

    ದರ್ಶನ್ ಅವರ ಮೇಲಾದ ಚಪ್ಪಲಿ ಏಟಿನ ಘಟನೆಯ ಹಿಂದಿನ ಸತ್ಯ ಬಿಚ್ಚಿಟ್ಟ ಅಪ್ಪು ಅಭಿಮಾನಿ ಕರ್ನಾಟಕದಲ್ಲಿ ನಡೆದ ಅತ್ಯಂತ ಅಮಾನವೀಯ ಘಟನೆ ಇದು. ನಮ್ಮ ಚಂದನವನದ ಸ್ಟಾರ್ ಹೀರೋ ಒಬ್ಬರ ಮೇಲೆ ಚಪ್ಪಲಿ ಎಸೆತ ಆಗಿರುವುದು ಇಡೀ ಇಂಡಸ್ಟ್ರಿಗೆ ಕಪ್ಪು ಚುಕ್ಕೆ. ಈ ಬಗ್ಗೆ ಎಲ್ಲಾ ಕಲಾವಿದರಿಗಳಿಗೂ ಸಹ ಖಂಡಿತವಾಗಿಯೂ ಬೇಸರ ಇದೆ. ಅಂದು ಕ್ರಾಂತಿ ಸಿನಿಮಾದ ಪ್ರಚಾರದ ಅಂಗವಾಗಿ ವಿಶೇಷ ರೀತಿಯಲ್ಲಿ ಹಾಡನ್ನು ರಿಲೀಸ್ ಮಾಡಲು ಹೋಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ…

Read More “ಕ್ರಾಂತಿ ಸಿನಿಮಾದ ಪ್ರಚಾರಕ್ಕಾಗಿ ದರ್ಶನ್ ಬೇಕಾಂತಾನೇ ಚಪ್ಪಲಿಯಲ್ಲಿ ಹೊಡಸ್ಕೊಂಡ ಅಪ್ಪು ಅಭಿಮಾನಿ ಬಿಚ್ಚಿಟ್ಟ ಕಟು ಸತ್ಯ.” »

Viral News

ಅರಮನೆಯಂತ ಮನೆ ಇದ್ದರೂ ಶಿವಣ್ಣ ಹಳ್ಳಿಯಲ್ಲಿ ಇರುವ ಸಾಮಾನ್ಯ ಮನೆಗೆ ವಲಸೆ ಹೋಗುತ್ತಿರುವುದು ಯಾಕೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಇದರ ಹಿಂದಿರುವ ಉದ್ದೇಶ ಕೇಳಿದ್ರೆ.

Posted on January 22, 2023 By Admin No Comments on ಅರಮನೆಯಂತ ಮನೆ ಇದ್ದರೂ ಶಿವಣ್ಣ ಹಳ್ಳಿಯಲ್ಲಿ ಇರುವ ಸಾಮಾನ್ಯ ಮನೆಗೆ ವಲಸೆ ಹೋಗುತ್ತಿರುವುದು ಯಾಕೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಇದರ ಹಿಂದಿರುವ ಉದ್ದೇಶ ಕೇಳಿದ್ರೆ.
ಅರಮನೆಯಂತ ಮನೆ ಇದ್ದರೂ ಶಿವಣ್ಣ ಹಳ್ಳಿಯಲ್ಲಿ ಇರುವ ಸಾಮಾನ್ಯ ಮನೆಗೆ ವಲಸೆ ಹೋಗುತ್ತಿರುವುದು ಯಾಕೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಇದರ ಹಿಂದಿರುವ ಉದ್ದೇಶ ಕೇಳಿದ್ರೆ.

  ಶಿವಣ್ಣ ಅವರು ಕನಕೋತ್ಸವ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಕನಕಪುರದಲ್ಲಿ ಇರುತ್ತೇನೆ ಮುಂದಿನ ವೋಟಿಂಗ್ ಇಲ್ಲೇ ಇರಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಅದಾದ ಬೆನ್ನಲ್ಲೇ ಶಿವಣ್ಣ ಅವರು ಬೆಂಗಳೂರಿಂದ ಹೋಗುತ್ತಿರುವುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಪ್ರಸಾರ ಆಗುತ್ತಿವೆ. ಶಿವಣ್ಣ ಈಗಾಗಲೇ ಕನಕಪುರದಲ್ಲಿ ಐದು ಎಕರೆ ಜಮೀನು ಕೂಡ ಖರೀದಿಸಿ ಅಲ್ಲೇ ಮನೆ ಕೂಡ ಕಟ್ಟಿಸುತ್ತಿದ್ದಾರೆ. ಇದರಿಂದ ಶೀಘ್ರದಲ್ಲೇ ಶಿವಣ್ಣ ಬೆಂಗಳೂರು ಬಿಡುವುದು ಖಚಿತ ಆಗಿದೆ ಎನ್ನಬಹುದು. ಶಿವಣ್ಣನಿಗೆ ಬೆಂಗಳೂರಿನ ಮಾನ್ಯತ ಟೆಕ್ ಪಾರ್ಕ್ ಬಳಿ…

Read More “ಅರಮನೆಯಂತ ಮನೆ ಇದ್ದರೂ ಶಿವಣ್ಣ ಹಳ್ಳಿಯಲ್ಲಿ ಇರುವ ಸಾಮಾನ್ಯ ಮನೆಗೆ ವಲಸೆ ಹೋಗುತ್ತಿರುವುದು ಯಾಕೆ ಗೊತ್ತಾ.? ನಿಜಕ್ಕೂ ಕಣ್ಣೀರು ಬರುತ್ತೆ ಇದರ ಹಿಂದಿರುವ ಉದ್ದೇಶ ಕೇಳಿದ್ರೆ.” »

Viral News

ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

Posted on January 16, 2023 By Admin No Comments on ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.
ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನಬಹುದು. ಯಾಕೆಂದರೆ ಬಹುತೇಕ ಇವರು ನಟಿಸಿದ ಎಲ್ಲಾ ಚಿತ್ರಗಳು ಕೂಡ ಸೂಪರ್ ಹಿಟ್ ಆಗಿವೆ, ಇವರ ಸಹಜ ಅಭಿನಯಕ್ಕೆ ಹಲವು ಸಿನಿಮಾಗಳಲ್ಲಿ ಇವರಿಗೆ ಫಿಲಂ ಅವಾರ್ಡ್ ಕೂಡ ಬಂದಿದೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ಇದ್ದರೆ ಆ ಸಿನಿಮಾ ಗೆಲ್ಲುತ್ತದೆ ಎಂದೇ ಕನ್ನಡ ನಿರ್ಮಾಪಕರುಗಳ ಭರವಸೆ. ಹಾಗಾಗಿ ಇವರನ್ನು ಚಂದನವನದ ಲಕ್ಕಿ ಡಾಲ್ ಕೂಡ ಕರೆಯುತ್ತಾರೆ. ರಾಧಿಕಾ ಪಂಡಿತ್ ಅವರು 2004 ರಿಂದ ಬಣ್ಣದ ಲೋಕದಲ್ಲಿ…

Read More “ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಎನ್ನುವ ಸತ್ಯವನ್ನು ಕೊನೆಗೂ ಬಿಚ್ಚಿಟ್ಟ ನಟಿ ರಾಧಿಕಾ ಪಂಡಿತ್.” »

Viral News

ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

Posted on January 15, 2023 By Admin No Comments on ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ
ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ

ಡಾಕ್ಟರ್ ರಾಜಕುಮಾರ್(Dr Rajkumar) ಅವರು ಮೂಲತಃ ಚಾಮರಾಜನಗರ ಜಿಲ್ಲೆಯವರು. ನಾಟಕದಲ್ಲಿ ಬಣ್ಣ ಹಚ್ಚುತ್ತ ಕಾಣುತ್ತಾ ರಂಗಭೂಮಿಯಲ್ಲಿ ಬದುಕು ಕಂಡುಕೊಳ್ಳಲು ಬಂದವರಿಗೆ ಕನ್ನಡ ಸಿನಿಮಾರಂಗ ಕೈಬೀಸಿ ಕರೆದಿತ್ತು. ಆದರೆ ಅಂದು ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ ಶುರು ಮಾಡಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಆಗಿನ್ನು ಅಂಬೇಗಾಲು ಇಡುತ್ತಿತ್ತು. ಇಂದು ಇಷ್ಟು ಸದೃಢವಾಗಿರುವ ಈ ಸ್ಯಾಂಡಲ್ವುಡ್ ಕಟ್ಟಲು ರಾಜಕುಮಾರ್ ಅವರ ಸಮಕಾಲಿನ ಅನೇಕ ಕಲಾವಿದರಗಳು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಳ ಬೆವರು ಸುರಿಸಿದ್ದಾರೆ. ಯಾಕೆಂದರೆ ಆಗ ನಮ್ಮ…

Read More “ಶಿವಣ್ಣನ ಹೊರಗಿಟ್ಟು ಅಪ್ಪು & ರಾಘಣ್ಣ ಹೊಸ ಮನೆ ಕಟ್ಟಲು ಕಾರಣವೇನು ಗೊತ್ತಾ.? ಮಾಧ್ಯಮದ ಮುಂದೆ ಸತ್ಯಾಂಶ ಬಿಚ್ಚಿಟ್ಟ ಶಿವಣ್ಣ” »

Viral News

Posts pagination

Previous 1 … 18 19 20 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme