Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

Category: cinema news

ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!

Posted on October 6, 2023 By Admin No Comments on ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!
ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!

  ದರ್ಶನ್ ಮತ್ತು ಧ್ರುವ ಸರ್ಜಾ (Darshan and Druva Contreversy) ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮೊನ್ನೆ ನಡೆದ ಕರ್ನಾಟಕ ಬಂದ್ ದಿನ (Karnataka band day) ಸ್ಪಷ್ಟವಾಗಿದೆ. ಕಾವೇರಿ ಹೋರಾಟಕ್ಕೆ ಚಿತ್ರರಂಗ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲಿ ದರ್ಶನ್, ಧ್ರುವ ಒಟ್ಟಿಗೆ ಕಾಣಿಸಿಕೊಂಡರೂ ಹಾಯ್ ಹಲೋ ಕೂಡ ಹೇಳಲಿಲ್ಲ. ದರ್ಶನ್ ಅವರು ಕೂಡ ವೇದಿಕೆ ಮೇಲೆ ಕೈ ಕುಲುಕಿ ಎಲ್ಲರನ್ನೂ ಮಾತಾಡಿಸಿದ್ದರು ಆದರೂ ಧ್ರುವ ಅವರ ಕಡೆ ಕೇರ್…

Read More “ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!” »

cinema news

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!

Posted on October 4, 2023 By Admin No Comments on ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!
ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!

  ಕರ್ನಾಟಕದಲ್ಲಿ (Karnataka) ಈ ಬಾರಿ ಭೀಕರ ಬರಗಾಲ (drought) ಎದುರಾಗಿದೆ ಮುಂಗಾರು ಮಳೆ ಕುಸಿತವಾಗಿರುವ ಕಾರಣದಿಂದಾಗಿ 195 ತಾಲೂಕುಗಳು ಬರ ಘೋಷಿತವಾಗಿದೆ.ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಅಭಾವ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ ಇದರ ನಡುವೆ ತಮಿಳುನಾಡಿಗೆ ಕಾವೇರಿ (Cauvery water) ಹರಿಸಲಾಗುತ್ತಿದೆ. ಇದರ ವಿರುದ್ಧ ಕಾವೇರಿ ಕೊಳ್ಳದ ರೈತರು (farmer) ರೊಚ್ಚಿಗೆದ್ದು, ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳೊಂದಿಗೆ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಇಲ್ಲಿನ ಪರಿಸ್ಥಿತಿಯನ್ನು ಪ್ರಾಧಿಕಾರ ಹಾಗೂ…

Read More “ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ನಿಲ್ಲಿಸಲು ನಿಮಿಷ ಸಾಕು ಎಚ್ಚರಿಕೆ ನೀಡಿದ NTK ಮುಖ್ಯಸ್ಥ ಸೀಮಾನ್.!” »

cinema news

ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

Posted on October 2, 2023 By Admin No Comments on ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?
ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?

  ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ (Sandalwood starwar) ಶುರುವಾಗಿದೆಯಾ? ಈ ಬಾರಿ ಗುರು-ಶಿಷ್ಯನ ನಡುವೆ ಮನಸ್ತಾಪ ಮಾಡಿದೆಯಾ? ಈ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದ್ದು ಕರ್ನಾಟಕ ಬಂದ್ ದಿನ ವೇದಿಕೆ ಮೇಲೆ ದರ್ಶನ್ ಹಾಗೂ ಧ್ರುವ (Darshan v/s Druva contraversy) ನಡೆದುಕೊಂಡ ರೀತಿ ದರ್ಶನ್ ಅರ್ಜುನ್ ಸರ್ಜಾ ಕುಟುಂಬ ಮೇಲೆ ಬಹಳ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಅದರಲ್ಲಿಯೂ ಧ್ರುವ ಸರ್ಜಾ ಅವರನ್ನು ಮೊದಲ ಸಿನಿಮಾದಿಂದಲೂ ಸಪೋರ್ಟ್ ಮಾಡಿಕೊಂಡು ಬೆಳೆಸುತ್ತಾ ಬಂದಿದ್ದಾರೆ. ಆದರೆ…

Read More “ಧ್ರುವ ದರ್ಶನ್ ನಡುವಿನ ಕಾಂಟ್ರವರ್ಸಿ ಬಗ್ಗೆ ಸತ್ಯ ಬಿಚ್ಚಿಟ್ಟ ಪ್ರಥಮ್, ಧ್ರುವ ಡಿ.ಬಾಸ್ ಜೊತೆ ಮಾತನಾಡದೇ ಇರಲು ಕಾರಣವೇನು ಗೊತ್ತಾ.?” »

cinema news

ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

Posted on October 1, 2023 By Admin No Comments on ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!
ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!

  ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಅಭಿನಯದ ಕಿರಾತಕ (Kirathaka) ಸಿನಿಮಾ ಯಶ್ ಅವರ ಸಿನಿ ಜರ್ನಿಯಲ್ಲಿ ಬಹಳ ದೊಡ್ಡ ತಿರುವು ನೀಡಿದ ಸಿನಿಮಾ. ಈ ಚಿತ್ರದ ಮೂಲಕ ಯಶ್ ಮಾತ್ರವಲ್ಲದೇ ಚಿಕ್ಕಣ್ಣನಂತಹ ಕಾಮಿಡಿ ಕಲಾವಿದ ಕನ್ನಡಕ್ಕೆ ಸಿಗುವ ರೀತಿ ಆಯ್ತು. ಯಶ್, ನಾಗಾಭರಣ, ಚಿಕ್ಕಣ್ಣ, ತಾರಾ, ಕಾಶಿ ಮುಂತಾದ ತಾರಬಣಗಳನ್ನು ಹೊಂದಿದ್ದ ಪಕ್ಕ ಮಂಡ್ಯ ಸೊಗಡಿನ ಈ ಸಿನಿಮಾ ನಂತರ ಕನ್ನಡದಲ್ಲಿ ಮೂಡಿ ಬಂದ ಅಂಜದಗಂಡು, ರಾಜಹುಲಿ, ಅಯೋಗ್ಯದಂತಹ ಸಿನಿಮಾಗಳಿಗೆ ಸ್ಪೂರ್ತಿ…

Read More “ವೇ-ಶ್ಯಾ-ವಾಟಿಕೆ ಕಾನೂನು ಬದ್ಧಗೊಳಿಸಿ ಎಲ್ಲರಿಗೂ ಸಹಾಯವಾಗುತ್ತದೆ ಎಂದ ಖ್ಯಾತ ನಟಿ, ನಟಿ ಹೇಳಿಕೆಯಿಂದ ಇಂಡಸ್ಟ್ರಿಯಲ್ಲಿ ತಳಮಳ ಶುರು.!” »

cinema news

ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

Posted on September 30, 2023September 30, 2023 By Admin No Comments on ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?
ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?

  ಕನ್ನಡ ಚಿತ್ರರಂಗವೂ ಕೂಡ ನೆನ್ನೆ ನಡೆದ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದೆ. ಕಾವೇರಿ ನಮ್ಮದು ಎಂದು ಕೂಗಿ ಹೇಳುತ್ತಾ ಕನ್ನಡ ಫಿಲಂ ಚೇಂಬರ್ ಬಳಿ ಹೋರಾಟಕ್ಕೆ ಕಲಾವಿದರೆಲ್ಲರೂ ಬಾಗಿಯಾಗಿದ್ದಾರೆ. ನಿನ್ನೆ ಬೆಳಿಗ್ಗೆಯಿಂದಲೇ ಚಿತ್ರರಂಗದ ತಾರೆಗಳಾದ ಶ್ರೀನಾಥ್, ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಸುಂದರ್ ರಾಜ್, ಪ್ರಮೀಳಾ ಜೋಶಾಯ್, ಉಮಾಶ್ರೀ, ರೂಪಿಕ, ಅನಿರುದ್ಧ, ಚಿಕ್ಕಣ್ಣ, ಅನುಪ್ರಭಾಕರ್, ರಘು ಮುಖರ್ಜಿ, ಭಾವನ, ದುನಿಯಾ ವಿಜಿ, ಲೂಸ್ ಮಾದ, ಶಿವಣ್ಣ, ಧ್ರುವ ಮುಂತಾದವರು ಭಾಗಿಯಾಗಿದ್ದರು ಸುಮಾರು ಹನ್ನೊಂದು ಗಂಟೆಗೆ…

Read More “ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?” »

cinema news

ಸಾಲ ತೀರಿಸಲು ಆಗದೆ ರಿಷಭ್ ಶೆಟ್ಟಿಗೆ ಮನೆ ಮಾರಿದ ದ್ವಾರಕೀಶ್, ದ್ವಾರಕೀಶ್ ಮನೆಗಾಗಿ ರಿಷಬ್ ಶೆಟ್ಟಿ ಕೊಟ್ಟ ಹಣವೆಷ್ಟು ಗೊತ್ತಾ.?

Posted on September 28, 2023 By Admin No Comments on ಸಾಲ ತೀರಿಸಲು ಆಗದೆ ರಿಷಭ್ ಶೆಟ್ಟಿಗೆ ಮನೆ ಮಾರಿದ ದ್ವಾರಕೀಶ್, ದ್ವಾರಕೀಶ್ ಮನೆಗಾಗಿ ರಿಷಬ್ ಶೆಟ್ಟಿ ಕೊಟ್ಟ ಹಣವೆಷ್ಟು ಗೊತ್ತಾ.?
ಸಾಲ ತೀರಿಸಲು ಆಗದೆ ರಿಷಭ್ ಶೆಟ್ಟಿಗೆ ಮನೆ ಮಾರಿದ ದ್ವಾರಕೀಶ್, ದ್ವಾರಕೀಶ್ ಮನೆಗಾಗಿ ರಿಷಬ್ ಶೆಟ್ಟಿ ಕೊಟ್ಟ ಹಣವೆಷ್ಟು ಗೊತ್ತಾ.?

  ಕರ್ನಾಟಕದ ಕುಳ್ಳ ಎಂದ ಹೆಸರು ಪಡೆದ ದ್ವಾರಕೀಶ್ (Dwarakish) ಕನ್ನಡ ಸಿನಿಮಾ ರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು ಡಾ. ರಾಜಕುಮಾರ್ (Dr. Raj) ಅವರ ಕಾಲದಿಂದಲೂ ಕೂಡ ಕಪ್ಪು ಬಿಳುಪು ಸಿನಿಮಾದ (White and black Cinema Era) ಸಮಯದಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ದ್ವಾರಕೀಶ್ ಸಿನಿಮಾ ಆಸಕ್ತಿಗೆ ಅವರೇ ಸಾಟಿ. ನಟನಾಗಿ, ಹಾಸ್ಯನಟನಾಗಿ, ನಿರ್ಮಾಪಕನಾಗಿ, ನಿರ್ದೇಶನಕ್ಕಾಗಿ ಕನ್ನಡ ಸಿನಿಮಾರಂಗದಲ್ಲಿ ಹೆಸರು ಮಾಡಿರುವ ದ್ವಾರಕೀಶ್ ಅವರು ತಮ್ಮದೇ ಆದ ದ್ವಾರಕೀಶ್ ಚಿತ್ರ (Dwarakish Chitra…

Read More “ಸಾಲ ತೀರಿಸಲು ಆಗದೆ ರಿಷಭ್ ಶೆಟ್ಟಿಗೆ ಮನೆ ಮಾರಿದ ದ್ವಾರಕೀಶ್, ದ್ವಾರಕೀಶ್ ಮನೆಗಾಗಿ ರಿಷಬ್ ಶೆಟ್ಟಿ ಕೊಟ್ಟ ಹಣವೆಷ್ಟು ಗೊತ್ತಾ.?” »

cinema news

ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.

Posted on August 5, 2023 By Admin No Comments on ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.
ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.

ಫೋಟೋದಲ್ಲಿ ಕಾಣಿಸುವಂತಹ ಕನ್ನಡದ ಟಾಪ್ ಮೂರು ನಟರು ಸಹ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರುಗಳನ್ನು ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದು ಕರ್ನಾಟಕದ ಜನರ ಮನಸ್ಸಿನಲ್ಲಿ ರಾಜಿಸುತ್ತಿದ್ದಾರೆ. ಚಿತ್ರದಲ್ಲಿ ಮೊದಲು ಕಾಣಿಸುವಂತಹ ಕನ್ನಡ ಸಿನಿಮಾ ಹೀರೋ ಸುದೀಪ್, ಕಿಚ್ಚ ಸುದೀಪ್ ಎಂದೆ ಖ್ಯಾತಿ ಪಡೆದಿರುವ ಸುದೀಪ್ ಬಹುಮುಖ ಹಾಗೂ ಬಹುಭಾಷಾ ಪ್ರತಿಭೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುದೀಪ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಪಾತಾರ್ಪಣೆಯನ್ನು ಮಾಡಿದಂತಹ ಇವರು ಸ್ಪರ್ಷ…

Read More “ಈ ಚಿತ್ರದಲ್ಲಿ ಕಾಣಿಸುವಂತಹ ಟಾಪ್ 3 ಕನ್ನಡ ನಟರು ಯಾರೆಂದು ಗುರುತಿಸಿ.” »

cinema news

ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?

Posted on March 17, 2023 By Admin No Comments on ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?
ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?

  ಡಾಕ್ಟರ್ ರಾಜಕುಮಾರ್ ಎಂದರೆ ಅಪರೂಪದ ಕಲಾವಿದರು. ಕನ್ನಡ ಚಿತ್ರರಂಗದ ಹೆಮ್ಮೆಯ ನಟರು. ಒಂದರ ಮೇಲೆ ಒಂದು ದಾಖಲೆಗಳನ್ನು ಬರೆದ ಸರದಾರ. ಭಾರತೀಯ ಚಲನಚಿತ್ರ ರಂಗದ ಶ್ರೇಷ್ಠ ನಟರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಇವರನ್ನು ಮೀರಿಸುವವರು ಯಾರು ಇಲ್ಲ ಎಂದರೆ ತಪ್ಪಾಗಲಾರದು. ಆದರೆ ಇವರ ದಾಖಲೆಯೊಂದನ್ನು ನಟಿ, ಮಾಲಾಶ್ರೀ ಅವರು ಅಳಿಸಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ಮಾಲಾಶ್ರೀ ಅವರು ಅಣ್ಣಾವ್ರ ದಾಖಲೆ ಮುರಿದು ಇತಿಹಾಸದ ಪುಟ ಸೇರಿದ್ದಾರೆ. ಹಾಗಾದ್ರೆ ಅಪ್ಪಾಜಿಯ ಯಾವ ದಾಖಲೆಯನ್ನು ಮಾಲಾಶ್ರೀ…

Read More “ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?” »

cinema news

ಅಪ್ಪು ಅವರ ಕಟೌಟ್ ದೊಡ್ಡದಿರಲೇಬೇಕು…ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ’ ಎಂದು ಹೇಳಿದ ರಿಯಲ್ ಸ್ಟಾರ್ ಉಪ್ಪಿ..!

Posted on March 16, 2023 By Admin No Comments on ಅಪ್ಪು ಅವರ ಕಟೌಟ್ ದೊಡ್ಡದಿರಲೇಬೇಕು…ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ’ ಎಂದು ಹೇಳಿದ ರಿಯಲ್ ಸ್ಟಾರ್ ಉಪ್ಪಿ..!
ಅಪ್ಪು ಅವರ ಕಟೌಟ್ ದೊಡ್ಡದಿರಲೇಬೇಕು…ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ’ ಎಂದು ಹೇಳಿದ ರಿಯಲ್ ಸ್ಟಾರ್ ಉಪ್ಪಿ..!

ಸಿನಿ ಪ್ರಿಯರು ‘ಕಬ್ಜ’ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. ಕಬ್ಜ ಚಿತ್ರದ ಕಟೌಟ್ಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಕಟೌಟ್ಗಳು ತಯಾರಾಗುತ್ತಿವೆ. ಇನ್ನು ದೊಡ್ಮನೆ ರಾಜಕುಮಾರ, ಪುನೀತ್ ಅವರ ಹುಟ್ಟಿದ ಹಬ್ಬವು ಹತ್ತಿರ ಬರುತ್ತಿದೆ. ಕನ್ನಡದ ಜನತೆ ಎಂದಿಗೂ ಮರೆಯದ ಅಪ್ಪುವಿನ ಕಟೌಟ್ ಕೂಡ ಸಿದ್ಧಗೊಳ್ಳುತ್ತಿದೆ. ಕಬ್ಜ ಚಿತ್ರದ ಪ್ರೀ ರಿಲೀಸ್ ಇವೆಂಟ್ ನ ಪ್ರೆಸ್ ಮೀಟ್ ನಲ್ಲಿ ಉಪೇಂದ್ರ ಅವರು ಪುನೀತ್ ರಾಜಕುಮಾರ್ ಅವರ…

Read More “ಅಪ್ಪು ಅವರ ಕಟೌಟ್ ದೊಡ್ಡದಿರಲೇಬೇಕು…ನಮ್ಮದು ಇಲ್ಲದೆ ಇದ್ದರೂ ಪರವಾಗಿಲ್ಲ’ ಎಂದು ಹೇಳಿದ ರಿಯಲ್ ಸ್ಟಾರ್ ಉಪ್ಪಿ..!” »

cinema news

ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದ ನಟಿ ರಮ್ಯಕೃಷ್ಣ ಗರ್ಭಪಾತ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದ ಹಣವೆಷ್ಟು ಗೊತ್ತ.? ಕೊನೆಗೂ ಬಯಲಿಗೆ ಬಂದ ಸತ್ಯಾಂಶ

Posted on March 16, 2023 By Admin No Comments on ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದ ನಟಿ ರಮ್ಯಕೃಷ್ಣ ಗರ್ಭಪಾತ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದ ಹಣವೆಷ್ಟು ಗೊತ್ತ.? ಕೊನೆಗೂ ಬಯಲಿಗೆ ಬಂದ ಸತ್ಯಾಂಶ
ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದ ನಟಿ ರಮ್ಯಕೃಷ್ಣ ಗರ್ಭಪಾತ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದ ಹಣವೆಷ್ಟು ಗೊತ್ತ.? ಕೊನೆಗೂ ಬಯಲಿಗೆ ಬಂದ ಸತ್ಯಾಂಶ

  ನಟಿ, ರಮ್ಯಾ ಕೃಷ್ಣ ವಿವಾಹಕ್ಕೂ ಮುನ್ನವೇ ಗರ್ಭಿಣಿ ಆಗಿದ್ರಾ?? ಕೊನೆಗೂ ಬಯಲಾಯ್ತು ಅಸಲಿ ಕಥೆ..! ರಮ್ಯಾ ಕೃಷ್ಣನ್ ಅವರು ದಕ್ಷಿಣ ಭಾರತದ ಮಂದಿಗೆ ಚಿರಪರಿಚಿತರು. ಇದೀಗ ಇವರ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿ ಒಂದು ಹರಿದಾಡುತ್ತಿದೆ. ಅದೇನೆಂದರೆ ರಮ್ಯಾ ಕೃಷ್ಣನ್ ಅವರು ಮದುವೆ ಆಗುವುದಕ್ಕಿಂತ ಮೊದಲೇ ಗರ್ಭಧಾರಣೆಯನ್ನು ಮಾಡಿದ್ದರು ಎಂಬುದು. ಚಲನ ಚಿತ್ರೋದ್ಯಮದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಇವರು ಅತ್ಯುತ್ತಮ ನಟಿ ಎಂಬ ಮನ್ನಣೆಗೆ ಕೂಡ ಪಾತ್ರರಾಗಿದ್ದರು. 1970 ಸೆಪ್ಟೆಂಬರ್ 15ರಂದು ಜನಿಸಿದ ರಮ್ಯಾ ಕೃಷ್ಣನ್…

Read More “ಮದುವೆಗೂ ಮುನ್ನವೇ ಗರ್ಭಿಣಿ ಆಗಿದ್ದ ನಟಿ ರಮ್ಯಕೃಷ್ಣ ಗರ್ಭಪಾತ ಮಾಡಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ್ದ ಹಣವೆಷ್ಟು ಗೊತ್ತ.? ಕೊನೆಗೂ ಬಯಲಿಗೆ ಬಂದ ಸತ್ಯಾಂಶ” »

cinema news

Posts pagination

Previous 1 … 10 11 12 … 16 Next
  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme